ಅಮ್ಮ, ಅಪ್ಪ, ಶಿಕ್ಷಕರು ಸಂತೋಷ ಪಡುವಂತೆ ಮಕ್ಕಳು ಸಮಾಜದಲ್ಲಿ ಬದುಕಬೇಕು: ದಾಮೋದರ ಶರ್ಮ
ನಮ್ಮ ಸಂಸ್ಕೃತಿಯನ್ನು ಗೌರವಿಸುವುದರ ಜತೆಗೆ ನಮ್ಮ ಅಪ್ಪ, ಅಮ್ಮ, ಹಾಗೂ ವಿದ್ಯೆ ಕಲಿಸಿದ ಶಿಕ್ಷಕರು ಸಂತೋಷಪಡುವಂತೆ ಮಕ್ಕಳು ಸಮಾಜದಲ್ಲಿ ಬದುಕಬೇಕು” ಎಂದು ವಾಗ್ನಿ ಎನ್.ಆರ್.ದಾಮೋದರ ಶರ್ಮ ಬಾರ್ಕೂರು ಹೇಳಿದರು. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಅಮೃತಮಹೋತ್ಸವ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ದಿಕ್ಕೂಚಿ ಭಾಷಣ ಮಾಡಿದರು. “ಅನುಭವಸಂಪನ್ನ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಶಿಕ್ಷಣ ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತಿರುವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿ ಕಲಿತು […]
ಅಮ್ಮ, ಅಪ್ಪ, ಶಿಕ್ಷಕರು ಸಂತೋಷ ಪಡುವಂತೆ ಮಕ್ಕಳು ಸಮಾಜದಲ್ಲಿ ಬದುಕಬೇಕು: ದಾಮೋದರ ಶರ್ಮ Read More »










