January 2025

ಸುಳ್ಯ ಜೂನಿಯರ್ ಕಾಲೇಜಿಗೆ ಪಾತ್ರಾಭಿನಯದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ,ಸಾಧಕರಿಗೆ ಬಸ್ಸು ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಿದ ಶಿಕ್ಷಕರು ಹೆತ್ತವರು

ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ( NPEP) ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದೆ. ಸಮೂಹ ಮಾಧ್ಯಮಗಳ ಸುರಕ್ಷಿತ ಬಳಕೆ ಎಂಬ ವಿಷಯದ ಮೇಲೆ ಆಂಗ್ಲ ಭಾಷಾಯಲ್ಲಿ ಪ್ರಸ್ತುತ ಪಡೆಸಿದ ಪಾತ್ರಾಭಿನಯವನ್ನು ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಇವರು ರಚಿಸಿ ನಿರ್ದೇಶನ ಮಾಡಿದ್ದರು. ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಪೌರ್ಣಮಿ ಕೆ, ಹಿಮಾದ್ರಿ ಸಿ.ಎಮ್., ತನ್ವಿ ಕೆ.ಟಿ., ಅಶ್ವಿತಾ […]

ಸುಳ್ಯ ಜೂನಿಯರ್ ಕಾಲೇಜಿಗೆ ಪಾತ್ರಾಭಿನಯದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ,ಸಾಧಕರಿಗೆ ಬಸ್ಸು ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಿದ ಶಿಕ್ಷಕರು ಹೆತ್ತವರು Read More »

ದುಗ್ಗಲಡ್ಕ; ಕೊಯಿಕುಳಿ ಶಾಲಾ ವಠಾರ ಮತ್ತು ನೀರಬಿದಿರೆ ಪ್ರದೇಶಕ್ಕೆ ವಿದ್ಯುತ್ ಟೌನ್ ಫೀಡರ್ ನ ವಿಸ್ತ್ರತ ಸಂಪರ್ಕ ಕಾರ್ಯಾರಂಭ: ಎಸ್ ಸಂಶುದ್ದಿನ್ ರವರಿಂದ ಚಾಲನೆ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೊಯಿಕುಳಿ ವಾರ್ಡ್ ನ ಕೊಯಿಕುಳಿ ಶಾಲಾ ವಠಾರ ನೀರಬಿದಿರೆ ಪ್ರದೇಶದ ಸುಮಾರು 30 ಮನೆಗಳಿಗೆ ಟೌನ್ ಫೀಡರ್ ನಿಂದ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಜ.10ರಂದು ಚಾಲನೆ ನೀಡಲಾಯಿತು. ಕೊಯಿಕುಳಿ ಶಾಲಾ ಬಳಿ ನಿರ್ಮಿಸಲಾದ ನೂತನ ಟಿ.ಸಿ.ಬಳಿಯಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಚಾಲನೆ ನೀಡಿ ಮಾತನಾಡಿ 2013ರಲ್ಲಿ ಈ ಯೋಜನೆ ಮಂಜೂರಾಗಿದ್ದು, ಅದು ದುಗ್ಗಲಡ್ಕದ ವರೆಗೆ ಅನುಷ್ಠಾನ ಗೊಂಡಿತ್ತು. ಆದರೆ ಈ ಪ್ರದೇಶಕ್ಕೆ ವಿಸ್ತರಣೆ ಯಾಗಿರಲಿಲ್ಲ. 2023ರಲ್ಲಿ ಜಿಲ್ಲಾ ಉಸ್ತುವಾರಿ

ದುಗ್ಗಲಡ್ಕ; ಕೊಯಿಕುಳಿ ಶಾಲಾ ವಠಾರ ಮತ್ತು ನೀರಬಿದಿರೆ ಪ್ರದೇಶಕ್ಕೆ ವಿದ್ಯುತ್ ಟೌನ್ ಫೀಡರ್ ನ ವಿಸ್ತ್ರತ ಸಂಪರ್ಕ ಕಾರ್ಯಾರಂಭ: ಎಸ್ ಸಂಶುದ್ದಿನ್ ರವರಿಂದ ಚಾಲನೆ Read More »

ಸಂಪಾಜೆ ಧರ್ಮೋತ್ಥಾನ ಪರಿಷತ್ ವತಿಯಿಂದ ನಡೆಯಲಿದೆ “ಬೃಹತ್ ಹಿಂದೂ ಸಮಾಜೋತ್ಸವ,ಹಿಂದು ಮುಖಂಡರಿಂದ ಸಭೆ,ಸಾವಿರಾರು ಹಿಂದುಗಳ ಸಂಘಮಕ್ಕೆ ಸಾಕ್ಷಿಯಾಗಲಿದೆ ಹಿಂದು ಸಮಾಜೋತ್ಸವ!

. ಕಲ್ಲುಗುಂಡಿ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ಕಲ್ಲುಗುಂಡಿ, ಚೆಂಬು, ಮತ್ತು ಸಂಪಾಜೆ ಗ್ರಾಮದ ಪ್ರಮುಖರು ಸೇರಿ ಬೃಹತ್ ಹಿಂದೂ ಸಮಾಜೋತ್ಸವ ನಡೆಸುವ ಕುರಿತು ಸಮಾಲೋಚನೆ ಸಭೆ ನಡೆಸಿದರು . ವಿಚಾರ ಮಂಡನೆ ಸೇರಿದಂತೆ , ರಮಾದೇವಿ ಕಳಗಿ, ರಾಜ ಗೋಪಾಲ ಉಳುವಾರು , ಮಾಧವ ಪೇರಾಲು , ಶ್ರೀಧರ ದುಗ್ಗಳ ಮುಂತಾದವರು ಕಾರ್ಯ ಯೋಜನೆ ಕುರಿತು ಚರ್ಚಿಸಿದರು . ಯಶೋಧರ ಬಿ . ಜೆ ., ಮೋಹನ್ ಚೈಪೆ, ಸುಧಾಕರ ಪೆಲ್ತಡ್ಕ, ಶಿವಪ್ರಸಾದ್ ಗೂನಡ್ಕ, ಹೇಮನಾಥ ಕಡೆಪಾಲ,

ಸಂಪಾಜೆ ಧರ್ಮೋತ್ಥಾನ ಪರಿಷತ್ ವತಿಯಿಂದ ನಡೆಯಲಿದೆ “ಬೃಹತ್ ಹಿಂದೂ ಸಮಾಜೋತ್ಸವ,ಹಿಂದು ಮುಖಂಡರಿಂದ ಸಭೆ,ಸಾವಿರಾರು ಹಿಂದುಗಳ ಸಂಘಮಕ್ಕೆ ಸಾಕ್ಷಿಯಾಗಲಿದೆ ಹಿಂದು ಸಮಾಜೋತ್ಸವ! Read More »

ಮಳೆಗಾಲದಲ್ಲಿ ಒಂದು ದಿನ..

ಮಳೆಯೆಂದರೆ ಸ್ವರ್ಗವಿದ್ದಂತೆ, ಗುಡುಗು ಮಿಂಚುಗಳ ಆರ್ಭಟದ ನಡುವೆ ಹನಿ ಹನಿಯಾಗಿ ಭೂಮಿಯನ್ನು ತಂಪಾಗಿಸಿ ಬಿಸಿಲ ಧಗೆಗೆ ಬರಡು ಭೂಮಿಯಂತಿರುವ ಮಣ್ಣಿಗೆ ಪರಿಮಳವನ್ನು ಪಸರಿಸುತ್ತದೆ .ಆ ಧೋ! ಎನ್ನುವ ಮಳೆಯ ಶಬ್ಧಕ್ಕೆ ಸಾಕಷ್ಟು ನೆನಪುಗಳು ಮರುಕಳಿಸುತ್ತವೆ.  ಸಣ್ಣವರಿದ್ದಾಗ ಒದ್ದೆ ಬಟ್ಟೆಯಲ್ಲಿ ತರಗತಿಗೆ ಹೋದದ್ದು, ಮಳೆಯಲ್ಲಿ ಆಟವಾಡಿದ್ದು ಹೀಗೆ ಹಲವಾರು ಸಿಹಿ ನೆನಪು ಗಳು ಮನಕ್ಕೆ ಮುದ  ನೀಡುತ್ತದೆ. ಕೆಲವರಿಗೆ ಹೊರಗಡೆ ಸುರಿಯುವ ಮಳೆಯು ಖುಷಿ ನೀಡಿದರೆ ಇನ್ನೂ ಕೆಲವರಿಗೆ ಗುಡುಗು -ಮಿಂಚುಗಳ ಶಬ್ಧಕ್ಕೆ ಕಿರಿಕಿರಿಯುಂಟಾಗುತ್ತದೆ.  ಅಂದು ವರ್ಷದ ಮೊದಲ

ಮಳೆಗಾಲದಲ್ಲಿ ಒಂದು ದಿನ.. Read More »

ರಾಜರಾಜೇಶ್ವರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ವಿಟಿಯು ಬೆಳಗಾವಿಯಿಂದ ಡಾ. ಉಜ್ವಲ್ ಯು.ನೇಮಕ

ಕೆ.ವಿ.ಜಿ ಇಂಜಿನಿಯರಿಂಗ್‌ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು, ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು, ವಿಶ್ವವಿದ್ಯಾಲಯದ ಮಾಲ್ ಪ್ರಾಕ್ಟಿಸ್ ಕೇಸಸ್ ಕನ್ಸಿಡರೇಶನ್‌ ಕಮಿಟಿ (MPCC) ಅಧ್ಯಕ್ಷರು, ಆ‌ರ್.ವಿ. ಇಂಜಿನಿಯರಿಂಗ್ ಕಾಲೇಜ್, ಬೆಂಗಳೂರು ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರು ಅಲ್ಲದೆ ಎಲ್.ಐ.ಸಿ. ಚೇ‌ರ್ ಮೆನ್, ವಿ.ಟಿ.ಯು. ಬೆಳಗಾವಿ ಆಗಿರುವ ಡಾ. ಉಜ್ವಲ್ ಊರುಬೈಲು ಇವರು ರಾಜರಾಜೇಶ್ವರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು (ಸ್ವಾಯತ್ತ) ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ವಿಟಿಯು ಬೆಳಗಾವಿಯಿಂದ ಮಾನ್ಯ

ರಾಜರಾಜೇಶ್ವರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ವಿಟಿಯು ಬೆಳಗಾವಿಯಿಂದ ಡಾ. ಉಜ್ವಲ್ ಯು.ನೇಮಕ Read More »

ಬಾಲಕೃಷ್ಣ ಮರೀಲ್ ನಿಧನ

ಸುಳ್ಯ : ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ (S 6) ಇದರ ಸ್ಥಾಪಕರು ಹಿರಿಯ ಮುತ್ಸದ್ದಿ ಸಂಘಟಕ, ಜನಪ್ರತಿನಿಧಿಯಾಗಿ ದುಡಿದ ಸಮಾಜಸೇವಕ ಶ್ರೀ ಬಾಲಕೃಷ್ಣ ಮರೀಲ್ ರವರು ಜ.11ರಂದು ನಿಧನರಾದರು.

ಬಾಲಕೃಷ್ಣ ಮರೀಲ್ ನಿಧನ Read More »

ಹಿಂದು ಯುವಕನನ್ನು ಮದುವೆಯಾದ ಮುಸ್ಲಿಂ ಯುವತಿ

ಬೆಳ್ತಂಗಡಿ : ಮನೆಯಿಂದ ಕಂಪ್ಯೂಟರ್ ಕ್ಲಾಸ್ ಗೆಂದು ತೆರಳಿದ ಮುಸ್ಲಿಂ ಯುವತಿ ಹಿಂದೂ ಯುವಕನನ್ನು ವಿವಾಹವಾಗಿ ಠಾಣೆಗೆ ಹಾಜರಾದ ಘಟನೆ ಧರ್ಮಸ್ಥಳದಿಂದ ವರದಿಯಾಗಿದೆ.ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಬೂದನ ಗೌಡ ಅವರ ಮಗ ಕೃಷಿಕ ಹರೀಶ್ ಗೌಡ (24 ವರ್ಷ) ಹಾಗೂ ಮೂಡಬಿದ್ರೆಯ ನೆಲ್ಲಿಕಾರಿನ ಯುವತಿ ಸುಹಾನ (19) ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಯುವ ಜೋಡಿಯಾಗಿದೆ. ಹಿಂದೂ ಸಂಪ್ರದಾಯದಂತೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುನ್ನೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಜ 8ರಂದು ವಿವಾಹ ನಡೆದಿದೆ.ಈ ವಿವಾಹಕ್ಕೆ ವರನ

ಹಿಂದು ಯುವಕನನ್ನು ಮದುವೆಯಾದ ಮುಸ್ಲಿಂ ಯುವತಿ Read More »

ಸುಳ್ಯ : ವೈಭವದಿಂದ ನಡೆದ ಸುಳ್ಯ ಚೆನ್ನಕೇಶವ ದೇವರ ರಥೋತ್ಸವ

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಜ.02 ರಿಂದ ಪ್ರಾರಂಭಗೊಂಡಿದ್ದು ಜ.10 ಶ್ರೀ ದೇವರ ಬ್ರಹ್ಮ ರಥೋತ್ಸವ ನಡೆಯಿತು.ಬ್ರಹ್ಮರಥವನ್ನು ಡಾ.ಚಿದಾನಂದ ಗೌಡ ಮತ್ತು ಮನೆಯವರು ಹರಕೆ ರೂಪದಲ್ಲಿ ದೇವಳಕ್ಕೆ ಸಮರ್ಪಿಸಿದ್ದಾರೆ.ನೂತನ ಬ್ರಹ್ಮರಥದಲ್ಲಿ ಶ್ರೀ ದೇವರ ರಥೋತ್ಸವ ಹಿನ್ನಯಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿತ್ತು.ಜ.07 ರಂದು ರಾತ್ರಿ ಶ್ರೀ ಉತ್ಸವ ಬಲಿ ನಡೆಯಿತು.ಜ.08 ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ,ನಡುಬೆಳಗು,ಬಟ್ಟಲು ಕಾಣಿಕೆ ನಡೆಯಿತು.ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ,ವಿವೇಕಾನನಂದ ವೃತ್ತ,ಹಳೆಗೇಟು,ಹೊಸಗದ್ದೆ ಕಟ್ಟೆ,ಅಮೃತಭವನ,ರಾಮಂಮಂದಿರ,ಜಟ್ಟಿಪಳ್ಳ ಕಟ್ಟೆಯಲ್ಲಿ ಪೂಜೆಗಳು ನಡೆಯಿತು.ಜ.09 ರಂದು ಬೆಳಿಗ್ಗೆ

ಸುಳ್ಯ : ವೈಭವದಿಂದ ನಡೆದ ಸುಳ್ಯ ಚೆನ್ನಕೇಶವ ದೇವರ ರಥೋತ್ಸವ Read More »

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ನೇಣಿಗೆ ಶರಣು..!

ತುಮಕೂರು ನಗರದ ವಿಜಯನಗರ 2ನೇ ಮುಖ್ಯ ರಸ್ತೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ 7ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ತ್ರಿಶಾಲ್ ಮೃತ ದುರ್ದೈವಿಯಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಬಿಜೆಪಿ ಕಾರ್ಯಕರ್ತೆ ಶಂಕುತಲಾ ನಟರಾಜ್ ಅವರ ಪುತ್ರ ಆಗಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾನೆ. ಪಾರಿವಾಳದ ಬೆಟ್ಟಿಂಗ್ ವಿಚಾರವಾಗಿ ಸ್ನೇಹಿತರ ಜೊತೆ ಗಲಾಟೆಯಾಗಿದೆ. ಅದೇ ವಿಚಾರಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ನೇಣಿಗೆ ಶರಣು..! Read More »

ಜೇಸಿಐ ಸುಳ್ಯ ಪಯಸ್ವಿ(ರಿ.) ಸುಳ್ಯ2025ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ 2025ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.2025ನೇ ಸಾಲಿನ ಅಧ್ಯಕ್ಷರಾಗಿ ಜೇಸಿ. ಸುರೇಶ್ ಕಾಮತ್ ಜಯನಗರ, ನಿಕಟಪೂರ್ವ ಅಧ್ಯಕ್ಷರಾಗಿ ಜೇಸಿ. ಗುರುಪ್ರಸಾದ್ ನಾಯಕ್, ಕಾರ್ಯದರ್ಶಿಯಾಗಿ ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ, ಜೊತೆ ಕಾರ್ಯದರ್ಶಿಯಾಗಿ ಜೇಸಿ. ತಾರ ಗೌಡ ಚೂಂತಾರು, ಕೋಶಾಧಿಕಾರಿಯಾಗಿ ಜೇಸಿ. ಶಶ್ಮಿ ಭಟ್ ಅಜ್ಜಾವರ, ಉಪಾಧ್ಯಕ್ಷರಾಗಿ ಜೇಸಿ. ಗೀತಾಂಜಲಿ ಗುರುರಾಜ್, ಜೇಸಿ. ರವಿಕುಮಾರ್ ಅಕ್ಕೋಜಿಪಾಲ್, ಜೇಸಿ. ಪ್ರಸನ್ನ ಎಂ.ಆರ್., ಜೇಸಿ. ಚೇತನ್ ಚಿಲ್ಪಾರು, ಜೇಸಿ. ಶೋಭಾ ಅಶೋಕ್

ಜೇಸಿಐ ಸುಳ್ಯ ಪಯಸ್ವಿ(ರಿ.) ಸುಳ್ಯ2025ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ Read More »

error: Content is protected !!
Scroll to Top