July 12, 2026

ಅಡ್ತಲೆ ಕೃಷ್ಣವೇಣಿ ನಿಧನ

ಅರಂತೋಡು ಗ್ರಾಮದ ಅಡ್ತಲೆ ಕುಟುಂಬದ ದಿ. ನಾಗಪ್ಪ ಗೌಡರ ಪತ್ನಿ ಕೃಷ್ಣವೇಣಿ ( 77) ಜು.11ರಂದು ಸ್ಚಗ್ರಹದಲ್ಲಿ ನಿಧನರಾದರು. ಪುತ್ರ ಬಾಲಚಂದ್ರ, ಪುತ್ರಿ ವನಿತಾ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂದುಗಳನ್ನು ಅಗಲಿದ್ದಾರೆ.

ಅಡ್ತಲೆ ಕೃಷ್ಣವೇಣಿ ನಿಧನ Read More »

ಅರಂಬೂರು : ಟರ್ಫ್ ಗ್ರೌಂಡ್ ಲೋಕಾರ್ಪಣೆ

ಸುಳ್ಯದಿಂದ ಮಡಿಕೇರಿ ರಸ್ತೆ ಮಧ್ಯೆ ರಸಪಾಕ ಹೋಟೆಲ್ ಬಳಿಯಲ್ಲಿ ನಿರ್ಮಿಸಿರುವ ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಅರಂಬೂರು ಟರ್ಫ್ ಗ್ರೌಂಡ್ ಜು.11 ರಂದು ಉದ್ಘಾಟನೆಗೊಂಡಿತು.ಶಾಸಕಿ ಭಾಗೀರಥಿ ಮುರಳ್ಯ, ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಸುಳ್ಯ ನಗರ ಪಂಚಾಯತ್ ಸೂಡ ಅಧ್ಯಕ್ಷ ಮುಸ್ತಾಪ, ಕಾಯರತೋಡಿ ಮಹಾವಿಷ್ಣು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ,ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ, ಹಿರಿಯ ಉದ್ಯಮಿಗಳಾದಕೃಷ್ಣ ಕಾಮತ್ ಅರಂಬೂರು,ಹಮೀದ್

ಅರಂಬೂರು : ಟರ್ಫ್ ಗ್ರೌಂಡ್ ಲೋಕಾರ್ಪಣೆ Read More »

error: Content is protected !!
Scroll to Top