ಅರಂತೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷರಾಗಿ ಬಾಲಕೃಷ್ಣ ರೈ ಆಯ್ಕೆ
ಸುಳ್ಯ ಬ್ಲಾಕ್ ಕಾಂಗ್ರೆಸ್ ಅರಂತೋಡು ಗ್ರಾಮ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆ ಮಾಡಿದ್ದು ಅಧ್ಯಕ್ಷರಾಗಿಬಾಲಕೃಷ್ಣ ರೈ ಅರಂತೋಡು ಆಯ್ಕೆಗೊಂಡಿದ್ದಾರೆ.ಉಪಾಧ್ಯಕ್ಷರಾಗಿ ತೇಜಕುಮಾರ್ ಬನ,ಅಬೂಬಕ್ಕರ್ ಪಾದೆಕಲ್ಲು, ಮಾಧವ ಕುಕ್ಕುಂಬಳಶೇಷಶಯನ ದೇರಾಜೆ, ಪ್ರಧಾನ ಕಾರ್ಯದರ್ಶಿಯಾಗಿಅಮೀರ್ ಕುಕ್ಕುಂಬಳ,ಕಾರ್ಯದರ್ಶಿಯಾಗಿ ಜಯಪ್ರಕಾಶ್ ಮೇರ್ಕಜೆ, ತಾಜುದ್ದೀನ್, ಜುಬೇರ್ ಅರಂತೋಡು ಬಾಬು ಮಾಡದಕಾನ, ಕಾರ್ಯಕಾರಿ ಸದಸ್ಯರುಆಶಿಕ್ ಕುಕ್ಕುಂಬಳಪುಟ್ಟಪ್ಪ ಮಾಡದಕಾನ ಹಮೀದ್ ಅರಂತೋಡುಗೌರವ ಸಲಹೆಗಾರರಾಗಿ ಟಿ.ಯಂ ಶಾಹಿದ್ ತೆಕ್ಕಿಲ್ಪ್ರಭಾಕರ ರೈ ದೇವಪ್ಪ ಗೌಡ ಕುಂದಲ್ಪಾಡಿ ,ಅಶ್ರಪ್ ಗುಂಡಿಜನಾರ್ಧನ ಅಡ್ಡಬಳೆ ಆಯ್ಕೆಗೊಂಡಿದ್ದಾರೆ.
ಅರಂತೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷರಾಗಿ ಬಾಲಕೃಷ್ಣ ರೈ ಆಯ್ಕೆ Read More »


