Author name: Sudeep

ಅರಂತೋಡು: ಭೀಕರ ಅಗ್ನಿ ದುರಂತ

ಅರಂತೋಡು : ಅಗ್ನಿ ಆಕಸ್ಮಿಕದಿಂದ ರಬ್ಬರ್ಶೀಟ್ ಗಳು ಬೆಂಕಿಗಾಹುತಿಯಾದ ಘಟನೆಕಲ್ಲುಗುಂಡಿ ಸಮೀಪದ ಚೆಂಬು ಗ್ರಾಮದಿಂದ ವರದಿಯಾಗಿದೆ. ಸ್ಥಳೀಯ ಕೃಷಿಕ ಸೂರಜ್ ಹೊಸೂರುಎಂಬುವವರ ಮನೆಯಲ್ಲಿ ರಬ್ಬರ್ ಶೀಟ್ ಗಳ ಶೇಖರಿಸಿ ಇಟ್ಟಿದ್ದಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡುಈ ಅನಾಹುತ ಸಂಭಿಸಿದೆ. ರಬ್ಬರ್ ಹೊಗೆ ಗೂಡಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆಮನೆಯವರು ಸ್ಥಳೀಯರು ಸೇರಿ ಬೆಂಕಿ ನಂದಿಸಿದರು. ಯಂತ್ರಗಳಿಗೂ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ

ಅರಂತೋಡು: ಭೀಕರ ಅಗ್ನಿ ದುರಂತ Read More »

ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರ ದುರಂತ ಅಂತ್ಯ

ಸುಳ್ಯ ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧೀರ್ ರೈ ಮೇನಾಲ ಅತ್ಮ ಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ. ಎರಡು ದಿವಸ ಹಿಂದೆ ಅವರು ಅಜ್ಜಾವರ ಮಂಡೆಕೋಲು ತೆರಳುವ ಮಾರ್ಗಮಧ್ಯೆ ಪಡ್ಡಂಬೈಲ್ ಕ್ರಾಸ್ ಎಂಬಲ್ಲಿಗೆ ತೆರಳಿ ಸೊಳ್ಳೆಗೆ ಹೊಡೆಯುವ ಕೀಟನಾಶಕ ಸೇವಿಸಿದ್ದರು ಮತ್ತು ಮನೆಯ ಅಂಗಳ ತಲುಪುತ್ತಿದ್ದಂತೆ ಅವರು ವಾಂತಿಮಾಡುವಾಗ ವಿಷಸೇವಿಸಿದ ವಿಚಾರ ಬಹಿರಂಗವಾಗಿದ್ದು ಕೂಡಲೇ ಖಾಸಗಿ ಆಸ್ಪತ್ರೆಗೆಕರೆತಂದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ್ಮಹತ್ಯೆಗೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರ ದುರಂತ ಅಂತ್ಯ Read More »

ಅರಂತೋಡು ಯುವಕ ಸಾವು

ಅರಂತೋಡು : ಅರಂತೋಡು ಗ್ರಾಮದ ಉದಯನಗರ ಸಮೀಪದ ಉಳುವಾರು ನಿವಾಸಿ ಮಧುಸೂದನ ಇಂದು ಮುಂಜಾನೆ ಮಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆಅವರು ಪೆರಾಜೆ ಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಸೌಖ್ಯಕ್ಕೆ ಒಳಗಾದರು. ತಕ್ಷಣ ಅವರನ್ನು ಜೊತೆಯಲ್ಲಿದ್ದವರು ಕೂಡಲೇ ಸುಳ್ಯ ಆಸ್ಪತ್ರೆ ಗೆ ಕರೆದು ಕೊಂಡು ಬಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಿದ್ದರು.ಮೃತರು ಪತ್ನಿ,ಒರ್ವ ಪುತ್ರ,ಒರ್ವ ಪತ್ರಿ,ತಾಯಿ,ಇಬ್ಬರು ಸಹೋದರನ್ನು ಸಂಬಂಧಿಕರನ್ನು,ಕುಟುಂಬಸ್ಥರನ್ನು, ಅಗಲಿದ್ದಾರೆ.

ಅರಂತೋಡು ಯುವಕ ಸಾವು Read More »

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆತ್ಮಹತ್ಯೆ ಗೆ ಯತ್ನ!!

ಸುಳ್ಯ: ಸುಳ್ಯ ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ ಅವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ನಡೆದಿದೆ. ಡಿ.29ರ ಮಧ್ಯಾಹ್ಬ ಅಜ್ಜಾವರ ಮಂಡೆಕೋಲು ತೆರಳುವ ಮಾರ್ಗಮಧ್ಯೆ ಪಡ್ಡಂಬೈಲ್ ಕ್ರಾಸ್ ಬಳಿ ಕೀಟನಾಶಕ ಸೇವಿಸಿದ್ದು ಮನೆಯಲ್ಲಿ ಅವರು ವಾಂತಿ ಮಾಡುವ ವೇಳೆ ವಿಷಸೇವಿಸಿದ್ದು ಅರಿವಿಗೆ ಬಂದಿದೆ. ತಕ್ಷಣ ಅವರನ್ನು ಸ್ಥಳಿಯ ಕ್ಲಿನಿಕ್ ಗೆ ಕರೆದೊಯ್ದು ಪ್ರಥಮ ಚಿಕಿತ್ಸೆಯ ಬಳಿಕ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದರಿಂದ ಅವರನ್ನು ಮಂಗಳೂರಿಗೆ ಕಳುಹಿಸಲಾಗಿದೆ. ಆತ್ಮಹತ್ಯೆಯ ಕಾರಣ

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆತ್ಮಹತ್ಯೆ ಗೆ ಯತ್ನ!! Read More »

error: Content is protected !!
Scroll to Top