ಮರ್ಯಾದಾ ಹತ್ಯೆ ಮತ್ತು ಕಲುಷಿತ ಮನುಷ್ಯತ್ವ
✍️*ಧನ್ಯಾ ಬಾಳೆಕಜೆ*ಕರ್ನಾಟಕದಲ್ಲಿ ಕಳೆದೊಂದು ವಾರದಿಂದೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳು ಬಹುಶಃ ಮನುಷ್ಯತ್ವದ ಅಂತರಂಗ ಎಷ್ಟು ಕಲುಷಿತಗೊಂಡಿದೆ ಎಂಬುದನ್ನು ತೆರೆದಿಟ್ಟಿದೆ. ಒಂದೆಡೆ ಸಮಾಜಕ್ಕೆ ಹೆದರಿ ಮರ್ಯಾದಾ ಹತ್ಯೆ ನಡೆದರೆ, ಇನ್ನೊಂದೆಡೆ ನೂರ್ಕಾಲ ಸುಖವಾಗಿ ಬಾಳಿ ಎಂದು ಹಿರಿಯರ ಆಶೀರ್ವಾದ ಪಡೆದುಕೊಂಡು ಎರಡು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಪರಸ್ಪರ ಅನುಮಾನ-ಅವಮಾನಕ್ಕೊಳಗಾಗಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.ಮಾನ್ಯ ಎಂಬ ಯುವತಿ ಕೆಳಜಾತಿಯ ಯುವಕನನ್ನು ವರಿಸಿದಕ್ಕಾಗಿ ತಂದೆಯಿಂದಲೇ ಕ್ರೂರವಾಗಿ ಹತ್ಯೆಗೀಡಾಗಿದ್ದಾಳೆ. ಅದೂ ಗರ್ಭಿಣಿಯಾಗಿದ್ದಾಗ. ಕುಟುಂಬದ ಮರ್ಯಾದೆಯನ್ನು ಹಾಳು ಮಾಡಿ […]
ಮರ್ಯಾದಾ ಹತ್ಯೆ ಮತ್ತು ಕಲುಷಿತ ಮನುಷ್ಯತ್ವ Read More »








