ಅರಂತೋಡು: ದುರ್ಗಾ ಸ್ಟೋರ್ ಶುಭಾರಂಭ
ಅರಂತೋಡು ಗೋಪಾಲಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಮಹೇಶ್ ಮೂಲೆಮಜಲು ಮತ್ತು ಪುಷ್ಪಾಧರ ಕೊಡಂಕೇರಿ ಮಾಲಕತ್ವದ ಶ್ರೀ ದುರ್ಗಾ ಸ್ಟೋರ್ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು.ಸುಳ್ಯ ಸೀಮೆ ಮಲ್ಲಿಕಾರ್ಜುನ ದೇವಳದ ಪ್ರಧಾನ ಅರ್ಚಕರಾದ ಕೇಶವಮೂರ್ತಿ ಉದ್ಘಾಟಿಸಿದರು.ಅತಿಥಿಗಳಾಗಿ, ಸಂತೋಷ್ ಕುತ್ತಮೊಟ್ಟೆ, ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆರಂತೋಡು ತೊಡಿಕಾನ,ಕೇಶವ ಅಡ್ತಲೆ ಅಧ್ಯಕ್ಷರು, ಗ್ರಾಮ ಪಂಚಾಯತ್ ಅರಂತೋಡು,ಜಿತೇಂದ್ರ ಕುಡ್ಯಮಲೆ, ಅಡಳಿತ ಮೊಕ್ತೇಸರು, ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ, ಕೆ. ಆರ್. ಗಂಗಾಧರ, ನಿವೃತ್ತ ಪ್ರಾಂಶುಪಾಲರು, ನೆ.ಸ್ಮಾ.ಪ.ಪೂ.ಕಾಲೇಜು ಆರಂತೋಡು,ಜನಾರ್ಧನ ನಾಯರ್ ಇರ್ನೆ […]
ಅರಂತೋಡು: ದುರ್ಗಾ ಸ್ಟೋರ್ ಶುಭಾರಂಭ Read More »










