ಪ್ರಚಲಿತ

ಚುನಾವಣೆಯಲ್ಲಿ ಬೆಂಬಲಿಸಲು ಜಿ.ಕೃಷ್ಣಪ್ಪಮನವಿ

ಆತ್ಮೀಯ ಮತದಾರ ಬಂಧುಗಳ‎  ಪ್ರೀತಿಪೂರ್ವಕ ನಮಸ್ಕಾರಗಳುನಾನು ಸುಳ್ಯ‎ ವಿಧಾನಸಭಾ‎ ಕ್ಷೇತ್ರದ ಕಡಬ ತಾಲೂಕಿನ ರಾಮಕುಂಜ ದಿ|‎ ಪೂವಪ್ಪ ರವರ‎ ಪುತ್ರಿ‎ ಬಿ.‎ ಮೋಹಿನಿ‎ ವಿವಾಹವಾಗಿ ರಾಮಕುಂಜದ ಶಾರದ‎ ನಗರ ಎಂಬಲ್ಲಿ ಖಾಯಂ ವಾಸ್ತವ್ಯ ಹೊಂದಿರುತ್ತೇನೆ. ವಿದ್ಯಾರ್ಥಿ ದೆಸೆಯಿಂದಲೇ‎ ಸಂಘಟನೆ ಮತ್ತು ಸಾಮಾಜಿಕ‎ ಸೇವೆಯಲ್ಲಿ‎ ಆಸಕ್ತಿ‎ ಹೊಂದಿ‎ ಪವಿತ್ರ ಸಂವಿಧಾನ‎ ತತ್ವ‎ ಆದರ್ಶಗಳು, ಸಾಮಾಜಿಕ‎ ನ್ಯಾಯ ಮತ್ತು‎ ಜಾತ್ಯತೀತ‎ ನಿಲುವಿನಲ್ಲಿ ಆಚಲವಾದ‎ ನಂಬಿಕೆ ಇರಿಸಿ‎ ಸೇವೆ ಸಲ್ಲಿಸುತ್ತಾ ಬಂದಿರುತ್ತೇನೆ. ಕಳೆದ 8‎ ವರ್ಷಗಳಿಂದ‎ ಕೆಪಿಸಿಸಿ ಸಂಯೋಜಕನಾಗಿ‎ ಸುಳ್ಯ ಕ್ಷೇತ್ರಕ್ಕೆ‎ […]

ಚುನಾವಣೆಯಲ್ಲಿ ಬೆಂಬಲಿಸಲು ಜಿ.ಕೃಷ್ಣಪ್ಪಮನವಿ Read More »

ಅರಂತೋಡಿನಲ್ಲಿ ಬಿರುಸಿನ ಪ್ರಚಾರ ನಡೆಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರವರ ಪರವಾಗಿ ಚುನಾವಣಾ ಪ್ರಚಾರ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ಅರಂತೋಡಿನಲ್ಲಿ ನಡೆಯಿತು .ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪ ರಾಮಕುಂಜ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,ಬ್ಲಾಕ್ ಅಧ್ಯಕ್ಷರಾದ ಪಿ ಸಿ ಜಯರಾಮ್,ಕೆಪಿಸಿಸಿ ವಕ್ತಾರ ಟಿ.ಎಮ್.ಶಹೀದ್ ತೆಕ್ಕಿಲ್, ಮೊದಲಾದವರು ಮಾತನಾಡಿ ಅರಂತೋಡಿನಲ್ಲಿ ಹೆಚ್ಚು ಮತ ಬಂದಲ್ಲಿ ಅರಂತೋಡು ಗ್ರಾಮಕ್ಕೆ 10 ಕೋಟಿ ಅನುದಾನ ತರಿಸುವ ಭರವಸೆ ನೀಡಿದರು

ಅರಂತೋಡಿನಲ್ಲಿ ಬಿರುಸಿನ ಪ್ರಚಾರ ನಡೆಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ Read More »

Big Breaking: ಅನ್ಯ ಕೋಮಿನ ಹುಡುಗನಿಗೆ ಹಿಗ್ಗಾಮುಗ್ಗ ಥಳಿತ!!

ಕಲ್ಲುಗುಂಡಿ ಸಮೀಪದ ಅನ್ಯಕೋಮಿನ ಹುಡುಗನೊಬ್ಬ ಸುಬ್ರಹ್ಮಣ್ಯದ ಹಿಂದೂ ಹುಡುಗಿ ಜತೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಸುಬ್ರಹ್ಮಣ್ಯ ಬಸ್ ಸ್ಟ್ಯಾಂಡ್ ನಲ್ಲಿ ಭೇಟಿಯಾಗಿರುವ ಹಿನ್ನಲೆಯಲ್ಲಿ ಗುಂಪಿನಿಂದ ಹಿಗ್ಗಾ ಮುಗ್ಗಾ ಥಳಿಸಲಾಗಿದೆ.ಆತ ಗಂಭೀರ ಗಾಯಗೊಂಡು ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಇಬ್ಬರಿಗೂ ಪರಿಚಯವಾಗಿದ್ದು, ಇವರಿಬ್ಬರೂ ಸುಬ್ರಹ್ಮಣ್ಯ ಬಸ್ ಸ್ಟಾಂಡ್ ನಲ್ಲಿ ಭೇಟಿಯಾಗಿದ್ದಾರೆ.ಈ ಸಂದರ್ಭ ಕುಮಾರಧಾರ ಹತ್ತಿರ ಗುಂಪಿನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ, ಯುವಕನ ತಲೆಗೆ ಏಟು ಬಿದ್ದಿದ್ದು ಪೊಲೀಸರು ಗಾಯಳುವಿನಿಂದ

Big Breaking: ಅನ್ಯ ಕೋಮಿನ ಹುಡುಗನಿಗೆ ಹಿಗ್ಗಾಮುಗ್ಗ ಥಳಿತ!! Read More »

ಸುಳ್ಯ:

ಸುಳ್ಯ: ಸುಬ್ರಹ್ಮಣ್ಯದಲ್ಲಿ ಹಿಂದು ಹುಡುಗಿಯ ಮೇಲೆ ನಡೆದ ಮಾನಭಂಗಕ್ಕೆ ಯತ್ನಿಸಿದ ಆರೋಪಿಯ ಸುಳ್ಳು ದೂರನ್ನು ಪೊಲೀಸರು ದಾಖಲಿಸಿದರ ವಿರುದ್ಧ ಹಿಂದೂ ಜಾಗರಣ ವೇದಿಕೆ ಜ.7ರಂದು ಬೃಹತ್ ಪ್ರತಿಭಟನೆಗೆ ತಯಾರಾಗಿದೆ.ಜ.7ರಂದು ಮುಂಜಾನೆ 10.30ಕ್ಕೆ ಬೃಹತ್ ಪ್ರತಿಭಟನೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಹಾಜರಾಗಬೇಕು ಎಂದು ಮನವಿ ಮಾಡುವ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ. ಸುಳ್ಯ: ಸುಬ್ರಹ್ಮಣ್ಯದಲ್ಲಿ ಹಿಂದು ಹುಡುಗಿಯ ಮೇಲೆ ನಡೆದ ಮಾನಭಂಗಕ್ಕೆ ಯತ್ನಿಸಿದ ಆರೋಪಿಯ ಸುಳ್ಳು ದೂರನ್ನು ಪೊಲೀಸರು ದಾಖಲಿಸಿದರ ವಿರುದ್ಧ

ಸುಳ್ಯ: Read More »

ಎಣ್ಣೆ ಸ್ನಾನ ಆರೋಗ್ಯಕರ

ನಿಮ್ಮ ಪಾದಗಳ ಒಳಭಾಗದಲ್ಲಿ ತೆಂಗಿನ ಎಣ್ಣೆಯನ್ನು ಹಚ್ಚಿ. (ಅನಾಮಧೇಯರೊಬ್ಬರು ನೀಡಿದ ಆರೋಗ್ಯಮಾಹಿತಿ) ೧. ನನ್ನ ಅಜ್ಜ ೮೭ನೇ ವಯಸ್ಸಿನಲ್ಲಿ ನಿಧನರಾದರು. ಬೆನ್ನು ನೋವು ಇಲ್ಲ, ಕೀಲು ನೋವು ಇಲ್ಲ, ತಲೆನೋವು ಇಲ್ಲ, ಹಲ್ಲು ನಷ್ಟವಿಲ್ಲ ಎಂದು ಶೆಟ್ಟಿ ಮಹಿಳೆ ಬರೆದಿದ್ದಾರೆ. ಅವರು ಒಮ್ಮೆ ಬೆಂಗಳೂರಿನಲ್ಲಿ ವಾಸವಾಗಿದ್ದಾಗ ಒಬ್ಬ ಮುದುಕನಿಂದ ಇದನ್ನು ತಿಳಿದಿದ್ದಾರೆಂದು ಹೇಳಿದರು. ನಾನು ಮಲಗಿದ್ದಾಗ ಕಾಲುಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕುವಂತೆ ಸೂಚಿಸಲಾಯಿತು. ಇದು ಚಿಕಿತ್ಸೆ ಮತ್ತು ಫಿಟ್‌ನೆಸ್‌ನ ನನ್ನ ಏಕೈಕ ಮೂಲಮಂತ್ರವಾಗಿದೆ.೨. ನನ್ನ ಕಾಲುಗಳಿಗೆ

ಎಣ್ಣೆ ಸ್ನಾನ ಆರೋಗ್ಯಕರ Read More »

Big Breaking:ಹೊಟ್ಟೆಯಲ್ಲೇ

ಗರ್ಭಿಣಿ ಮಹಿಳೆಯ ಹೊಟ್ಟೆ ಯಲ್ಲಿ ಮೃತಪಟ್ಟ ಮಗುಅರಂತೋಡು ತಾಜುದ್ದೀನ್ ರವರ ಪತ್ನಿ ಅಸ್ಮ ಎಂಬವರು ಆರು ತಿಂಗಳ ಗರ್ಭವತಿಯಾಗಿದ್ದರು.ರಾತ್ರಿ ಹೊಟ್ಟೆ ನೋವುಜೋರಾಗಿ ಇದ್ದರಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು ಅಲ್ಲಿ ವೈದ್ಯರು ಪರೀಕ್ಷಿಸಿ ಹೊಟ್ಟೆ ಯಲ್ಲಿ ಮಗು ಮೃತಪಟ್ಟದೆ ಎಂದು ಧೃಡ ಪಡಿದಿದರು.ಗಂಡು ಮಗು ಎಂದು ತಿಳಿದು ಬಂದಿದೆ.

Big Breaking:ಹೊಟ್ಟೆಯಲ್ಲೇ Read More »

ಐವರ್ನಾಡು : ರೋಗ ಪೀಡಿತ ಜಾನುವಾರಿಗೆ ಅಗತ್ಯ ಬೇಕು ತುರ್ತು ಚಿಕಿತ್ಸೆ

ಸುಳ್ಯ : ಐವರ್ನಾಡು ಗ್ರಾಮದ ಗ್ರಾಮ ಪಂಚಾಯಿತಿ ಪರಿಸರದಲ್ಲಿ ಚರ್ಮ ಗಂಟುರೋಗದ ಜಾನುವಾರು ಒಂದು ದಿನ ನಿತ್ಯ ಅತ್ತಿತ್ತ ಓಡಾಡುತ್ತಿದ್ದು ಇದಕ್ಕೆ ತುರ್ತು ಚಿಕಿತ್ಸೆ ನೀಡುವ ಅಗತ್ಯ ಇದೆ.ಸುಮಾರು ಒಂದು ತಿಂಗಳಿನಿಂದ ಚರ್ಮ ಗಂಟು ರೋಗಕ್ಕೆ ತುತ್ತಾಗಿ ಅನಾರೋಗ್ಯ ಪೀಡಿತವಾಗಿ ಅಲೆದಾಡುತ್ತಿರುವ ಜಾನುವಾರಿನ ದೇಹದ ಸ್ಥಿತಿ ಜನರ ಮನಕಲುವಂತಿದೆ. ತನಗೆ ಆರೋಗ್ಯ ಚಿಕಿತ್ಸೆ ದೊರೆಯಬಹುದೇ ಎಂಬ ರಸ್ತೆಯಲ್ಲಿ ಅಲೆದಾಡುತ್ತಿರುವ ಬಡಪಾಯಿ ದನಕ್ಕೆ ಮಾನವೀಯತೆಯ ನೆಲೆಯಲ್ಲಿ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆ ಬಂಧುಗಳ ಸಹಕಾರ

ಐವರ್ನಾಡು : ರೋಗ ಪೀಡಿತ ಜಾನುವಾರಿಗೆ ಅಗತ್ಯ ಬೇಕು ತುರ್ತು ಚಿಕಿತ್ಸೆ Read More »

ರೋಗ ಪೀಡಿತ ಅಲೆಮಾರಿಗೆ ಬೇಕು ತುರ್ತು ಚಿಕಿತ್ಸೆ

ಸುಳ್ಯ : ಐವರ್ನಾಡು ಗ್ರಾಮದ ಗ್ರಾಮ ಪಂಚಾಯಿತಿ ಪರಿಸರದಲ್ಲಿ ಚರ್ಮ ಗಂಟುರೋಗದ ಜಾನುವಾರು ಒಂದು ದಿನ ನಿತ್ಯ ಅತ್ತಿತ್ತ ಓಡಾಡುತ್ತಿದ್ದು ಇದಕ್ಕೆ ತುರ್ತು ಚಿಕಿತ್ಸೆ ನೀಡುವ ಅಗತ್ಯ ಇದೆ.ಸುಮಾರು ಒಂದು ತಿಂಗಳಿನಿಂದ ಚರ್ಮ ಗಂಟು ರೋಗಕ್ಕೆ ತುತ್ತಾಗಿ ಅನಾರೋಗ್ಯ ಪೀಡಿತವಾಗಿ ಅಲೆದಾಡುತ್ತಿರುವ ಜಾನುವಾರಿನ ದೇಹದ ಸ್ಥಿತಿ ಜನರ ಮನಕಲುವಂತಿದೆ. ತನಗೆ ಆರೋಗ್ಯ ಚಿಕಿತ್ಸೆ ದೊರೆಯಬಹುದೇ ಎಂಬ ರಸ್ತೆಯಲ್ಲಿ ಅಲೆದಾಡುತ್ತಿರುವ ಬಡಪಾಯಿ ದನಕ್ಕೆ ಮಾನವೀಯತೆಯ ನೆಲೆಯಲ್ಲಿ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆ ಬಂಧುಗಳ ಸಹಕಾರ

ರೋಗ ಪೀಡಿತ ಅಲೆಮಾರಿಗೆ ಬೇಕು ತುರ್ತು ಚಿಕಿತ್ಸೆ Read More »

error: Content is protected !!
Scroll to Top