ಸಾಹಿತ್ಯ

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿ

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿಹೆಚ್ಚಿನ ಕಡೆಗಳಲ್ಲಿ ರಾಜಕೀಯ ಹಾಗೂ ಇತರೆ ಸಂಘಟನೆಗಳಿಗೆ ಸಂಭಧಿಸಿದಂತೆ ಹಾಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಕೆಲವೊಂದು ಕಡೆಗಳಲ್ಲಿ ಜನರು ಇನ್ನೂ ಬದಲಾಗಿಲ್ಲ…ಇದು ಸಮಾಜದಲ್ಲಿ ನಡೆಯತಕ್ಕಂತ ನಿಜ ವಿಷಯ.ಹೆಣ್ಣನ್ನು ಸಾಮಾಜಿಕವಾಗಿ ಪ್ರತೀ ಕೆಲಸದಲ್ಲೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಳಸಿಕೊಳ್ಳೋದು, ಹಾಗೇನೆ ಸಮುದಾಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ಅಂತ ಇಟ್ಟುಕೊಂಡು ಹೆಣ್ಣನಕಸ ಕ್ಲೀನಿಂಗ್, ಸಗಣಿಗುಡಿಸುದಕ್ಕೆ,ಇತರೇ ಕೆಲಸಗಳಿಗೆ ಹೆಣ್ಣನ್ನ ಬಳಸಿಕೊಳ್ತಾರೆ…ಇದೇ ಸಮಾಜದಲ್ಲಿಕೆಲವು ಪ್ರಮುಖರಂತ ಮಹಿಳಾ ದಿನಾಚರಣೆ ಬಗ್ಗೆ ವೇದಿಕೆ ಮೇಲೆ ಭಾಷಣ ಮಾಡಲು ಬಿಟ್ಟರೆ ದೊಡ್ಡದಾಗಿ ಹೆಣ್ಣನ್ನ […]

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿ Read More »

(ಕವನ) ಎಷ್ಟೆಂದರೂ ನೀನು ಹೆಣ್ಣು!

ಅಡಿಯಿಡಲು ಭುವಿಗೆಸೇರಿದ್ದ ಎಲ್ಲರ ಚಿತ್ತದೊಳೊಂದೇಪ್ರಶ್ನೆ ………….ಹೆಣ್ಣೇ……………. ಗಂಡೇ..,………..ಎಲ್ಲರ ಬಾಯಲ್ಲೂ ಒಂದೇ ಉತ್ತರಹೆಣ್ಣು……………….ಹೆಣ್ಣು……………ಹೆಣ್ಣುದೇವರು ಕೊಟ್ಟದ್ದು ಎನ್ನುತ್ತಲೇಅತ್ತ ಚದುರಿತು ಜನ ಸಮೂಹಇತ್ತ ಒಡೆಯಿತು ಅಪ್ಪ-ಅಮ್ಮನ ಮನಕೋಪಿಸಿದರು, ಶಪಿಸಿದರು, ಹಳಿದರುನಮ್ಮ ನಾಶ ಮಾಡಲೆಂದು ಬಂದೆಯಾ? ಎಂದರು.ಆಡಿದೊಂದೂ ಮಾತು ತಿಳಿಯದೇ ಬದುಕಿದಳುದಿಟ್ಟತನದಿ ಮೆರೆದಳುಗಟ್ಟಿತನದಿ ಬೆಳೆದಳುಎಲ್ಲವನ್ನೂ ಸಹಿಸಿಕೊಂಡು ಜೀವನ ಕಟ್ಟಿಕೊಂಡಳುಆದರೂ ಸಮಾಜ ಹೇಳಿತ್ತು…………….ಎಷ್ಟೆಂದರೂ ನೀನು ಹೆಣ್ಣು!………..ಆಕಾಶದಲ್ಲಿ ಹಾರಬಲ್ಲಳುಸಮುದ್ರದಲ್ಲಿ ಈಜಾಡಬಲ್ಲಳುರಸ್ತೆಯಲ್ಲಿ ಓಡಾಡಬಲ್ಲಳುಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಳುಆದರೂ ಸಮಾಜ ಹೇಳಿತ್ತು…………….ಎಷ್ಟೆಂದರೂ ನೀನು ಹೆಣ್ಣು!………..ತೊಟ್ಟಿಲ ತೂಗುವ ಕೈಯಲ್ಲಿ ದೇಶವನ್ನಾಳಿದಳುರಾಕೆಟ್ಟಿನಲ್ಲಿ ಕೂತು ಆಕಾಶದೆತ್ತರಕ್ಕೆ ಚಿಮ್ಮಿದಳುಹಿಮಗಡ್ಡೆಗಳ ಲೆಕ್ಕಿಸದೇ ಶಿಖರವನ್ನೇರಿದಳುದೇಶ ರಕ್ಷಣೆಗಾಗಿ ಬಂದೂಕ

(ಕವನ) ಎಷ್ಟೆಂದರೂ ನೀನು ಹೆಣ್ಣು! Read More »

( ಕವನ) ಶ್ರೀ ಕೃಷ್ಣ

ದೇವಕಿಯ ಗರ್ಭದಲ್ಲಿ ಬೆಳಕು ಕಂಡ|ಯಶೋಧೆಯ ಮಡಿಲಲ್ಲಿ ಮಮತೆಯ ಕಂದ||ಬೆಂಕಿ ಎಂದವರಿಗೆ ಬೆಳಕಾಗಿ ಅರಳಲು ವದನ|ಸುಶ್ರಾವ್ಯ ಕೋಮಲ ಹೃದಯದ ಕೊಳಲ ವಾದನ ||ಮಾವ ಕಂಸನೇನೋ ಅತೀ ಕಟುಕನಲ್ಲ|ಹಾಗಿದ್ದರೆ ತಂಗಿಯ ಪ್ರಾಣ ಉಳಿಸುತ್ತಿರಲಿಲ್ಲ||ಕೋಪದಿಂದ ಭಯಪಟ್ಟಿದ್ದು ಸಾವಿಗೆ ಮಾತ್ರ|ನಿನ್ನಿಂದಲೇ ದುಷ್ಟರ ಸಾವಿಗೆ ಸೂತ್ರ||ರಾಧೆಯ ಹೃದಯದಲ್ಲಿ ಪ್ರೇಮಿಯಾದೆ|ರುಕ್ಮಿಣಿಯ ಮನಸಲ್ಲಿ ಪ್ರೀತಿಯ ಪತಿಯಾದೆ||ಜಗದೋಧ್ದಾರಕ ನಿನಗೇ ನಿನ್ನ ಪ್ರೀತಿ ದಕ್ಕಿಲ್ಲ|ಜಗದಲ್ಲಿರುವ ಮೂಢರಿಗೆ ನಿಜ ಪ್ರೀತಿ ಸಿಕ್ಕಿಲ್ಲ||ದುಡುಕಿನ ನಿರ್ಧಾರ ತಕ್ಷಣಕ್ಕೆ ಬರುವ ವೈರಾಗ್ಯ ಕ್ಷಣಿಕ| ಅನುಭವಿಸಿ ಜಯಿಸಿದರೆ ಮಾತ್ರ ಮಾಣಿಕ್ಯ ||ಬಾಳಿ ಬದುಕಬೇಕಾದವರು ಮುದುಡಲು ಕಾರಣ| ಮಾತಾಪಿತೃರು

( ಕವನ) ಶ್ರೀ ಕೃಷ್ಣ Read More »

(ಕವನ) ಉತ್ತರದ ದೋಣಿ

ಹೊರಟಿಹರೆಲ್ಲರು ಪ್ರಶ್ನೆಗಳ ಹಿಂದೆ… ಉತ್ತರ ಸಿಗಬಹುದೆಂಬ ನಂಬಿಕೆಯು ಮುಂದೆ…ಮೌನವೆಂಬ ಸಾಗರದಿ ಕಣ್ಮರೆಯಾದ ಮುತ್ತಿನಂತೆ… ಪ್ರೀತಿಯ ಅಮಲಿನಲಿ ಮುಳುಗಡೆಯಾದ ಮನದಂತೆ…ಮಳೆಹನಿಯ ಬಿಂದುವಿನಲ್ಲಿ ಹೊಮ್ಮಿದ ಹೊಳಪಂತೆ… ಅಗ್ನಿಯ ಜ್ವಾಲೆಯಲಿ ಬೂದಿಯಾದ ನೆನಪುಗಳಂತೆ…ಮುಳ್ಳುಗಳ ಹಾದಿಯು ಹಬ್ಬಿಹುದು ಕಡಲಾಚೆಗೆ…ದಾಟಲು ಮನ ತವಕಿಸುವುದು ದಿನ ಬೆಳಗೆ…ನಿನ್ನೆಯ ರಾತ್ರಿಗಳೆಲ್ಲ ನೆನಪಿನ ಗೊಂಚಲುಗಳು…ಮುಂದಿನ ಪುಟಗಳಿಗೆ ನಂಬಿಕೆಯ ಮಹಲುಗಳು…ಮನವೆಲ್ಲ ಮುದುಡಿಹುದು ಸಂಜೆಯ ಅಂಬುಜದಂತೆ..ಕನಸೆಲ್ಲ ಅರಳಿಹುದು ಹೊರಬಿದ್ದ ಮುತ್ತಿನಂತೆ…ಉತ್ತರಗಳಿಗು ಪ್ರಶ್ನೆಯೇ ಜೀವನದ ಉತ್ತರವೂ…ಕಟ್ಟಿಟ್ಟ ಬುತ್ತಿಯು ನೆನೆಸದ ಮರಣವೂ… ನಡೆಯುತ್ತಿರು ನೀನು ನೆನಪುಗಳ ಹಿಂದೆ…ದಡ ಸೇರುವುದು ದೋಣಿ ಉತ್ತರಗಳು ನಿನ್ನ ಮುಂದೆ!!!✍️-

(ಕವನ) ಉತ್ತರದ ದೋಣಿ Read More »

(ಕವನ) ಪ್ರೀತಿಯ ಪುತ್ರ

ಅನುದಿನವೂ ನಾನು ನಿನಗೆವಿಶೇಷವಾಗಿ ಪ್ರಾರ್ಥಿಸುವೆನುನನ್ನ ಭರವಸೆಯನ್ನು ಪುನರುಜ್ಜೀವನಗೊಳಿಸಿದನನ್ನ ಪ್ರೀತಿಯ ಮಗ ನೀನು. ನಿನ್ನ ಕಣ್ಣುಗಳಲ್ಲಿನ ಒಂದುನೋಟವು ನನ್ನ ಆಲೋಚನೆಯಅನುಭವದ ಕನ್ನಡಿ , ಮಾತೃತ್ವವು ನಿನ್ನಿಂದನನಗೊದಗಿದ ಪೂರ್ವಜನುಮದ ಪುಣ್ಯವುಸಹಿಸುವೆನು ನಿನಗಾಗಿಬದುಕಿನ ಎಲ್ಲ ಏಳು ಬೀಳನು ಪ್ರತಿ ದಿನವೂ ನನಗೆ ನಿನ್ನ ಜನ್ಮದಿನ…ನಾನು ನಿನ್ನನ್ನು ಹೆತ್ತ ಪ್ರತಿ ಕ್ಷಣಕ್ಕೂ!ಯಾವುದೇ ಮಿತಿಯಿಲ್ಲದ ಸಂತೋಷದಅನುಭವ ನೀಡಿದವನು ನನ್ನ ಮಗನು . ಆ ವಿಶೇಷ ಪ್ರೀತಿ ನನ್ನಹೃದಯಕ್ಕೆ ಮಾತ್ರ ತಿಳಿದಿದೆವಿಶೇಷವು ನನ್ನ ಮಗನ ಪ್ರೀತಿಯುಅದು ನನ್ನ ಹೃದಯಕ್ಕೆ ಮಾತ್ರ ತಿಳಿದಿದೆ. ✍️ ಪ್ರಿಯಾ ಸುಳ್ಯ

(ಕವನ) ಪ್ರೀತಿಯ ಪುತ್ರ Read More »

ಕನ್ನಡ ಸಾಹಿತ್ಯ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಬ್ದಾರಿ ಕನ್ನಡಿಗರ ಮೇಲಿದೆ

ಸುಳ್ಯ : ಕನ್ನಡ ಸಾಹಿತ್ಯ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಬ್ದಾರಿ ನಮ್ಮೆಲ್ಲಾ ಕನ್ನಡಿಗರ ಮೇಲಿದೆ ಎಂದು ಜನಪದ ಸಂಶೋಧಕ, ಸಾಹಿತಿ ಡಾ. ಸುಂದರ ಕೇನಾಜೆ ನುಡಿದರು. ಇವರು ಸುಳ್ಯ ತಾಲುಕು ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹೋಬಳಿ ಘಟಕ ಹಾಗು ಸಂಧ್ಯಾರಶ್ಮಿ ಸಾಹಿತ್ಯ ಸಂಘಗಳು‌ ಜಂಟಿಯಾಗಿ ನಡೆಸಿದ ಕನ್ನಡ ರಾಜ್ಯೋತ್ಸವ ಸಾಹಿತ್ಯ ಸಂಭ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಸುಳ್ಯದ ಸಂಧ್ಯಾರಶ್ಮಿ ಸಭಾಭವನದಲ್ಲಿ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿತ್ತು‌. ಕನ್ನಡ ಭಾಷೆ ರಾಜಾಶ್ರಯ

ಕನ್ನಡ ಸಾಹಿತ್ಯ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಬ್ದಾರಿ ಕನ್ನಡಿಗರ ಮೇಲಿದೆ Read More »

(ಕವನ) ನವರಾಗ ನುಡಿಸು

ಅಂತರಂಗದ ಭಾವ     ವಿರಹದುರಿಯ ಬಂಧನದಿ ಸಿಲುಕಿ     ಮಿಡಿಯುತಿತ್ತು     ಬೇಗೆಯ  ಸೀಳಲು     ಎದೆಯ ಕತ್ತಲನಳಿಸಲು     ನಿನಗಾಗಿ  ತುಡಿಯುತಿತ್ತು .       ಹುಡುಕುತಿತ್ತು ಮನ      ದೀಪ ಹಚ್ಚುವ ಕೈಗಳ     ಮುಡಿ ಹರಡಿ ಮುನಿಸಿದೆ     ಅಮಾವಾಸ್ಯೆ ಕಡುಗತ್ತಲು      ಎದೆ ಸೀಳಿ ಬಗೆದರು      ಸ್ಫುರಣ  ಕಾಣಲೊಲ್ಲವು.       ಎತ್ತ ಸಾಗುತ್ತಿದೆ  ನನ್ನ  ಭವಿಷ್ಯ?     ಹಸುರು ಸೀರೆ ಮಾಸುತ್ತಿದೆ     ನಾರುವ ವಾಸನೆ     ಮುಗಿಲ ಮುಟ್ಟುತ್ತಿದೆ     ಒಮ್ಮೆ ನೀ ಬಂದು     ಬೆಳಕ ಸ್ಫುರಿಸು       ಎಲ್ಲಿ ಮರೆಯಾದೆ      ವರ್ಷದ ಬೆಳಕ ಹೊತ್ತು ?       ನೀ ಬರುವೆ

(ಕವನ) ನವರಾಗ ನುಡಿಸು Read More »

(ಕವನ) ನವರಾಗ ನುಡಿಸು

ಅಂತರಂಗದ ಭಾವ     ವಿರಹದುರಿಯ ಬಂಧನದಿ ಸಿಲುಕಿ     ಮಿಡಿಯುತಿತ್ತು     ಬೇಗೆಯ  ಸೀಳಲು     ಎದೆಯ ಕತ್ತಲನಳಿಸಲು     ನಿನಗಾಗಿ  ತುಡಿಯುತಿತ್ತು .       ಹುಡುಕುತಿತ್ತು ಮನ      ದೀಪ ಹಚ್ಚುವ ಕೈಗಳ     ಮುಡಿ ಹರಡಿ ಮುನಿಸಿದೆ     ಅಮಾವಾಸ್ಯೆ ಕಡುಗತ್ತಲು      ಎದೆ ಸೀಳಿ ಬಗೆದರು      ಸ್ಫುರಣ  ಕಾಣಲೊಲ್ಲವು.       ಎತ್ತ ಸಾಗುತ್ತಿದೆ  ನನ್ನ  ಭವಿಷ್ಯ?     ಹಸುರು ಸೀರೆ ಮಾಸುತ್ತಿದೆ     ನಾರುವ ವಾಸನೆ     ಮುಗಿಲ ಮುಟ್ಟುತ್ತಿದೆ     ಒಮ್ಮೆ ನೀ ಬಂದು     ಬೆಳಕ ಸ್ಫುರಿಸು       ಎಲ್ಲಿ ಮರೆಯಾದೆ      ವರ್ಷದ ಬೆಳಕ ಹೊತ್ತು ?       ನೀ ಬರುವೆ

(ಕವನ) ನವರಾಗ ನುಡಿಸು Read More »

ದೀಪಗಳು ಭರವಸೆಯ ಬೆಳಕಾಗಲಿ

ಭಾರತೀಯ ಪರಂಪರೆಯಲ್ಲಿ ಹಬ್ಬಗಳು ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ. ಹಿಂದೂ  ಸಂಪ್ರದಾಯದಲ್ಲಿ ಆಚರಿಸುವ ಹಬ್ಬಗಳು ಸಂಸ್ಕೃತಿ,ಸಂಸ್ಕಾರ,ಆಚಾರ ವಿಚಾರ ಮುಂತಾದವುಗಳನ್ನು ಒಳಗೊಂಡು  ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಅಂತಹ ಹಲವಾರು ಹಬ್ಬಗಳಲ್ಲಿ ದೀಪಾವಳಿ ಹಬ್ಬ ಕೂಡ ಒಂದು. ಹಬ್ಬದ ಹೆಸರನ್ನೇ ಸೂಚಿಸುವಂತೆ ದೀಪದ ಬೆಳಕಲ್ಲಿ ಆಚರಿಸುವ ಹಬ್ಬ ಇದಾಗಿದ್ದು ಮನೆ ಮನೆಗಳಲ್ಲಿ  ದೀಪ ಬೆಳಗಿಸಿ  ಸಂಭ್ರಮಿಸಲಾಗುತ್ತದೆ. ಈ ಹಬ್ಬದಲ್ಲಿ ಸಾಲು ಸಾಲು ದೀಪಗಳು  ಬೆಳಕಿನ ದ್ಯೋತಕವಾಗಿ  ಬೆಳಗುತ್ತವೆ. ಕತ್ತಲೆಯ ಅಂಧಕಾರವನ್ನು ಸರಿಸಿ  ಜಗಜ್ಯೋತಿಯನ್ನು ಬೆಳಗಿಸುವ ಶಕ್ತಿ ಇರುವ ದೀಪಗಳಿಗೆ ಈ

ದೀಪಗಳು ಭರವಸೆಯ ಬೆಳಕಾಗಲಿ Read More »

error: Content is protected !!
Scroll to Top