ಸಾಹಿತ್ಯ

ಜಾತಿಯ ಹೊರತಾಗಿ ಹಿಂದೂ ಅಸ್ಮಿತೆಯ ಮೂಲಕ ಗುರುತಿಸಿಕೊಳ್ಳಬೇಕು : ರಾಜೇಶ್ ದೇವರಕಾನ

ಜಾತಿಯ ಹೊರತಾಗಿ ಹಿಂದೂ ಅಸ್ಮಿತೆಯ ಮೂಲಕ ಗುರುತಿಸಿಕೊಳ್ಳಬೇಕು ಎಂದು ಆರ್.ಎಸ್.ಎಸ್ ದಕ್ಷಿಣ ಪ್ರಾಂತ ಭೌದ್ದಿಕ್ ಪ್ರಮುಖ್ ರಾಜೇಶ್ ದೇವರಕಾನ ಹೇಳಿದರು.ಹಿಂದೂ ಸಂಗಮ ಅರoತೋಡು ಮಂಡಲ, ಪೆರಾಜೆ, ಅರಂತೋಡು, ತೊಡಿಕಾನ ಗ್ರಾಮದ ವತಿಯಿಂದ ಪೆರಾಜೆ ಜ್ಯೋತಿ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ‌ ಅವರು ದಿಕ್ಸೂಜಿ ಭಾಷಣ ಮಾಡಿದರು.ಭಾರತ ದೇಶ ಪುರಾಣ ಮತ್ತು ವಿಜ್ಞಾನಗಳ ಸತ್ವದೊಂದಿಗೆ ಪ್ರಾಚೀನ ರಾಷ್ಟ್ರವಾಗಿದೆ.ನಮ್ಮ ದೇಶದ ಪರಂಪರೆ ಹಲವು ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಿದೆ.ರಾಷ್ಟ್ರೀಯ ಪ್ರಜ್ಞೆಗಳನ್ನು ಮೂಡಿಸಲು ವ್ಯಕ್ತಿಯಲ್ಲಿ ರಾಷ್ಟ್ರೀಯ ವಿಚಾರಗಳನ್ನು ಮೂಡಿಸಬೇಕು.ವ್ಯಕ್ತಿ […]

ಜಾತಿಯ ಹೊರತಾಗಿ ಹಿಂದೂ ಅಸ್ಮಿತೆಯ ಮೂಲಕ ಗುರುತಿಸಿಕೊಳ್ಳಬೇಕು : ರಾಜೇಶ್ ದೇವರಕಾನ Read More »

ಡಿ.30ಕ್ಕೆ ಕುಕ್ಕುಜಡ್ಕ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, 28ನೇ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ, ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಚೊಕ್ಕಾಡಿ ವಿದ್ಯಾಸಂಸ್ಥೆ ಕುಕ್ಕುಜಡ್ಕದಲ್ಲಿ ಡಿ.30ರಂದು ನಡೆಯಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪೇರಾಲು ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ತಿಳಿಸಿದ್ದಾರೆ.ಅವರು ಡಿ.17ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ‌

ಡಿ.30ಕ್ಕೆ ಕುಕ್ಕುಜಡ್ಕ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ Read More »

ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು : ಸಿಎಂ

ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು ಕೊಡಬೇಕೆನ್ನುವ ಪ್ರಸ್ತಾವನೆ ಇದ್ದು ಇದನ್ನು ಸಚಿವ ಸಂಪುಟ ಸಭೆಯಲ್ಲಿ ಇಟ್ಟು ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡೆಮಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ ‘2024ನೇ ಸಾಲಿನ ಆರ ಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಜಂಬರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಭಾಗಮಂಡಲದಲ್ಲಿ ನಾಡಗೌಡ ಸಮುದಾಯ ಭವನಕ್ಕೆ ಹಿಂದೆ 1 ಕೋ.ರೂ.

ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು : ಸಿಎಂ Read More »

ವಳಲಂಬೆ : ಸಾಹಿತ್ಯ ಸಮ್ಮೇಳನದಲ್ಲಿ ಮನರಂಜಿಸಿದ ಗೀತ ಗಾಯನ ಮತ್ತು ವಿದ್ಯಾರ್ಥಿ ಕವಿಗೋಷ್ಠಿ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಪಂಜ ಹೋಬಳಿ ಘಟಕ ಸಾಹಿತ್ಯ ಪರಿಷತ್, ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದ ಸರೋಜಿನಿ ಗಂಗಯ್ಯ ಮುಳುಗಾಡು ವೇದಿಕೆ,ಯು.ಸು ಗೌಡ ಸಭಾಂಗಣದಲ್ಲಿ ನ.16ರಂದು ನಡೆದ ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಗೀತ-ಗಾಯನ ಕಾರ್ಯಕ್ರಮ ನಡೆಯಿತು.ಸರ್ಕಾರಿ ಪ್ರೌಢಶಾಲೆ ಗುತ್ತಿಗಾರು, ಸರ್ಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು, ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ವಳಲಂಬೆ : ಸಾಹಿತ್ಯ ಸಮ್ಮೇಳನದಲ್ಲಿ ಮನರಂಜಿಸಿದ ಗೀತ ಗಾಯನ ಮತ್ತು ವಿದ್ಯಾರ್ಥಿ ಕವಿಗೋಷ್ಠಿ Read More »

ವಳಲಂಬೆ : ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಪರ್ಧಾ ಕಾರ್ಯಕ್ರಮ

ನವೆಂಬರ್ 16ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಧ ಅಂಗವಾಗಿ ನ.09 ರಂದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ನಿವೃತ್ತ ಯೋಧರಾದ ಗಂಗಾಧರ ದಂಬೆಕೋಡಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ತೀರ್ಪುಗಾರರಾಗಿ ಶಿವರಾಮ ಶಾಸ್ತ್ರಿ ಆಚಳ್ಳಿ, ತೇಜಪ್ಪ ಮಾಸ್ತರ್ ಸಂಪ್ಯಾಡಿ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ವಿನೋದ್ ಮೂಡಗದ್ದೆ, ರಮೇಶ್ ಮೆಟ್ಟಿನಡ್ಕ, ಕೃಷ್ಣ ಪ್ರಸಾದ್ ಕೋಲ್ಚಾರ್, ಸ್ಮಿತಾ ಮರಕತ ಹಾಗೂ ದಿವ್ಯ ಸುಜನ್ ಗುಡ್ಡೆಮನೆ ಉಪಸ್ಥಿತರಿದ್ದರು.ಸಾಹಿತ್ಯ ಸಮ್ಮೇಳನದ

ವಳಲಂಬೆ : ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಪರ್ಧಾ ಕಾರ್ಯಕ್ರಮ Read More »

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿ

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿಹೆಚ್ಚಿನ ಕಡೆಗಳಲ್ಲಿ ರಾಜಕೀಯ ಹಾಗೂ ಇತರೆ ಸಂಘಟನೆಗಳಿಗೆ ಸಂಭಧಿಸಿದಂತೆ ಹಾಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಕೆಲವೊಂದು ಕಡೆಗಳಲ್ಲಿ ಜನರು ಇನ್ನೂ ಬದಲಾಗಿಲ್ಲ…ಇದು ಸಮಾಜದಲ್ಲಿ ನಡೆಯತಕ್ಕಂತ ನಿಜ ವಿಷಯ.ಹೆಣ್ಣನ್ನು ಸಾಮಾಜಿಕವಾಗಿ ಪ್ರತೀ ಕೆಲಸದಲ್ಲೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಳಸಿಕೊಳ್ಳೋದು, ಹಾಗೇನೆ ಸಮುದಾಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ಅಂತ ಇಟ್ಟುಕೊಂಡು ಹೆಣ್ಣನಕಸ ಕ್ಲೀನಿಂಗ್, ಸಗಣಿಗುಡಿಸುದಕ್ಕೆ,ಇತರೇ ಕೆಲಸಗಳಿಗೆ ಹೆಣ್ಣನ್ನ ಬಳಸಿಕೊಳ್ತಾರೆ…ಇದೇ ಸಮಾಜದಲ್ಲಿಕೆಲವು ಪ್ರಮುಖರಂತ ಮಹಿಳಾ ದಿನಾಚರಣೆ ಬಗ್ಗೆ ವೇದಿಕೆ ಮೇಲೆ ಭಾಷಣ ಮಾಡಲು ಬಿಟ್ಟರೆ ದೊಡ್ಡದಾಗಿ ಹೆಣ್ಣನ್ನ

ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿ Read More »

(ಕವನ) ಎಷ್ಟೆಂದರೂ ನೀನು ಹೆಣ್ಣು!

ಅಡಿಯಿಡಲು ಭುವಿಗೆಸೇರಿದ್ದ ಎಲ್ಲರ ಚಿತ್ತದೊಳೊಂದೇಪ್ರಶ್ನೆ ………….ಹೆಣ್ಣೇ……………. ಗಂಡೇ..,………..ಎಲ್ಲರ ಬಾಯಲ್ಲೂ ಒಂದೇ ಉತ್ತರಹೆಣ್ಣು……………….ಹೆಣ್ಣು……………ಹೆಣ್ಣುದೇವರು ಕೊಟ್ಟದ್ದು ಎನ್ನುತ್ತಲೇಅತ್ತ ಚದುರಿತು ಜನ ಸಮೂಹಇತ್ತ ಒಡೆಯಿತು ಅಪ್ಪ-ಅಮ್ಮನ ಮನಕೋಪಿಸಿದರು, ಶಪಿಸಿದರು, ಹಳಿದರುನಮ್ಮ ನಾಶ ಮಾಡಲೆಂದು ಬಂದೆಯಾ? ಎಂದರು.ಆಡಿದೊಂದೂ ಮಾತು ತಿಳಿಯದೇ ಬದುಕಿದಳುದಿಟ್ಟತನದಿ ಮೆರೆದಳುಗಟ್ಟಿತನದಿ ಬೆಳೆದಳುಎಲ್ಲವನ್ನೂ ಸಹಿಸಿಕೊಂಡು ಜೀವನ ಕಟ್ಟಿಕೊಂಡಳುಆದರೂ ಸಮಾಜ ಹೇಳಿತ್ತು…………….ಎಷ್ಟೆಂದರೂ ನೀನು ಹೆಣ್ಣು!………..ಆಕಾಶದಲ್ಲಿ ಹಾರಬಲ್ಲಳುಸಮುದ್ರದಲ್ಲಿ ಈಜಾಡಬಲ್ಲಳುರಸ್ತೆಯಲ್ಲಿ ಓಡಾಡಬಲ್ಲಳುಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಳುಆದರೂ ಸಮಾಜ ಹೇಳಿತ್ತು…………….ಎಷ್ಟೆಂದರೂ ನೀನು ಹೆಣ್ಣು!………..ತೊಟ್ಟಿಲ ತೂಗುವ ಕೈಯಲ್ಲಿ ದೇಶವನ್ನಾಳಿದಳುರಾಕೆಟ್ಟಿನಲ್ಲಿ ಕೂತು ಆಕಾಶದೆತ್ತರಕ್ಕೆ ಚಿಮ್ಮಿದಳುಹಿಮಗಡ್ಡೆಗಳ ಲೆಕ್ಕಿಸದೇ ಶಿಖರವನ್ನೇರಿದಳುದೇಶ ರಕ್ಷಣೆಗಾಗಿ ಬಂದೂಕ

(ಕವನ) ಎಷ್ಟೆಂದರೂ ನೀನು ಹೆಣ್ಣು! Read More »

( ಕವನ) ಶ್ರೀ ಕೃಷ್ಣ

ದೇವಕಿಯ ಗರ್ಭದಲ್ಲಿ ಬೆಳಕು ಕಂಡ|ಯಶೋಧೆಯ ಮಡಿಲಲ್ಲಿ ಮಮತೆಯ ಕಂದ||ಬೆಂಕಿ ಎಂದವರಿಗೆ ಬೆಳಕಾಗಿ ಅರಳಲು ವದನ|ಸುಶ್ರಾವ್ಯ ಕೋಮಲ ಹೃದಯದ ಕೊಳಲ ವಾದನ ||ಮಾವ ಕಂಸನೇನೋ ಅತೀ ಕಟುಕನಲ್ಲ|ಹಾಗಿದ್ದರೆ ತಂಗಿಯ ಪ್ರಾಣ ಉಳಿಸುತ್ತಿರಲಿಲ್ಲ||ಕೋಪದಿಂದ ಭಯಪಟ್ಟಿದ್ದು ಸಾವಿಗೆ ಮಾತ್ರ|ನಿನ್ನಿಂದಲೇ ದುಷ್ಟರ ಸಾವಿಗೆ ಸೂತ್ರ||ರಾಧೆಯ ಹೃದಯದಲ್ಲಿ ಪ್ರೇಮಿಯಾದೆ|ರುಕ್ಮಿಣಿಯ ಮನಸಲ್ಲಿ ಪ್ರೀತಿಯ ಪತಿಯಾದೆ||ಜಗದೋಧ್ದಾರಕ ನಿನಗೇ ನಿನ್ನ ಪ್ರೀತಿ ದಕ್ಕಿಲ್ಲ|ಜಗದಲ್ಲಿರುವ ಮೂಢರಿಗೆ ನಿಜ ಪ್ರೀತಿ ಸಿಕ್ಕಿಲ್ಲ||ದುಡುಕಿನ ನಿರ್ಧಾರ ತಕ್ಷಣಕ್ಕೆ ಬರುವ ವೈರಾಗ್ಯ ಕ್ಷಣಿಕ| ಅನುಭವಿಸಿ ಜಯಿಸಿದರೆ ಮಾತ್ರ ಮಾಣಿಕ್ಯ ||ಬಾಳಿ ಬದುಕಬೇಕಾದವರು ಮುದುಡಲು ಕಾರಣ| ಮಾತಾಪಿತೃರು

( ಕವನ) ಶ್ರೀ ಕೃಷ್ಣ Read More »

(ಕವನ) ಉತ್ತರದ ದೋಣಿ

ಹೊರಟಿಹರೆಲ್ಲರು ಪ್ರಶ್ನೆಗಳ ಹಿಂದೆ… ಉತ್ತರ ಸಿಗಬಹುದೆಂಬ ನಂಬಿಕೆಯು ಮುಂದೆ…ಮೌನವೆಂಬ ಸಾಗರದಿ ಕಣ್ಮರೆಯಾದ ಮುತ್ತಿನಂತೆ… ಪ್ರೀತಿಯ ಅಮಲಿನಲಿ ಮುಳುಗಡೆಯಾದ ಮನದಂತೆ…ಮಳೆಹನಿಯ ಬಿಂದುವಿನಲ್ಲಿ ಹೊಮ್ಮಿದ ಹೊಳಪಂತೆ… ಅಗ್ನಿಯ ಜ್ವಾಲೆಯಲಿ ಬೂದಿಯಾದ ನೆನಪುಗಳಂತೆ…ಮುಳ್ಳುಗಳ ಹಾದಿಯು ಹಬ್ಬಿಹುದು ಕಡಲಾಚೆಗೆ…ದಾಟಲು ಮನ ತವಕಿಸುವುದು ದಿನ ಬೆಳಗೆ…ನಿನ್ನೆಯ ರಾತ್ರಿಗಳೆಲ್ಲ ನೆನಪಿನ ಗೊಂಚಲುಗಳು…ಮುಂದಿನ ಪುಟಗಳಿಗೆ ನಂಬಿಕೆಯ ಮಹಲುಗಳು…ಮನವೆಲ್ಲ ಮುದುಡಿಹುದು ಸಂಜೆಯ ಅಂಬುಜದಂತೆ..ಕನಸೆಲ್ಲ ಅರಳಿಹುದು ಹೊರಬಿದ್ದ ಮುತ್ತಿನಂತೆ…ಉತ್ತರಗಳಿಗು ಪ್ರಶ್ನೆಯೇ ಜೀವನದ ಉತ್ತರವೂ…ಕಟ್ಟಿಟ್ಟ ಬುತ್ತಿಯು ನೆನೆಸದ ಮರಣವೂ… ನಡೆಯುತ್ತಿರು ನೀನು ನೆನಪುಗಳ ಹಿಂದೆ…ದಡ ಸೇರುವುದು ದೋಣಿ ಉತ್ತರಗಳು ನಿನ್ನ ಮುಂದೆ!!!✍️-

(ಕವನ) ಉತ್ತರದ ದೋಣಿ Read More »

(ಕವನ) ಪ್ರೀತಿಯ ಪುತ್ರ

ಅನುದಿನವೂ ನಾನು ನಿನಗೆವಿಶೇಷವಾಗಿ ಪ್ರಾರ್ಥಿಸುವೆನುನನ್ನ ಭರವಸೆಯನ್ನು ಪುನರುಜ್ಜೀವನಗೊಳಿಸಿದನನ್ನ ಪ್ರೀತಿಯ ಮಗ ನೀನು. ನಿನ್ನ ಕಣ್ಣುಗಳಲ್ಲಿನ ಒಂದುನೋಟವು ನನ್ನ ಆಲೋಚನೆಯಅನುಭವದ ಕನ್ನಡಿ , ಮಾತೃತ್ವವು ನಿನ್ನಿಂದನನಗೊದಗಿದ ಪೂರ್ವಜನುಮದ ಪುಣ್ಯವುಸಹಿಸುವೆನು ನಿನಗಾಗಿಬದುಕಿನ ಎಲ್ಲ ಏಳು ಬೀಳನು ಪ್ರತಿ ದಿನವೂ ನನಗೆ ನಿನ್ನ ಜನ್ಮದಿನ…ನಾನು ನಿನ್ನನ್ನು ಹೆತ್ತ ಪ್ರತಿ ಕ್ಷಣಕ್ಕೂ!ಯಾವುದೇ ಮಿತಿಯಿಲ್ಲದ ಸಂತೋಷದಅನುಭವ ನೀಡಿದವನು ನನ್ನ ಮಗನು . ಆ ವಿಶೇಷ ಪ್ರೀತಿ ನನ್ನಹೃದಯಕ್ಕೆ ಮಾತ್ರ ತಿಳಿದಿದೆವಿಶೇಷವು ನನ್ನ ಮಗನ ಪ್ರೀತಿಯುಅದು ನನ್ನ ಹೃದಯಕ್ಕೆ ಮಾತ್ರ ತಿಳಿದಿದೆ. ✍️ ಪ್ರಿಯಾ ಸುಳ್ಯ

(ಕವನ) ಪ್ರೀತಿಯ ಪುತ್ರ Read More »

error: Content is protected !!
Scroll to Top