January 2025

ಲಂಚ ಸ್ವೀಕರಿಸುತ್ತಿದ್ದಾಗ ಸುಳ್ಯ ಉಬರಡ್ಕ ಮೂಲದ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್ ಲೋಕಾಯುಕ್ತ ಬಲೆಗೆ !

ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದ ಸ್ಕೂಟರ್ ಅನ್ನು ಬಿಡುಗಡೆ ಮಾಡಲು 3ಸಾವಿರ ರೂ. ಸ್ವೀಕರಿಸುತ್ತಿದ್ದಾಗ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಲಿ ಬಿದ್ದಿರುವ ಘಟನೆ ನಡೆದಿದೆ.ಮಂಗಳೂರು ಉತ್ತರ ಸಂಚಾರಿ ಠಾಣೆಯ ಇನ್‌ಸ್ಪೆಕ್ಟರ್ ಮಹಮ್ಮದ್ ಶರೀಫ್ ಮತ್ತು ಪೊಲೀಸ್ ಸಿಬ್ಬಂದಿ ಪ್ರವೀಣ್‌ ಲೋಕಾಯುಕ್ತ ಬಲೆಗೆ ಬಿದ್ದವರು.ವ್ಯಕ್ತಿಯೊಬ್ಬರು ಸ್ಕೂಟರ್ ಅನ್ನು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಿಂದ ಬಿಡುಗಡೆಗೊಳಿಸಲು ನ್ಯಾಯಾಲಯದಿಂದ ಆದೇಶವಾಗಿತ್ತು. ಈ ಬಗ್ಗೆ ಮಂಗಳೂರು ಉತ್ತರ ಸಂಚಾರ […]

ಲಂಚ ಸ್ವೀಕರಿಸುತ್ತಿದ್ದಾಗ ಸುಳ್ಯ ಉಬರಡ್ಕ ಮೂಲದ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್ ಲೋಕಾಯುಕ್ತ ಬಲೆಗೆ ! Read More »

ಸುಳ್ಯ : ಇಂದು ಪವರ್ ಕಟ್

ಇಂದು ಸುಳ್ಯದಲ್ಲಿ ಪವರ್ ಕಟ್ ಇದೆ.33 ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ಕೌಡಿಚಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ನಡೆಯುವ ಜ.28 ಮಂಗಳವಾರ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 5:00 ಗಂಟೆವರೆಗೆ 33/11 ಕೆ.ವಿ ಸುಳ್ಯ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಕಳೆದ ವಾರ ಇದೆ ಈ ದಿವಸ ಪವರ್ ಕಟ್ ಮಾಡಲಾಗಿದ್ದು ರಾತ್ರಿ ಎಂಟು ಗಂಟೆಯ ತನಕ ವಿದ್ಯುತ್ ಸಂಪರ್ಕ

ಸುಳ್ಯ : ಇಂದು ಪವರ್ ಕಟ್ Read More »

ಶಿಕ್ಷಣ ವ್ಯವಸ್ಥೆಯೊಳಗಿನ ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವೆಂದರಿಯಿರಿ : ಡಾ.ಅನುರಾಧ ಕುರುಂಜಿ

ಶಿಕ್ಷಣ ವ್ಯವಸ್ಥೆಯೊಳಗಿನ ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವೆಂದರಿಯಿರಿ : ಡಾ.ಅನುರಾಧ ಕುರುಂಜಿ Read More »

ಫೆ.21ಕ್ಕೆ ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ನಿರ್ದೇಶನ ಮಾಡಿರುವ ಚಲನಚಿತ್ರ” ಭಾವ ತೀರ ಯಾನ ” ಬಿಡುಗಡೆ

ಸುಳ್ಯ ತಾಲೂಕಿನ ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ನಿರ್ದೇಶನ ಮಾಡಿರುವ ಚಲನಚಿತ್ರ” ಭಾವ ತೀರ ಯಾನ ” ಫೆಬ್ರವರಿ 21ಕ್ಕೆ ಬಿಡುಗಡೆಯಗಲಿದೆ.ಹಲವಾರು ಕಡೆ ಚಿತ್ರೀಕರಣಗೊಂಡು ಸುಳ್ಯದ (ಮೆಡಿಕಲ್ ಕಾಲೇಜು,ಶ್ರೀ ರೇಣುಕಾಪ್ರಸಾದ್ ರವರ ತೋಟದ ಮನೆ, ಗಾಂಧಿನಗರದ ಮೆಹಫಿಲ್ ವಿಲ್ಲಾ , ವೆಂಕಟರಮಣ ಸೊಸೈಟಿ, ಹರಿಹರ,ತಳೂರು )ಸುತ್ತಮತ್ತ ಚಿತ್ರೀಕರಣಗೊಂಡಿದೆ.ಇದೀಗ ಫೆಬ್ರವರಿ 21ಕ್ಕೆ ಚಿತ್ರಮಂದಿರಕ್ಕೆ ಬರಲಿದೆ..*ತೇಜಸ್ ಕಿರಣ್,ಆರೋಹಿ ನೈನಾ..ಚಂದನ ಅನಂತಕೃಷ್ಣ,ರಮೇಶ್ ಭಟ್,ವಿದ್ಯಾಮೂರ್ತಿ ಸಂದೀಪ್ ನಟಿಸಿರುತ್ತಾರೆ.ಸಂಗೀತ ನಿರ್ದೇಶನವನ್ನು ಮಯೂರ್ ಅಂಬೆಕಲ್ಲು ಮಾಡಿದ್ದಾರೆ.ಎಲ್ಲರು ಚಿತ್ರ ಮಂದಿರದಲ್ಲಿ ಈ ಫಿಲಂ ನೋಡಿ ಹರಸಿ

ಫೆ.21ಕ್ಕೆ ಮಯೂರ್ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ನಿರ್ದೇಶನ ಮಾಡಿರುವ ಚಲನಚಿತ್ರ” ಭಾವ ತೀರ ಯಾನ ” ಬಿಡುಗಡೆ Read More »

ತೊಡಿಕಾನ : ಶ್ರದ್ದಾ ಭಕ್ತಿಯಿಂದ ನಡೆದ ಚಾಕಟೆಡಿ ನೇಮೋತ್ಸ,ನಾಳೆ (ಜ.28ಕ್ಕೆ) ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ

ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾಕ್ಕೆ ಸೇರಿರುವ ಚಾಕಟೆಡಿ ನೇಮೋತ್ಸವ ( ಇರ್ವೆರ್ ಉಳ್ಳಾಕುಲು,ರಾಜನ್ ಹಾಗೂ ಪರಿವಾರ ದೈವಗಳ ಕೋಲ) ಜನವರಿ 27ರಂದು ಕರಿಮಜಲಿನಲ್ಲಿ ನಡೆಯಿತು‌. ಜ.28ರಂದು ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆಯಲಿರುವುದು.ಜನವರಿ 27ರಂದು ರಾತ್ರಿ 7 ಗಂಟೆಗೆ ಪಾಷಾಣಮೂರ್ತಿ ಅಮ್ಮನವರ ಭಂಡಾರ ತೆಗೆಯಲಾಗುವುದು.ಜನವರಿ 28ರಂದು ಬೆಳಿಗ್ಗೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆದು ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು.ಚಾಕಟೆಡಿ ನೇಮೋತ್ಸವದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು,ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು,ದೇವಳದ ಸಿಬ್ಬಂದಿಗಳು,ಸೀಮೆಯ

ತೊಡಿಕಾನ : ಶ್ರದ್ದಾ ಭಕ್ತಿಯಿಂದ ನಡೆದ ಚಾಕಟೆಡಿ ನೇಮೋತ್ಸ,ನಾಳೆ (ಜ.28ಕ್ಕೆ) ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ Read More »

ತೊಡಿಕಾನ : ಶ್ರದ್ದಾ ಭಕ್ತಿಯಿಂದ ನಡೆದ ಚಾಕಟೆಡಿ ನೇಮೋತ್ಸ,ನಾಳೆ (ಜ.28ಕ್ಕೆ) ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ!

ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾಕ್ಕೆ ಸೇರಿರುವ ಚಾಕಟೆಡಿ ನೇಮೋತ್ಸವ ( ಇರ್ವೆರ್ ಉಳ್ಳಾಕುಲು,ರಾಜನ್ ಹಾಗೂ ಪರಿವಾರ ದೈವಗಳ ಕೋಲ) ಜನವರಿ 27ರಂದು ಕರಿಮಜಲಿನಲ್ಲಿ ನಡೆಯಿತು‌. ಜ.28ರಂದು ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆಯಲಿರುವುದು.ಜನವರಿ 27ರಂದು ರಾತ್ರಿ 7 ಗಂಟೆಗೆ ಪಾಷಾಣಮೂರ್ತಿ ಅಮ್ಮನವರ ಭಂಡಾರ ತೆಗೆಯಲಾಗುವುದು.ಜನವರಿ 28ರಂದು ಬೆಳಿಗ್ಗೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆದು ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು.ಚಾಕಟೆಡಿ ನೇಮೋತ್ಸವದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು,ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು,ದೇವಳದ ಸಿಬ್ಬಂದಿಗಳು,ಸೀಮೆಯ

ತೊಡಿಕಾನ : ಶ್ರದ್ದಾ ಭಕ್ತಿಯಿಂದ ನಡೆದ ಚಾಕಟೆಡಿ ನೇಮೋತ್ಸ,ನಾಳೆ (ಜ.28ಕ್ಕೆ) ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ! Read More »

ಬಿಗ್ ಬಾಸ್ 11ರ ವಿನ್ನರ್ ಹನುಮಂತು, ವೀಕ್ಷಕರು ಹನುಮಂತನಿಗೆ ನೀಡಿದ ಬೆಂಬಲ ಎಷ್ಟು ಇಲ್ಲಿದೆ ನೋಡಿ!

ಬೆಂಗಳೂರು: ಬಿಗ್ ಬಾಸ್ ಕನ್ನಡ -11 ರಲ್ಲಿ ಹಳ್ಳಿಹೈದ ಹನುಮಂತು ಅತೀ ಹೆಚ್ಚು ವೋಟ್ಸ್ (5+ ಕೋಟಿ) ಹಾಗೂ ವೀಕ್ಷಕರ ಬೆಂಬಲ ಪಡೆದು ಬಿಗ್ ಬಾಸ್ ಕನ್ನಡ -11 ವಿನ್ನ‌ರ್ ಆಗಿ ಹೊರಹೊಮ್ಮಿದ್ದಾರೆ.ಕಿಚ್ಚ ಸುದೀಪ್ ಅವರು ಹನುಮಂತು ಅವರ ಕೈಗೆ ಟ್ರೋಫಿಯನ್ನು ನೀಡಿ ಅಭಿನಂದಿಸಿದ್ದಾರೆ. ಹನುಮಂತು ಅವರು ಸುದೀಪ್ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ರೂ 50 ಲಕ್ಷ ಬಹುಮಾನ ಪಡೆದುಕೊಂಡಿದ್ದಾರೆ. ತಿವಿಕ್ರಮ್ (2+ ಕೋಟಿ ವೋಟ್ಸ್) ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ತಿವಿಕ್ರಮ್

ಬಿಗ್ ಬಾಸ್ 11ರ ವಿನ್ನರ್ ಹನುಮಂತು, ವೀಕ್ಷಕರು ಹನುಮಂತನಿಗೆ ನೀಡಿದ ಬೆಂಬಲ ಎಷ್ಟು ಇಲ್ಲಿದೆ ನೋಡಿ! Read More »

ತೊಡಿಕಾನ : ಜ.27ಕ್ಕೆ ಚಾಕಟೆಡಿ ನೇಮೋತ್ಸ ಜ.28ಕ್ಕೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ

ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾಕ್ಕೆ ಸೇರಿರುವ ಚಾಕಟೆಡು ನೇಮೋತ್ಸವ ಜನವರಿ 27ರಂದು ಮತ್ತು ಜ.28ರಂದು ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆಯಲಿರುವುದು.ಜನವರಿ 27ರಂದು ರಾತ್ರಿ 7 ಗಂಟೆಗೆ ಪಾಷಾಣಮೂರ್ತಿ ಅಮ್ಮನವರ ಭಂಡಾರ ತೆಗೆಯುವುದು, ಜನವರಿ 28ರಂದು ಬೆಳಿಗ್ಗೆ 7: ಗಂಟೆಗೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು ಎಂದು ದೇವಸ್ಥಾನದ ಕಚೇರಿ ಪ್ರಕಟಣೆ ತಿಳಿಸಿದೆ.

ತೊಡಿಕಾನ : ಜ.27ಕ್ಕೆ ಚಾಕಟೆಡಿ ನೇಮೋತ್ಸ ಜ.28ಕ್ಕೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ Read More »

ಮಂಡೆಕೋಲು : ಕಾಡಾನೆ ಸಾವು

ಕರ್ನಾಟಕ ಕೇರಳ ಗಡಿ ಪ್ರದೇಶವಾದ ಮಂಡೆಕೋಲು ಕನ್ಯಾನ ಕಾಡಿನಲ್ಲಿ ಆನೆಯೊಂದು ಸಾವನ್ನಪಿದ ಘಟನೆ ವರದಿಯಾಗಿದೆ.ಸಂಜೆ ಕಾಡಿಗೆ ಕಟ್ಟಿಗೆಗೆ ಹೋದವರಿಗೆ ಸತ್ತ ಆನೆ ಕಂಡು ಬಂದಿದ್ದು, ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿಸಲಾಗಿದ್ದು, ಸ್ಥಳದಲ್ಲಿ ಅರಣ್ಯ ಇಲಾಖೆಯವರು ಹಾಗೂ ಜನರು ಸೇರಿದ್ದಾರೆಂದು ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ತೆರಳಿ ಪರಿಶೀಲಿಸಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಮಂಡೆಕೋಲು : ಕಾಡಾನೆ ಸಾವು Read More »

ಸುಳ್ಯ : ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳ ನೇಮೋತ್ಸವಕ್ಕೆ ಗೊನೆಮೂಹೂರ್ತ

ಸುಳ್ಯದ ಗಾಂಧಿನಗರ ಕಾರಣೀಕ ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳ ನೇಮೋತ್ಸವವು ಫೆ.2 ರಂದು ನಡೆಯಲಿದ್ದು ಜ.26 ರಂದು ಗೊನೆ ಮುಹೂರ್ತ ಕಾರ್ಯಕ್ರಮವು ನಡೆಯಿತು.ಈ ಸಂದರ್ಭದಲ್ಲಿ ದೈವಸ್ಥಾನದ ಪೂಜಾರಿ ಮೋನಪ್ಪ ಗೌಡ ಕೆರೆಮೂಲೆ, ತಿಮ್ಮಪ್ಪ ಗೌಡ ನಾವೂರು, ಆಡಳಿತ ಧರ್ಮದರ್ಶಿ ಮಂಡಳಿಯ ಭಾಸ್ಕರ ಗೌಡ ಐಡಿಯಲ್, ಕೇಶವ ನಾಯಕ್ ಸುಳ್ಯ, ಹರೀಶ್ ಬೂಡುಪನ್ನೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಸುಳ್ಯ : ಕಲ್ಕುಡ ಕಲ್ಲುರ್ಟಿ ಗುಳಿಗ ದೈವಗಳ ನೇಮೋತ್ಸವಕ್ಕೆ ಗೊನೆಮೂಹೂರ್ತ Read More »

error: Content is protected !!
Scroll to Top