ಪಂಜ ಮೂಲದ ವೈದ್ಯ ಆದರ್ಶ ಮತ್ತು ಕುಟುಂಬದವರ ಮೇಲಿನ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ
ತನ್ನ ಪತಿ ಡಾ.ಆದರ್ಶ ಮತ್ತು ಅವರ ಮನೆಯವರ ಮೇಲೆ ಕ್ರಮಕೈಗೊಳ್ಳಬೇಕೆಂದು ಮೈಸೂರಿನ ಅನೂಹ್ಯ ಎಂಬವರು ಮೈಸೂರಲ್ಲಿ ಪೋಲೀಸರಿಗೆ ನೀಡಿರುವ ಕೇಸಿಗೆ ರಾಜ್ಯ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿರುವುದಾಗಿ ತಿಳಿದುಬಂದಿದೆ.ಮದುವೆಯಾಗುವುದಾಗಿ ತನ್ನನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿ ಮದುವೆಯೂ ಆಗಿ ಬಳಿಕ ಮನೆಗೆ ಕರೆದೊಯ್ಯಲು ಡಾ.ಆದರ್ಶ ನಿರಾಕರಿಸಿ ವರದಕ್ಷಿಣೆಗಾಗಿ ಶರತ್ತು ವಿಧಿಸಿರುವುದಾಗಿ ಅನೂಹ್ಯ ದೂರಿನಲ್ಲಿ ತಿಳಿಸಿದ್ದರು.ಪಂಜ ಮೂಲದ ಡಾ.ಆದರ್ಶ, ಅವರ ತಂದೆ ಪಂಜದ ಸಂಗಾತಿ ವೆಂಕಟ್ರಮಣ ಭಟ್, ತಾಯಿ ಶಶಿಕಲಾ, ಅಣ್ಣ ಆದಿತ್ಯ ಬಂಧು ರಜಿತ್ ಭಟ್ ರವರ […]
ಪಂಜ ಮೂಲದ ವೈದ್ಯ ಆದರ್ಶ ಮತ್ತು ಕುಟುಂಬದವರ ಮೇಲಿನ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ Read More »










