September 2025

ರಾಜ್ಯ ಮೊಗೇರ ಸಂಘದ ಕಾರ್ಯಕಾರಿ ಸಮಿತಿ‌ ಸಭೆ

ಕರ್ನಾಟಕ ರಾಜ್ಯ ಮೊಗೇರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಸುಳ್ಯ ತಾಲೂಕು ಸಮಿತಿ ನೇತೃತ್ವದಲ್ಲಿ ಸೆ. 21 ರಂದು ಸುಳ್ಯ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ರಾಜ್ಯ ಅಧ್ಯಕ್ಷ ನಂದರಾಜ್ ಸಂಕೇಶ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಒಳಮೀಸಲಾತಿ, ನಕಲಿ ಜಾತಿ ಸರ್ಟಿಫಿಕೇಟ್ ವಿಚಾರದ ಕುರಿತು ಸುದೀರ್ಘ ಚರ್ಚೆ ನಡೆಯಿತು.ಒಳ ಮೀಸಲಾತಿಯಲ್ಲಿ ಶೇ. 1 ರಿಂದ ಶೇ. 6 ಕ್ಕೆ ಮೊಗೇರ ಸಮುದಾಯವನ್ನು ಸೇರ್ಪಡೆ ಮಾಡಲಾಗಿದ್ದು, ಇದಕ್ಕೆ ಸಮುದಾಯದ ನಾಯಕರ ಹೋರಾಟದ ಬಗ್ಗೆ ವಿಮರ್ಶೆ ನಡೆಯಿತು.ಉತ್ತರ ಕನ್ನಡ, ಕಾರವಾರ ಮತ್ತಿತರ […]

ರಾಜ್ಯ ಮೊಗೇರ ಸಂಘದ ಕಾರ್ಯಕಾರಿ ಸಮಿತಿ‌ ಸಭೆ Read More »

ಸಂಪಾಜೆ ; ಪಯಸ್ವಿನಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮಹಾಸಭೆ

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.ಸಂಪಾಜೆ.ಇದರ 48 ನೇ ವಾರ್ಷಿಕ ಮಹಾಸಭೆಯು ಇಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಸಂಘದ ಅದ್ಯಕ್ಷರಾದ ಶ್ರೀ .ಯನ್.ಸಿ.ಅನಂತ್ ಊರುಬೈಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘವು ಪ್ರಸ್ತುತ 2811 ಸದಸ್ಯರನ್ನು ಹೊಂದಿದ್ದು, ರೂ.279.14 ಲಕ್ಷ ಪಾಲು ಬಂಡವಾಳವನ್ನು ಹೊಂದಿರುತ್ತದೆ. ಹಾಗೆಯೇ ಸಂಘದಲ್ಲಿ ರೂ.3483.42 ಲಕ್ಷ ಠೇವಣಿ ಇದ್ದು,ರೂ.3846.65 ಲಕ್ಷ ಗಳಷ್ಟನ್ನು ಸದಸ್ಯರಿಗೆ ಸಾಲವಾಗಿ ನೀಡಲಾಗಿರುತ್ತದೆ.2024.25 ರ ಅವಧಿಯಲ್ಲಿ ರೂ.3858626 ಗಳಷ್ಟು ನಿವ್ವಳ ಲಾಭ ಗಳಿಸಿದ್ದು,ಸದಸ್ಯರಿಗೆ 9 % ಡಿವಿಡೆಂಡ್ ಘೋಷಿಸಲಾಯಿತು.ಸಂಘದ ಅದ್ಯಕ್ಷ

ಸಂಪಾಜೆ ; ಪಯಸ್ವಿನಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮಹಾಸಭೆ Read More »

ಸುಳ್ಯ : ಬಾಲ ಗೋಕುಲ ಪ್ರ.ಶಿಕ್ಷಣ ವರ್ಗ

ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಮತ್ತು ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಆಶ್ರಯದಲ್ಲಿ ಬಾಲ ಗೋಕುಲ ಪ್ರಶಿಕ್ಷಣ ವರ್ಗವು ಸುಳ್ಯದ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದಿ|ವಿಜಯಕುಮಾರ್ ಸಭಾಭವನದಲ್ಲಿ ಸೆ.20ರಂದು ನಡೆಯಿತು. ಪ್ರಾಂತ ಸೇವಾ ಪ್ರಮುಖರಾದ ನ.ಸೀತಾರಾಮ್,ಶ್ರೀ ಉಮೇಶ್ ಪ್ರಾಂತ ಬಾಲಗೋಕುಲ ಪ್ರಮುಖ್ ವಿಭಾಗ ಸಹ ಸೇವಾ ಪ್ರಮುಖರಾದ ಡಾ. ಮನೋಜ್ ,ಜಿಲ್ಲೆಯ ಸೇವಾ ಪ್ರಮುಖರಾದ ವಿಜಯ್ ಉಜಿರೆ, ತಾಲೂಕು ಸಂಘ ಚಾಲಕರಾದ ಮಾನ್ಯ ಚಂದ್ರಶೇಖರ ತಳೂರು ಶಿಬಿರಾರ್ಥಿಗಳಿಗೆ ಮಾರ್ಗ ದರ್ಶನ

ಸುಳ್ಯ : ಬಾಲ ಗೋಕುಲ ಪ್ರ.ಶಿಕ್ಷಣ ವರ್ಗ Read More »

ಸಿ.ಸಿ. ಆರ್. ಟಿ.ಬಳಗ ಸುಳ್ಯ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂರಿಗೆ ಸನ್ಮಾನ

ಸಿ.ಸಿ. ಆರ್. ಟಿ.ಬಳಗ ಸುಳ್ಯ ಇವರ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂ ರು ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ರಾದ ಚಿನ್ನಪ್ಪ ಗೌಡ ಹಾಗೂ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶೀತಲ್ ಮೇಡಂ ಸನ್ಮಾನಿಸಿದರು. ನೂತನ ಶಿಕ್ಷಣ ಸಂಯೋಜಕರಾದ ಉದಯ್ ಕುಮಾರ್, ಮತ್ತು ನಾರಾಯಣ ಇವರನ್ನು ಅಭಿನಂದಿಸಲಾಯಿ ತು. ಕೇಶವ ಸಿ. ಎ ಕಾರ್ಯದರ್ಶಿ ccrt ಬಳಗ ಸುಳ್ಯ. ಸ್ವಾಗತಿಸಿದರು. ಸಂಯೋಜಕರಾದ ನಾರಾಯಣ ಐವರ್ಣಾಡು ವಂದಿಸಿದರು. ಗಿರಿಜಾ ಟೀಚರ್, ನಿವೃತ್ತ ಶಿಕ್ಷಕಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ

ಸಿ.ಸಿ. ಆರ್. ಟಿ.ಬಳಗ ಸುಳ್ಯ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂರಿಗೆ ಸನ್ಮಾನ Read More »

ರಶ್ಮಿ ಆಶೋಕ್ ನೆಕ್ರಾಜೆಯವರಿಗೆ ಜಿಲ್ಲಾ ಮಕ್ಕಳ ರಕ್ಷಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಇಲ್ಲಿ ಜಿಲ್ಲಾ ನಿರೂಪಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಶ್ಮಿ ಅಶೋಕ್ ನೆಕ್ರಾಜೆಯವರಿಗೆ ಜಿಲ್ಲಾ ಮಕ್ಕಳ ರಕ್ಷಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದಾರೆ.ಕಾಂಗ್ರೆಸ್ ಮುಖಂಡ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಸಮಿತಿ ಸದಸ್ಯರಾಗಿರುವ ಅಶೋಕ್‌ ನೆಕ್ರಾಜೆಯವರ ಪತ್ನಿಯಾಗಿರುವ ಇವರು ಕಳೆದ 3.5 ವರ್ಷಗಳ ಹಿಂದೆ ಸುಳ್ಯದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ರಶ್ಮಿ ಆಶೋಕ್ ನೆಕ್ರಾಜೆಯವರಿಗೆ ಜಿಲ್ಲಾ ಮಕ್ಕಳ ರಕ್ಷಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ Read More »

ಸೆ.22ಕ್ಕೆ ಅಂಜಲಿ ಮೊಂಟೇಸ್ಸೂರಿ ಸ್ಕೂಲ್ ನಲ್ಲಿ ನಾಲ್ಕನೇ ವರ್ಷದ ಗೊಂಬೆ ಹಬ್ಬ

ಅಂಜಲಿ ಮೊಂಟೇಸ್ಸೂರಿ ಸ್ಕೂಲ್ ನಲ್ಲಿ ಇತಿಹಾಸ ಪ್ರಸಿದ್ದವಾದ 4 ನೇ ವರ್ಷದ ಗೊಂಬೆ ಹಬ್ಬ ಸೆ.22ರ ಸೋಮವಾರ ದಂದು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ನಿತ್ಯಾನಂದ ಮುಂಡೋಡಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶುಭಕರ ಬಿ. ಸಿ ರವರು ವಹಿಸಲಿದ್ದಾರೆ. ನವರಾತ್ರಿ ಯ ಒಂಭತ್ತು ದಿನವೂ ಸಾರ್ವಜನಿಕರಿಗೆ ಗೊಂಬೆ ಹಬ್ಬವನ್ನು ವೀಕ್ಷಿಸಲು ಮುಕ್ತ ಅವಕಾಶವಿದೆ ಎಂದು ಶಾಲೆಯ ಸಂಚಾಲಕಿ ಗೀತಾಂ ಜಲಿ ಯವರು ತಿಳಿಸಿದ್ದಾರೆ.

ಸೆ.22ಕ್ಕೆ ಅಂಜಲಿ ಮೊಂಟೇಸ್ಸೂರಿ ಸ್ಕೂಲ್ ನಲ್ಲಿ ನಾಲ್ಕನೇ ವರ್ಷದ ಗೊಂಬೆ ಹಬ್ಬ Read More »

ಪುತ್ತೂರು : ನಾಳೆ (ಸೆ.21) ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಸಮೀಪದ ಸಂಪ್ಯದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣಾ ಸಮಾರಂಭ ಸೆ.21ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಆಸ್ಪತ್ರೆ ಯ ಕಾನೂನು ಸಲಹೆಗಾರ ಮೂಸಕುಂಜಿ ಪೈಂಬಿಚಾಲ್ ತಿಳಿಸಿದರು.ಸೆ. 20ರಂದು ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಆಸ್ಪತ್ರೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಒ.ಟಿ. ಕಾಂಪ್ಲೆಕ್ಸ್‌ನ್ನು ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್

ಪುತ್ತೂರು : ನಾಳೆ (ಸೆ.21) ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ Read More »

ಇಂದು ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇದೆ ಇಲ್ಲಿದೆ ಮಾಹಿತಿ

ಸೆ.20ರಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ,, ತೋಡಿಕಾನ, ಕೊಲ್ಕಾರ್, ದೇವರಗುಂಡ, ಅಜ್ಜಾವಾರ, ಉಬರಡ್ಕ, ಕಲ್ಲು ಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 5:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.

ಇಂದು ಪವರ್ ಕಟ್,ಎಲ್ಲೆಲ್ಲಿ ಪವರ್ ಕಟ್ ಇದೆ ಇಲ್ಲಿದೆ ಮಾಹಿತಿ Read More »

ಹಿರಿಯ ಜಾನಪದ ಕಲಾವಿದೆ ಕೊರಪ್ಪೊಲು ನಾರಾಜೆ ಇನ್ನಿಲ್ಲ

ಹಿರಿಯ ಜಾನಪದ ಕಲಾವಿದೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತರಾದ ಸುಳ್ಯ ಜಯನಗರ ನಾರಾಜೆ ನಿವಾಸಿ ಕೊರಪ್ಪೊಲು ತನ್ನ ಮನೆಯಲ್ಲಿ ಸೆ.19ರಂದು ಅಸೌಖ್ಯದಿಂದ ನಿಧನರಾದರು.ಅವರಿಗೆ 85 ವರ್ಷ ಪ್ರಾಯವಾಗಿತ್ತು.ವಿವಿಧಜಾನಪದ ಕುಣಿತ,ಪಾರ್ದನಗಳ ಕಲಾವಿದರಾಗಿದ್ದರು.ತನ್ಬ ಮಕ್ಕಳಾದ ಮುದ್ದಪ್ಪ ಮತ್ತು ತಿಮ್ಮಪ್ಪ ಸೇರಿದಂತೆ ಸೊಸೆಯಂದಿರು ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ‌.

ಹಿರಿಯ ಜಾನಪದ ಕಲಾವಿದೆ ಕೊರಪ್ಪೊಲು ನಾರಾಜೆ ಇನ್ನಿಲ್ಲ Read More »

ದಸರಾ ಹಬ್ಬ ಡಾಕ್ಟರ್ ಭಾನು ಮುಸ್ತಾಕ್ ಉದ್ಘಾಟನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ, ಟಿ ಎಂ ಶಾಹಿದ್ ತೆಕ್ಕಿಲ್ ಸ್ವಾಗತ

ನಾಡ ಹಬ್ಬ ದಸರಾ ಉದ್ಘಾಟನೆಯನ್ನು ಮತೀಯ ಮತ್ತು ಧರ್ಮದ ಆಧಾರದಲ್ಲಿ ವಿಭಜನೆ ಮಾಡಿ, ವಿಭಜನೆ ರಾಜಕೀಯಕ್ಕೆ ಅಡಿಪಾಯ ಹಾಕಿದ ಬಿ ಜೆ ಪಿ ಮತ್ತು ಸಂಘ ಪರಿವಾರಕ್ಕೆ ರಾಜ್ಯ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ್ದು ಜಾತ್ಯತೀತ ತತ್ವವನ್ನು ಎತ್ತಿ ಹಿಡಿದಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಸಂತಸ ವ್ಯಕ್ತಪಡಿಸಿದ್ದಾರೆ, ಜಾತಿ ಗಣತಿ ಸಹಿತ ಪ್ರತಿಯೊಂದು ವಿಷಯದಲಲ್ಲು ಸರಕಾರವನ್ನು ಟೀಕಿಸಿ ಧಾರ್ಮಿಕ ಭಾವನೆ ಕೆರೆಳಿಸಿ ಸ್ವಾರ್ಥ ಲಾಭಕ್ಕೆ ಶ್ರಮಿಸುವ

ದಸರಾ ಹಬ್ಬ ಡಾಕ್ಟರ್ ಭಾನು ಮುಸ್ತಾಕ್ ಉದ್ಘಾಟನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ, ಟಿ ಎಂ ಶಾಹಿದ್ ತೆಕ್ಕಿಲ್ ಸ್ವಾಗತ Read More »

error: Content is protected !!
Scroll to Top