July 31, 2026

ನಾಳೆ ಶಾಲಾ ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀಮಳೆ ಸುರಿಯುತ್ತಿರುವುದರಿಂದ ಆ.1ರಂದು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.

ನಾಳೆ ಶಾಲಾ ಕಾಲೇಜುಗಳಿಗೆ ರಜೆ Read More »

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಕೊಯಿಕುಳಿ ಶಾಲೆಯಲ್ಲಿ ಪುಸ್ತಕ ವಿತರಣೆ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸರಕಾರಿ ಹಿರಿಯವ ಪ್ರಾಥಮಿಕ ಶಾಲೆ ಕೊಯಿಕುಳಿ- ದುಗಲಡ್ಕ ಶಾಲೆಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಜುಲೈ 31ರಂದು ಶಾಲಾ ಸಭಾಂಗಣದಲ್ಲಿ ತುಳು ಕುರಲ್ ಕೂಟ ದುಗ್ಗಲಡ್ಕ, ಮಿತ್ರ ಯುವಕ ಮಂಡಲ ಕೊಯಿಕುಳಿ ಇದರ ಸಹಯೋಗದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ ಅಧ್ಯಕ್ಷರಾದಜೆ. ಎಪ್. ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ವಲಯ 15ರ ವಲಯಾಡಳಿತ ಮಂಡಳಿಯ ನ್ಯೂ ಲೋಮ್ ಎಕ್ಸ್ಂಟನ್ಸ್

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಕೊಯಿಕುಳಿ ಶಾಲೆಯಲ್ಲಿ ಪುಸ್ತಕ ವಿತರಣೆ Read More »

ಅರಂತೋಡು : ಅಭಿನಂದನ್ ಫೂಟ್ ವೇರ್ಸ್ ಮಾಲಕ ನಿಧನ

ಅರಂತೋಡು ಗ್ರಾಮದ ನಿವಾಸಿ, ಅಭಿನಂದನ್ ಫೂಟ್ ವೇರ್ಸ್ ಮಾಲಕರಾಗಿದ್ದ ಜಿ ಎಂ ಅಬ್ದುಲ್ ರಹ್ಮಾನ್ (ಅಂದ ಗುಂಡಿ)ಜುಲೈ 30 ರಂದು ನಿಧನರಾದರು.ಇವರು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶ್ರಫ್ ಗುಂಡಿಯವರ ಸಹೋದರಮೃತರು ಪತ್ನಿ, ಪುತ್ರ ಆಸೀಫ್, ಪುತ್ರಿ ಸ್ವಾಲಿಯಾ, ಅಳಿಯ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅರಂತೋಡು : ಅಭಿನಂದನ್ ಫೂಟ್ ವೇರ್ಸ್ ಮಾಲಕ ನಿಧನ Read More »

ಗಾಂಧಿ ನಗರ ಕೆ‌.ಪಿ.ಎಸ್. ಪ್ರೌಢಶಾಲಾ ವಿಭಾಗದ ಶಿಕ್ಷಕ ಚಿನ್ನಪ್ಪ ಗೌಡ ಇಂದು ಸೇವಾ ನಿವೃತ್ತಿ

ಸುಳ್ಯ ಗಾಂಧಿನಗರ ಕೆ.ಪಿ.ಎಸ್ ಪ್ರೌಢ ಶಾಲಾ ವಿಭಾಗದ ಸಹಶಿಕ್ಷ ಚಿನ್ನಪ್ಪ ಗೌಡ ಪತ್ರುಕುಂಜ(ಮುಡೂರು) ತಮ್ಮ ಸುಧೀರ್ಘ 35 ವರ್ಷಗಳ ಸೇವೆಯ ಬಳಿಕ ಜು.31ರಂದು ವಯೋನಿವೃತ್ತಿ ಹೊಂದಲಿದ್ದಾರೆ.ಸುಳ್ಯ ತಾಲ್ಲೂಕು ಆಲೆಟ್ಟಿ ಗ್ರಾಮದ ಪತ್ತುಕುಂಜ ಎಂಬಲ್ಲಿ ದಿ:ಅಣ್ಣಯ್ಯ ಗೌಡ ಮತ್ತು ನೀಲಮ್ಮ ರವರ ೬ ಮಕ್ಕಳಲ್ಲಿ ಕೊನೆಯ ಪುತ್ರನಾಗಿ ದಿನಾಂಕ ೫.೭.೧೯೬೬ರಲ್ಲಿ ಅವರು ಜನಿಸಿದರು.ಬಾಲ್ಯ: ಪ್ರಾಥಮಿಕ ಶಿಕ್ಷಣವನ್ನು ರಾಮಕೃಷ್ಣ ಅನುದಾನಿತ ಹಿ.ಪ್ರಾ. ಶಾಲೆ ಬಡ್ಡಡ್ಕ ಇಲ್ಲಿ ಪೂರ್ಣಗೋಳಿಸಿರುತ್ತಾರೆ. ಪ್ರೌಢ ಶಿಕ್ಷಣದ ಎರಡು ವರ್ಷ ಮೈಸೂರಿನ ಟಿ.ಎಸ್. ಸುಬ್ಬಣ್ಣ, (ಗಾಂಧೀಜಿಯವರ ಶಿಷ್ಯ)ರವರ

ಗಾಂಧಿ ನಗರ ಕೆ‌.ಪಿ.ಎಸ್. ಪ್ರೌಢಶಾಲಾ ವಿಭಾಗದ ಶಿಕ್ಷಕ ಚಿನ್ನಪ್ಪ ಗೌಡ ಇಂದು ಸೇವಾ ನಿವೃತ್ತಿ Read More »

error: Content is protected !!
Scroll to Top