August 6, 2026

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್ ಬಂಧ‌ನ

2022 ರಲ್ಲಿ ನಡೆದ ಬಿಜೆಪಿಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್ ನನ್ನು ಬಂಧಿಸಿದೆ.ಇದರೊಂದಿಗೆ ಹೈಪ್ರೊಫೈಲ್ ಪ್ರಕರಣದಲ್ಲಿ ಒಟ್ಟು ಬಂಧನಗಳ ಸಂಖ್ಯೆ 25 ಕ್ಕೆ ತಲುಪಿದೆ.ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಉದ್ದೇಶಿತ ಕಾರ್ಯಾಚರಣೆಯ ನಂತರ ಕೇರಳದ ಕೊಚ್ಚಿಯಲ್ಲಿ ಉಮ್ಮರ್ ಫಾರೂಕ್ ಎಂ.ಆರ್ ಎಂದು ಗುರುತಿಸಲಾದ ಆರೋಪಿಯನ್ನು ಬಂಧಿಸಲಾಯಿತು.ತಲೆಮರೆಸಿಕೊಂಡಿರುವ ಆರೋಪಿ ಉಮ್ಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ (ಆರ್‌ಸಿಎನ್) ಮತ್ತು […]

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್ ಬಂಧ‌ನ Read More »

ಸುಳ್ಯ ತಾಲೂಕಿನಲ್ಲಿ ಯಾವುದೇ ಮಳೆಮಾಪನಗಳು ಕಾರ್ಯನಿರ್ವಹಿಸುತ್ತಿಲ್ಲ!

ಸುಳ್ಯ ತಾಲೂಕಿನಲ್ಲಿ ಯಾವುದೇ ಮಳೆ ಮಾಪನ ಸಮರ್ಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸುಳ್ಯ ತಹಶೀಲ್ದಾರ್ ಮಂಜುಳ ಬಹಿರಂಗ ಪಡಿಸಿದ್ದಾರೆ.ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ಆ.7ರಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಪ್ರಕೃತಿ ವಿಕೋಪದ ಪ್ರಗತಿ ಪರಿಶೀಲನಾ ಅಧಿಕಾರಿಗಳ ಸಭೆಯಲ್ಲಿ ಸಚಿವರ ಪ್ರಶ್ನೆಗೆ ಉತ್ತರಿಸಿದರು.ಶಾಸಕಿ ಭಾಗೀರಥಿ ಮುರುಳ್ಯರು ಮಳೆ ಮಾಪನ ಸಮರ್ಪಕವಾಗಿ ಕಾರ್ಯನಿರ್ವಾಹಿಸದೆ ಕಳೆದ ಬಾರಿ ಅನೇಕ ರೈತರಿಗೆ ಬೆಳೆ ವಿಮೆ ದೊರೆಯದೆ ಅನ್ಯಾಯವಾಗಿದೆ ಎಂದು ಸಚಿವರ ಗಮನಕ್ಕೆ ತಂದಾಗ ಸಚಿವರು ತಹಶೀಲ್ದಾರಿಂದ ಮಾಹಿತಿ ಪಡಕೊಂಡರು.ಈ

ಸುಳ್ಯ ತಾಲೂಕಿನಲ್ಲಿ ಯಾವುದೇ ಮಳೆಮಾಪನಗಳು ಕಾರ್ಯನಿರ್ವಹಿಸುತ್ತಿಲ್ಲ! Read More »

ಎಡಮಂಗಲ- ಪುಲಿಕುಕ್ಕು ಮರ್ಕಂಜ- ಎಲಿಮಲೆ,ರಸ್ತೆಗಳ ಅಭಿವೃದ್ಧಿಗೆ DPR ಪ್ರಕ್ರಿಯೆಗೆ ಟೆಂಡರ್ ಪೂರ್ಣ

ಎಡಮಂಗಲ- ಪುಲಿಕುಕ್ಕು ,ಮರ್ಕಂಜ- ಎಲಿಮಲೆ,ರಸ್ತೆಗಳ ಅಭಿವೃದ್ಧಿಗೆ DPR ಪ್ರಕ್ರಿಯೆಗೆ ಟೆಂಡರ್ ಪೂರ್ಣಗೊಂಡಿದೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಮುಖರಸ್ತೆಗಳಲ್ಲಿ ಎಡಮಂಗಲ- ಪುಲಿಕುಕುಕ್ಕು ರಸ್ತೆಗೆ 4ಕೋಟಿ ರೂ, ಮರ್ಕಂಜ- ಎಲಿಮಲೆ ರಸ್ತೆಗೆ 5ಕೋಟಿ ರೂ, ಐವರ್ನಾಡು- ದರ್ಖಾಸು ರಸ್ತೆ 3ಕೋಟಿ ಸೇರಿ  ಒಟ್ಟು 12ಕೋಟಿ ರೂಗಳಲ್ಲಿ  ಅಭಿವೃದ್ಧಿ ಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವಣೆಯನ್ನು ನಾನು ಸಲ್ಲಿಸಿದ್ದೆ‌. ಈ ಪ್ರಸ್ತಾವಣೆಯು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮೂಲಕ  ಆಂಗಿಕಾರಗೊಂಡು ಇಲಾಖೆಯಿಂದ

ಎಡಮಂಗಲ- ಪುಲಿಕುಕ್ಕು ಮರ್ಕಂಜ- ಎಲಿಮಲೆ,ರಸ್ತೆಗಳ ಅಭಿವೃದ್ಧಿಗೆ DPR ಪ್ರಕ್ರಿಯೆಗೆ ಟೆಂಡರ್ ಪೂರ್ಣ Read More »

error: Content is protected !!
Scroll to Top