ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಟಿ ಗಮ್ಮತ್ತು ಕಾರ್ಯಕ್ರಮ
ಆಟಿ ಉತ್ಸವದಲ್ಲಿ ನಮ್ಮ ಆಚರಣೆಗಳನ್ನು ನಂಬಿಕೆಗಳನ್ನು ದಾರಿ ತಪ್ಪಿಸುವ ಕೆಲಸ ನಡೆಯಬಾರದು ಎಂದು ಸಾಹಿತಿ ವಿಮಲಾರುಣ ಪಡ್ಡಂಬೈಲು ಹೇಳಿದರು.ತಾಲೂಕು ಪಂಚಾಯತ್ ಸುಳ್ಯ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ (ರಿ) ಸುಳ್ಯ ಇವರ ಸಹಯೋಗದಲ್ಲಿ ತುಳುನಾಡಿನ ಕಟ್ಟು-ಕಟ್ಟಳೆ, ಪರಂಪರೆ ಮತ್ತು ತಿನಿಸುಗಳ ಸಂಭ್ರಮವನ್ನು ಒಂದಾಗಿ ಆಚರಿಸಲು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆ.13ರಂದು ಹಮ್ಮಿಕೊಂಡ ಆಟಿ ಗಮ್ಮತ್ತು ಕಾರ್ಯಕ್ರಮದಲ್ಲಿ ಅವರು […]
ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಟಿ ಗಮ್ಮತ್ತು ಕಾರ್ಯಕ್ರಮ Read More »


