August 16, 2026

ಅರಂತೋಡು ಅನ್ವರುಲ್ ಹುದಾ ವತಿಯಿಂದ ಸರಕಾರಿ ಹಿ, ಪ್ರಾಥಮಿಕ ಶಾಲೆ ಗೆ ಕೈ ತೊಳೆಯುವ ಘಟಕ ಕೊಡುಗೆ

ಅರಂತೋಡು, ಆ. 16 : ಅರಂತೋಡು ಅನ್ವರುಲ್ ಹುದಾ ಯೆಂಗಮೆನ್ಸ್ ಯೆಸೋಷಿಯೇಷನ್ ಇದರ ಸುವರ್ಣ ಮಹೋತ್ಸವ ಆಚರಣಾ ವರ್ಷದ ಅಂಗವಾಗಿ ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆ ಸುಮಾರು 25ಸಾವಿರ ರೂ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟ ಕೈ ತೊಳೆಯುವ ಘಟಕ ವನ್ನು ನಿವೃತ್ತ ಶಿಕ್ಷಕಿ ಗಂಗಮ್ಮ ಟೀಚರ್ ಲೋಕಾರ್ಪಣೆ ಗೊಳಿಸಿದರು ಪ್ರಾಸ್ತವಿಕ ಮಾತುಗಳನ್ನಾಡಿದ ಮುಖ್ಯಪಾಧ್ಯಾಯ ಗೋಪಾಲಕೃಷ್ಣ ಬನ ಮಾತನಾಡಿದರು.ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಚೇತನಾ ಪಾರೇಮಜಲು, ಅಸೋಷಿಯೇಷನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಕಾರ್ಯದರ್ಶಿ […]

ಅರಂತೋಡು ಅನ್ವರುಲ್ ಹುದಾ ವತಿಯಿಂದ ಸರಕಾರಿ ಹಿ, ಪ್ರಾಥಮಿಕ ಶಾಲೆ ಗೆ ಕೈ ತೊಳೆಯುವ ಘಟಕ ಕೊಡುಗೆ Read More »

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ೮೦ನೇ ಸ್ವಾತಂತ್ರೋತ್ಸವ ಆಚರಣೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ೮೦ನೇ ಸ್ವಾತಂತ್ರೋತ್ಸವವನ್ನು ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಧ್ವಜಾರೋಹಣ ನೆರವೇರಿಸಿದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ. ಜೆ. ಶುಭಹಾರೈಸಿದರು. ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್ ಎಸ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸದಸ್ಯ ನಂದರಾಜ್ ಸಂಕೇಶ, ಎನ್.ಎಸ್.ಯು.ಐ ಅಧ್ಯಕ್ಷ ಧನುಶ್ ಕುಕ್ಕೆಟ್ಟಿ, ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಗೂನಡ್ಕ, ಸುಳ್ಯ ನಗರ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ೮೦ನೇ ಸ್ವಾತಂತ್ರೋತ್ಸವ ಆಚರಣೆ Read More »

error: Content is protected !!
Scroll to Top