Author name: Tejas

ಅರಂತೋಡಿನಲ್ಲಿ ಬಿರುಸಿನ ಪ್ರಚಾರ ನಡೆಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರವರ ಪರವಾಗಿ ಚುನಾವಣಾ ಪ್ರಚಾರ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ಅರಂತೋಡಿನಲ್ಲಿ ನಡೆಯಿತು .ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪ ರಾಮಕುಂಜ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,ಬ್ಲಾಕ್ ಅಧ್ಯಕ್ಷರಾದ ಪಿ ಸಿ ಜಯರಾಮ್,ಕೆಪಿಸಿಸಿ ವಕ್ತಾರ ಟಿ.ಎಮ್.ಶಹೀದ್ ತೆಕ್ಕಿಲ್, ಮೊದಲಾದವರು ಮಾತನಾಡಿ ಅರಂತೋಡಿನಲ್ಲಿ ಹೆಚ್ಚು ಮತ ಬಂದಲ್ಲಿ ಅರಂತೋಡು ಗ್ರಾಮಕ್ಕೆ 10 ಕೋಟಿ ಅನುದಾನ ತರಿಸುವ ಭರವಸೆ ನೀಡಿದರು […]

ಅರಂತೋಡಿನಲ್ಲಿ ಬಿರುಸಿನ ಪ್ರಚಾರ ನಡೆಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ Read More »

ಎಣ್ಣೆ ಸ್ನಾನ ಆರೋಗ್ಯಕರ

ನಿಮ್ಮ ಪಾದಗಳ ಒಳಭಾಗದಲ್ಲಿ ತೆಂಗಿನ ಎಣ್ಣೆಯನ್ನು ಹಚ್ಚಿ. (ಅನಾಮಧೇಯರೊಬ್ಬರು ನೀಡಿದ ಆರೋಗ್ಯಮಾಹಿತಿ) ೧. ನನ್ನ ಅಜ್ಜ ೮೭ನೇ ವಯಸ್ಸಿನಲ್ಲಿ ನಿಧನರಾದರು. ಬೆನ್ನು ನೋವು ಇಲ್ಲ, ಕೀಲು ನೋವು ಇಲ್ಲ, ತಲೆನೋವು ಇಲ್ಲ, ಹಲ್ಲು ನಷ್ಟವಿಲ್ಲ ಎಂದು ಶೆಟ್ಟಿ ಮಹಿಳೆ ಬರೆದಿದ್ದಾರೆ. ಅವರು ಒಮ್ಮೆ ಬೆಂಗಳೂರಿನಲ್ಲಿ ವಾಸವಾಗಿದ್ದಾಗ ಒಬ್ಬ ಮುದುಕನಿಂದ ಇದನ್ನು ತಿಳಿದಿದ್ದಾರೆಂದು ಹೇಳಿದರು. ನಾನು ಮಲಗಿದ್ದಾಗ ಕಾಲುಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕುವಂತೆ ಸೂಚಿಸಲಾಯಿತು. ಇದು ಚಿಕಿತ್ಸೆ ಮತ್ತು ಫಿಟ್‌ನೆಸ್‌ನ ನನ್ನ ಏಕೈಕ ಮೂಲಮಂತ್ರವಾಗಿದೆ.೨. ನನ್ನ ಕಾಲುಗಳಿಗೆ

ಎಣ್ಣೆ ಸ್ನಾನ ಆರೋಗ್ಯಕರ Read More »

ಐವರ್ನಾಡು : ರೋಗ ಪೀಡಿತ ಜಾನುವಾರಿಗೆ ಅಗತ್ಯ ಬೇಕು ತುರ್ತು ಚಿಕಿತ್ಸೆ

ಸುಳ್ಯ : ಐವರ್ನಾಡು ಗ್ರಾಮದ ಗ್ರಾಮ ಪಂಚಾಯಿತಿ ಪರಿಸರದಲ್ಲಿ ಚರ್ಮ ಗಂಟುರೋಗದ ಜಾನುವಾರು ಒಂದು ದಿನ ನಿತ್ಯ ಅತ್ತಿತ್ತ ಓಡಾಡುತ್ತಿದ್ದು ಇದಕ್ಕೆ ತುರ್ತು ಚಿಕಿತ್ಸೆ ನೀಡುವ ಅಗತ್ಯ ಇದೆ.ಸುಮಾರು ಒಂದು ತಿಂಗಳಿನಿಂದ ಚರ್ಮ ಗಂಟು ರೋಗಕ್ಕೆ ತುತ್ತಾಗಿ ಅನಾರೋಗ್ಯ ಪೀಡಿತವಾಗಿ ಅಲೆದಾಡುತ್ತಿರುವ ಜಾನುವಾರಿನ ದೇಹದ ಸ್ಥಿತಿ ಜನರ ಮನಕಲುವಂತಿದೆ. ತನಗೆ ಆರೋಗ್ಯ ಚಿಕಿತ್ಸೆ ದೊರೆಯಬಹುದೇ ಎಂಬ ರಸ್ತೆಯಲ್ಲಿ ಅಲೆದಾಡುತ್ತಿರುವ ಬಡಪಾಯಿ ದನಕ್ಕೆ ಮಾನವೀಯತೆಯ ನೆಲೆಯಲ್ಲಿ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆ ಬಂಧುಗಳ ಸಹಕಾರ

ಐವರ್ನಾಡು : ರೋಗ ಪೀಡಿತ ಜಾನುವಾರಿಗೆ ಅಗತ್ಯ ಬೇಕು ತುರ್ತು ಚಿಕಿತ್ಸೆ Read More »

ರೋಗ ಪೀಡಿತ ಅಲೆಮಾರಿಗೆ ಬೇಕು ತುರ್ತು ಚಿಕಿತ್ಸೆ

ಸುಳ್ಯ : ಐವರ್ನಾಡು ಗ್ರಾಮದ ಗ್ರಾಮ ಪಂಚಾಯಿತಿ ಪರಿಸರದಲ್ಲಿ ಚರ್ಮ ಗಂಟುರೋಗದ ಜಾನುವಾರು ಒಂದು ದಿನ ನಿತ್ಯ ಅತ್ತಿತ್ತ ಓಡಾಡುತ್ತಿದ್ದು ಇದಕ್ಕೆ ತುರ್ತು ಚಿಕಿತ್ಸೆ ನೀಡುವ ಅಗತ್ಯ ಇದೆ.ಸುಮಾರು ಒಂದು ತಿಂಗಳಿನಿಂದ ಚರ್ಮ ಗಂಟು ರೋಗಕ್ಕೆ ತುತ್ತಾಗಿ ಅನಾರೋಗ್ಯ ಪೀಡಿತವಾಗಿ ಅಲೆದಾಡುತ್ತಿರುವ ಜಾನುವಾರಿನ ದೇಹದ ಸ್ಥಿತಿ ಜನರ ಮನಕಲುವಂತಿದೆ. ತನಗೆ ಆರೋಗ್ಯ ಚಿಕಿತ್ಸೆ ದೊರೆಯಬಹುದೇ ಎಂಬ ರಸ್ತೆಯಲ್ಲಿ ಅಲೆದಾಡುತ್ತಿರುವ ಬಡಪಾಯಿ ದನಕ್ಕೆ ಮಾನವೀಯತೆಯ ನೆಲೆಯಲ್ಲಿ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆ ಬಂಧುಗಳ ಸಹಕಾರ

ರೋಗ ಪೀಡಿತ ಅಲೆಮಾರಿಗೆ ಬೇಕು ತುರ್ತು ಚಿಕಿತ್ಸೆ Read More »

ತೊಡಿಕಾನದಲ್ಲಿ ಚಾಕಟಡಿ ನೇಮೋತ್ಸವ

ತೊಡಿಕಾಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ಸಂಬಂಧಿಸಿದ ಚಾಕಟಡಿ ನೇಮೋತ್ಸವ ನಡೆಯಿತು.ಊರಿನ ಹಾಗೂ ಪರ ಊರಿನ ನೂರಾರು ಭಕ್ತರು ಭಾಗವಹಿಸಿದರು

ತೊಡಿಕಾನದಲ್ಲಿ ಚಾಕಟಡಿ ನೇಮೋತ್ಸವ Read More »

ತೊಡಿಕಾನ : ಚಾಕಟಡಿ ನೇಮೋತ್ಸವ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ‌ ದೇವಳಕ್ಕೆ ಸಂಬಂಧಿಸಿದ ಚಾಕಟಡಿ ನೇಮೋತ್ಸವ ಜ.26ರಂದು ನಡೆಯಿತು.ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿಯವರು ಭಕ್ತರು ಉಪಸ್ಥಿತರಿದ್ದರು

ತೊಡಿಕಾನ : ಚಾಕಟಡಿ ನೇಮೋತ್ಸವ Read More »

ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಸುಳ್ಯ : ಅಜ್ಜಾವರಗಾಮನ ಮೇನಾಲ ನಿವಾಸಿ ಅಬ್ದುಲ್ಲ ( ಅಂದ ) ( 51.ವ ) ಎಂಬವರು ಜ .29 ರಂದು ಸಂಜೆ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.ತೋಟದಲ್ಲಿ ಕೆಲಸ ಮಾಡಿಕೊಂಡಿದ್ದವರು ಕಾಣದೆ ಇದ್ದಾಗ ಮನೆಯವರು ಅವರನ್ನು ತೋಟದ ಅಕ್ಕ ಪಕ್ಕದಲ್ಲಿ ಹುಡುಕಲು ಆರಂಭಿಸಿದ್ದರು. ಕೆರೆಯ ಸಮೀಪ ಅವರು ಕೆಲಸಕ್ಕೆ ಬಳಸುತ್ತಿದ್ದ ಸಾಮಾಗ್ರಿ ಇರುವುದನ್ನು ಕಂಡು ಕೆರೆಯಲ್ಲಿ ನೋಡಿದಾಗ ಅಲ್ಲಿ ಮೃತ

ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ Read More »

ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಫೆ .11 ರಿಂದ ಫೆ .14 ರ ವರೆಗೆ ಜರಗಲಿದ್ದು , ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಜ .27 ರಂದು ನಡೆಯಿತು . ದೇವಸ್ಥಾನದ ಆಡಳಿತ ಧರ್ಮದರ್ಶಿ ಹೆಗ್ಗಡೆ ಶ್ರೀ ಪರಮೇಶ್ವರಯ್ಯ ಕಾಂಚೋಡು ಸೇರಿದಂತೆ ಆಡಳಿತ ಮಂಡಳಿ ಸದಸ್ಯರು , ಜಾತ್ರೋತ್ಸವ ಸಮಿತಿ ಸಂಚಾಲಕರು , ಪದಾಧಿಕಾರಿಗಳು , ಸದಸ್ಯರು , ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .

ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top