ಸುಳ್ಯ ಜಾತ್ರೋತ್ಸವದ ಸ್ಟಾಲ್ ಉಚಿತ ಕೊಡಿ
ಸುಳ್ಯ : ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದಸಂತೆಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರುವುದು ಸಮಾಜದ ಸಾಮರಸ್ಯವನ್ನು ಕೆಡಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ ಹೇಳಿದರು.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಜ.6 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಬೀದಿ ವ್ಯಾಪಾರ ಮಾಡುವ ಹಿಂದೂಗಳು ಹೆಚ್ಚಿನವರು ಬಡ ವ್ಯಾಪಾರಿಗಳಾಗಿದ್ದು ಅವರಿಗೆ ಯಾವುದೇ ಶುಲ್ಕ ವಿಧಿಸದೆ ಉಚಿತ ವ್ಯಾಪಾರಕ್ಕೆ ಅವಕಾಶ ಮಾಡಿ ಕೊಡಬೇಕು. ದೇವಸ್ಥಾ‘ವ್ಯಾಪಾರ ಮಾಡಲು ಸಂತೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಎಂದು ಮೊದಲು ಸಭೆಯಲ್ಲಿ ನಿರ್ಧರಿಸಿ ನಂತರ ಹಿಂದುಗಳಿಗೆ […]
ಸುಳ್ಯ ಜಾತ್ರೋತ್ಸವದ ಸ್ಟಾಲ್ ಉಚಿತ ಕೊಡಿ Read More »