ಕಲ್ಲುಗುಂಡಿ: ಆಟೋ ಚಾಲಕರ ಸಂಘದ ಮಾಸಿಕ ಸಭೆ, ಜಗದೀಶ ಗೂನಡ್ಕರಿಗೆ ಸನ್ಮಾನ
ಬಿ.ಎಂ.ಎಸ್ ಆಟೋ ಚಾಲಕರ ಸಂಘ ಕಲ್ಲುಗುಂಡಿ ಘಟಕದ ಮಾಸಿಕ ಸಭೆಯು ಮಂಗಳವಾರ ಕಲ್ಲುಗುಂಡಿ ವಿಷ್ಣು ಮೂರ್ತಿ ಗದ್ದೆಯ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಸತ್ಯನಾರಾಯಣ ಪೂಜೆಯ ಖರ್ಚು ವೆಚ್ಚಗಳ ಬಗ್ಗೆ ಮಂಡನೆ ಮಾಡಲಾಯಿತು.ಅಪಘಾತ ವಿಮೆ, ಸದಸ್ಯತ್ವ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಸಂಘದ ಉಪಾಧ್ಯಕ್ಷರಾದ ಜಗದೀಶ್ ಗೂನಡ್ಕ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಗೌರವ ಅಧ್ಯಕ್ಷರು, ಕಾರ್ಯದರ್ಶಿ,ಖಜಾಂಜಿ,ನಿರ್ದೇಶಕರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.ಜಗದೀಶ್ […]
ಕಲ್ಲುಗುಂಡಿ: ಆಟೋ ಚಾಲಕರ ಸಂಘದ ಮಾಸಿಕ ಸಭೆ, ಜಗದೀಶ ಗೂನಡ್ಕರಿಗೆ ಸನ್ಮಾನ Read More »