ಸಾಹಿತ್ಯ

(ಕವನ) ಸಾಂತ್ವನ

ಪ್ರೀತಿ ಎಂಬ ಹೆಸರಿನ ಊರಿನಲ್ಲಿಕೈ ಹಿಡಿದು ಸಾಗೋಣ ನಾವು ಇಲ್ಲಿಕಣ್ಣಿನ ಕಣ್ಣೀರಲಿ ಅವಿತಿರೋ ನೋವಿನಲ್ಲಿಹೇಳಿ ಬಿಡುವೆ ನಾ ನಿನ್ನ ಪ್ರೇಮಿಯಾಗಿ ತೋರಿಸದಿರು ನಿನ್ನ ಕಷ್ಟವನ್ನು ಯಾರಲ್ಲೂಈ ಪ್ರಪಂಚವನ್ನು ನೀ ನೋಡುಯಾರಿಲ್ಲದಿದ್ದರೂ ನೋಡು ನೀ ತಿರುಗಿನಾನಲ್ಲಿ ನಿಂತು ನಿಂತಿರುವೆನು ನಿನಗಾಗಿ ಅಳದಿರು ನೀನು ಸಾಂತ್ವಾನಕ್ಕೆ ಯಾರಿಲ್ಲಅಳಿಸುವವರೆ ಇರುವರು ಈ ಜಗದಲ್ಲಿತಲೆಬಾಗದಿರು ನೀನು ಯಾರಿಗೂ ಇಲ್ಲಿಸಂಭ್ರಮಿಸು ನೀನು ನೋವು ನಲಿವಿನಲ್ಲಿ ಸಮಯವು ಎಂದಿಗೂ ನಮ್ಮೊಂದಿಗಿರದುಆತ್ಮ ವಿಶ್ವಾಸವೇ ನಿನಗೆ ಎಂದಿಗೂ ದೇವರದುನಾ ನಿನ್ನ ಮನಸ್ಸಿಗೆ ತುಂಬುವೆನು ಅಭಿಮಾನಅಳದಂತೆ ನಾ ಮಾಡುವೆ ನಿನಗೆ […]

(ಕವನ) ಸಾಂತ್ವನ Read More »

(ಅರೆಭಾಷೆ ಕವನ)ಕಾಲ ಹಾಳಾತ್

ಅಜ್ಜಿ ಹೇಳ್ದೋ,ಮಕ್ಕಳೇ ಕಾಲ ಹಾಳಾತ್, ಬರ್ತಿತ್ ಕಾಲ ಕಾಲಕೆ ಮಳೆ, ಆಗ್ತಿತಿತ್ತ್ ಬೇಕಾದಷ್ಟೇ ಬೆಳೆ, ಪುರುಸೊತ್ ಇಲ್ಲೆ ಕೊಯ್ಲಿನ ಸಮಯ, ಉಂಡರೆ ಉಂಡೊ, ಇಲ್ಲರೆ ಇಲ್ಲೆ., ನೀರ್ನ ಚೇಂಪಿ, ಬೈರಸ್ ಕಟ್ಟಿ, ಸೊಂಟನ ನೆಟ್ಟಗೆ ಮಾಡಿಕೆ ಕಷ್ಟ. ಈಗ ಗಂಜಿ ಕೊಟ್ಟರೆ ಮಕ್ಕಳಿಗೆ ಉಂಬಕೆ ಬಂಙ ಕುರುಕುರೆ ಕೊಡಿ ಅಂತ ಕೇಳ್ದೆ ಮಂಙ, ಬಂದರೆ ಮಳೆ, ಹರ್ದದೆ ಹೊಳೆ ಕೊಚ್ಚಿದೆ ಕಟ್ಟ, ಜರ್ದದೆ ಬೆಟ್ಟ, ಕಾಯುವ ಭೂಮಿ, ಕೊಂದದೆ ನೋಡಿ, ಹೊರಿಕೆ ಬೊತ್ತ್ ಭೂಮಿ ತಾಯಿಗೆ. ಕೊನೆಗೆ

(ಅರೆಭಾಷೆ ಕವನ)ಕಾಲ ಹಾಳಾತ್ Read More »

(ಕವನ) ಅವಳ ಮುಗುಳ್ನಗು

ಯಾವ ಮೋಡಿಯ ಮಾಡಿದಳುತನ್ನ ಚೆಲುವಿನ ಮೊಗದಲಿಮಿನುಗು ತಾರೆಗಳಕಣ್ಣೊಳಗಡಗಿಸಿತುಟಿಯಲಿ ಬಿರಿದಮುಗುಳ್ನಗೆಯುಮುತ್ತಾ ಚೆಲ್ಲುತ್ತಾಸೂರೆ ಮಾಡಿಹಳುಸದ್ದು ಮಾಡದೆ ನನ್ನೆದೆಯ.. ಸೂರ್ಯನ ಹೊಂಗಿರಣವ ಬೆಚ್ಚಿಸಿಎನ್ನ ಹೃದಯವ ನೆಚ್ಚಿಸಿನನ್ನೆದೆಯ ತಂತಿಗೆ ಸ್ವರವಾದಳು….

(ಕವನ) ಅವಳ ಮುಗುಳ್ನಗು Read More »

(ಅರೆಭಾಷೆ ಕವನ) ಅಕ್ಕಂಗೆ ಕೂಸು ಮಾವಂಗೆ ಖರ್ಚಿ

ಅಕ್ಕ ಎತ್ತಿ ಬೆಳ್ಸಿದ ಕೂಸು ದೊಡ್ಡಣ್ಣನ ಮಂಙವರ್ಸ ಕಳ್ದ್ ಹೋತ್ ಮಕ್ಕ ಬೆಳ್ದ್ ಬುಟ್ಟಾಎರಡ್ ಹೆಣ್ಣ್ಮಕ್ಕ ಒಬ್ಬ ಮಂಙಮೊದ್ವೆ ಮಾತ್ಕತೆ ಸುರಾತ್ ದೊಡ್ಡ ಮಗೊಳು ಲಕ್ಷೀಗೆ ಒಂದು ವರ್ಸಲಿ ಮೊದ್ವೆ ಆತ್  ಅವ ಆಗ ಆರ್ನೆಕ್ಲಾಸ್ಏಳ್ನೆಕ್ಲಾಸಿಗೆ   ಹೋಕನ ಲಕ್ಷೀಗೆ ಒಂದು ಕೂಸಾತ್ಇವಂಗೆ ಬೆಚ್ಚ ಆಕೆ ಸುರಾತ್ ಅಕ್ಕ ನನ್ನ ಮುಟ್ಟುಲೆಂತಾಅಮ್ಮ ‌ಹೇಳ್ದೆ ಗಡ ನೀ ಮಾವಂತಮಾವ ಆದವು ಮಕ್ಕಳಿಗೆ ಏನಾರ್ ಕೊಡಕುಂತಾ ಕ್ರಮ ಏನ್ ಗೊತ್ತಿಲ್ಲದೆ ಸುಮ್ಮನೆ ಕುದ್ದ್ ಯೋಚಿಸಿಕಂಡ್ ಇತ್ತ್ಎಂತಾ ಕಥೆ ಇದ್  ಕೂಸು ಉಡ್ಗಿರೆಂತಾಸಾಲೆಲಿ

(ಅರೆಭಾಷೆ ಕವನ) ಅಕ್ಕಂಗೆ ಕೂಸು ಮಾವಂಗೆ ಖರ್ಚಿ Read More »

ಸಿದ್ಧಾಂತಗಳ ಹೇಗೆ ಕೊಲ್ಲುವೆ..? ಅವಲೋಕನ ವಿಮಲಾರುಣ ಪಡ್ಡಂಬೈಲ್

ಆನ್ಲೈನ್ ಸಂಗಾತಿ ಪತ್ರಿಕೆಯ ಸಂಪಾದಕರಾದ ಕವಿ ಶ್ರೀ ಕು. ಸ. ಮಧುಸೂದನ ರಂಗೇನಹಳ್ಳಿಯವರ ಸಿದ್ಧಾಂತಗಳ ಹೇಗೆ ಕೊಲ್ಲುವೆ..? 50 ಕವಿತೆಗಳ ಗುಚ್ಛದಲ್ಲಿ ಸಮಾಜದ ಸೂಕ್ಷ್ಮತೆಯ ಪಿಸುಮಾತುಗಳು ಮಾರ್ದನಿಸುತ್ತವೆ. ಆಗಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಇವರ ಕವನಗಳು ಇತರ ಕವಿಗಳ ಕವನಗಳಿಗಿಂತ ಭಿನ್ನವಾಗಿವೆ. ವಾಚ್ಯತೆ ಇದ್ದರೂ ಹರಿತ ಪದಗಳು ಕವನಗಳಲ್ಲಿ ತಿವಿದಂತೆ ಭಾಸವಾಗುತ್ತವೆ. ಬಿಡಿ ಬಿಡಿ ಕವನಗಳನ್ನು ಓದುತ್ತಿದ್ದ ನನಗೆ ಇಡಿಯಾಗಿ ಓದುವ ಅವಕಾಶಕ್ಕಾಗಿ ಸಂತೋಷ ಪಡುತ್ತೇನೆ. ನನ್ನ ಮನದ ಬಾಗಿಲನ್ನು ತಟ್ಟಿದ ಈ ಕವನ ಸಂಕಲನ ಕಾವ್ಯದ ಅರಿವನ್ನು

ಸಿದ್ಧಾಂತಗಳ ಹೇಗೆ ಕೊಲ್ಲುವೆ..? ಅವಲೋಕನ ವಿಮಲಾರುಣ ಪಡ್ಡಂಬೈಲ್ Read More »

ಬಿಜೆಪಿ ಅಭ್ಯರ್ಥಿ ಕಡಬದಲ್ಲಿ ಚುನಾವಣಾ ಪ್ರಚಾರ

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಕಡಬ ಪೇಟೆ ಮತ್ತು ಬೆದ್ರಾಜೆ,ಅಂಗಡಿಮನೆ,ಮರ್ದಾಳ,ದಂಡುಕುರಿ,ಹಸಂತಡ್ಕ,ಕಲ್ಪುರೆ,ಮಡ್ಯಡ್ಕ,,ಕೊಡಂಕಿರಿ,ಕೊಡೀಂಬಾಳ,ದೊಡ್ಡಕೊಪ್ಪ, ಮೂರಾಜೆ,ಪರಪ್ಪುಕೊರಿಯರ್,ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು.ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗು ಮುಖಂಡರು ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಲಾಯಿತು. ವಿವಿಧ ಕಡೆಗಳಲ್ಲಿ ಸಭೆ ನಡೆಯಿತು. ಸಂದರ್ಭದಲ್ಲಿ ಮಂಡಲ ಪ್ರಮುಖರಾದಹರೀಶ್ ಕಂಜಿಪಿಲಿ,ಎ.ವಿ.ತೀರ್ಥರಾಮ, ಎಸ್,ಎನ್ ,ಮನ್ಮಥ, ಎನ್,ಎ, ರಾಮಚಂದ್ರ, ವಿಸ್ತಾರಕ ರಾಘವೇಂದ್ರ, ಕೃಷ್ಣ ಶೆಟ್ಟಿ ಕಡಬ,ವಿನಯ್ ಕುಮಾರ್ ಮುಳುಗಾಡು, ಗಿರೀಶ್, ಎಮ್.ಆರ್.ಕೃಷ್ಣ,ಮನುದೇವ್ ಪರಮಲೆ,ಅಣ್ಣಿ ಎಲ್ತಿಮಾರು,ಮಧುಸೂದನ್,

ಬಿಜೆಪಿ ಅಭ್ಯರ್ಥಿ ಕಡಬದಲ್ಲಿ ಚುನಾವಣಾ ಪ್ರಚಾರ Read More »

ಪುಸ್ತಕಗಳನ್ನು ಕೊಂಡು ಓದಿ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಇಲ್ಲಿಯ ಸ್ವಾಮಿಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 191 ಕೃತಿ ಮಾಲೆ ಸತ್ಯಮೇವ ಜಯತೇ ಇದರ ಬಿಡುಗಡೆ ಕಾರ್ಯಕ್ರಮ ಆಶ್ರಮದಲ್ಲಿ ನಡೆಯಿತು.ಇಂಜಿನಿಯರ್ ಭರತ್ .ಪಿ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ಎಲ್ಲಾರು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು.ನಾನು ಪುಸ್ತಕ ಓದುತ್ತೇನೆ.ಪುಸ್ತಕ ಓದಿದ ತಕ್ಷಣ ಸತ್ಯ ಎಂದು ತಿಳಿದುಕೊಳ್ಳಬಾರದು ನಾವು ಅದನ್ನು ವಿಮರ್ಶೆ ಮಾಡಬೇಕೆಂದು ಹೇಳಿದರು.ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.ಡಾಕ್ಟರ್ ಸಾಯಿ ಗೀತಾ ಮಾತನಾಡಿ ನಾವು ಸಮಾಜದಲ್ಲಿಯ

ಪುಸ್ತಕಗಳನ್ನು ಕೊಂಡು ಓದಿ Read More »

ಗೌಡ ಸಮುದಾಯವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಅಗತ್ಯ ಇದೆ

ಗೌಡ ಸಮುದಾಯವನ್ನು ಇನ್ನಷ್ಟು ಬಲಿಷ್ಟಗೊಳಿಸಿ ನಾವು ಒಗ್ಗಟ್ಟಾಗುವ ಅಗತ್ಯ ಇದೆ.ನಮ್ಮ ಮೂಲವನ್ನು ನಾವು ಯಾವತ್ತು ಮರೆಯಬಾರದೆಂದು ನಿವೃತ್ತ ಶಿಕ್ಷಕ ದೇವಯ್ಯ ಮಾಸ್ತರ್ ಉಳುವಾರು ಹೇಳಿದರು.ಅವರು ಗೌಡರ ಯುವ ಸೇವಾ ಸಂಘ ಸುಳ್ಯ ತಾಲೂಕು ತೊಡಿಕಾನ ಗ್ರಾಮ ಸಮಿತಿಯಿಂದ ಇದರ ಹತ್ತು ಕುಟುಂಬ ಹದಿನೆಂಟು ಗೊತ್ರದ ವ್ಯಾಪ್ತಿಗೆ ಒಳಪ್ಟ 8 ನೇ ವರ್ಷದ ಗ್ರಾಮ ಮಟ್ಟದ ಕ್ರಿಡೋತ್ಸವನ್ನು ತೊಡಿಕಾನ ಸರಕಾರಿ ಹಿರಿಯಶಾಲಾ ವಠಾರದಲ್ಲಿ ಉದ್ಘಾಟಿಸಿ ಮಾತನಾಡಿದರುಹಿರಿಯರಾದ ನಾಗಪ್ಪ ಗೌಡ ಬಾಳಕಜೆ ಮಾತನಾಡಿ ನಮ್ಮ ಗೌಡರ ಮೂಲ ಸಂಪ್ರದಾಯಗಳನ್ನು ನಾವು

ಗೌಡ ಸಮುದಾಯವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಅಗತ್ಯ ಇದೆ Read More »

ಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆ

ಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆ ಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆ ಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆಕೋವಿಡ್ ಭೀತಿ ಹೆಚ್ಚಳ; ಇಂದು

ಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆ Read More »

ಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನ

ಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನಲಾಗಿನ ಐಡಿ, ಪಾಸ್‌ವರ್ಡ್‌

ಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನ Read More »

error: Content is protected !!
Scroll to Top