April 26, 2026

ಏ.27ರಿಂದ ಸುಳ್ಯದ ಅಕ್ಷತಾ ಸೆಂಟ್ರಲ್ ಸ್ಕ್ವಾರ್ ನಲ್ಲಿ ರೈನ್ ಪೈಟರ್ಸ್ ಮೇಳ ಹಾಗೂ ಬ್ರಹತ್ ಸಾರಿ ಮೇಳ

ಏ.27ರಿಂದ ಅತೀ ಕಡಿಮೆ ದರದಲ್ಲಿ ರೈನ್ ಫೈಟರ್ಸ್ ಮೇಳ ಸುಳ್ಯದ ಅಕ್ಷತಾ ಸೆಂಟ್ರಲ್ ಸ್ಕ್ವಾರ್ ನಲ್ಲಿ ನಡೆಯಲಿದೆ. . ವಿವಿಧ ಮಾದರಿಯ ರೈನ್ ಕೋಟ್ ಗಳು ಲಭ್ಯವಿದೆ‌.ಮಕ್ಕಳ, ಪುರುಷರ ಮಹಿಳೆಯರ ರೈನ್ ಕೋಟ್ ಗಳು ಅಪೂರ್ವ ಸಂಗ್ರಹವಿದ್ದು ಅತೀ ಕಡಿಮೆ ದರ ನಿಗದಿಪಡಿಸಲಾಗಿದೆ. ಅಲ್ಲದೆ ಇಲ್ಲಿ ಸಾರಿ ಮೇಳ ಕೂಡ ನಡೆಯಲಿದ್ದು ಸಾರಿ (ಒಂದಕ್ಕೆ ರೂ. 79), ನೈಟಿ (ರೂ.399ಕ್ಕೆ ಮೂರು ಪೀಸ್), ಮೆನ್ ಶಾರ್ಟ್ (ರೂ.99), ಕುರ್ತಿ( ರೂ.199), ಸ್ಕರ್ಟ್ (ರೂ.99), ಬಾಯ್ಸ್ ಶರ್ಟ್ (ರೂ. […]

ಏ.27ರಿಂದ ಸುಳ್ಯದ ಅಕ್ಷತಾ ಸೆಂಟ್ರಲ್ ಸ್ಕ್ವಾರ್ ನಲ್ಲಿ ರೈನ್ ಪೈಟರ್ಸ್ ಮೇಳ ಹಾಗೂ ಬ್ರಹತ್ ಸಾರಿ ಮೇಳ Read More »

ಶ್ರದ್ಧಾ ಭಕ್ತಿಯಿಂದ ನಡೆದ ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಎ.24 ಮತ್ತು ಎ.25ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.ಈ ಸಂದರ್ಭದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಕೆ ಕೇಶವ ಕೊಳಲು ಮೂಲೆ, ದೈವಸ್ಥಾನದ,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು,ತೀರ್ಥರಾಮ ಪರ್ನೋಜಿ,ತಿಮ್ಮಯ್ಯ ಮೆತ್ತಡ್ಕ ದೇವಳದ ವ್ಯವಸ್ಥಾಪಕ ಆನಂದ

ಶ್ರದ್ಧಾ ಭಕ್ತಿಯಿಂದ ನಡೆದ ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ Read More »

error: Content is protected !!
Scroll to Top