ಅರಂತೋಡು : ಒಕ್ಕೂಟ ಅಧ್ಯಕ್ಷರಾಗಿ ಪ್ರಸನ್ನ ಅಜ್ಜನಗದ್ದೆ ಆಯ್ಕೆ
ಶ್ರೀ ಕ್ಷೇ.ಧ.ಗ್ರಾ.ಯೋಜನೆ (ರಿ) ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಯದ ಅರಂತೊಡು ಒಕ್ಕೂಟದ ನೂತನ ಅಧ್ಯಕ್ಷರಾಗಿ ಪ್ರಸನ್ನ ಅಜ್ಜನಗದ್ದೆ ಇವರು ಆಯ್ಕೆಯಾಗಿರುತ್ತಾರೆ.ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರತ್ನಾವತಿ ಅಳಿಕೆ, ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ಒಕ್ಕೂಟದ ಪದಾದಿಕಾರಿಗಳು, ಎಲ್ಲಾ ಸಂಘಗಳ ಸದಸ್ಯರುಗಳು ಸೇವಾ ಪ್ರತಿನಿಧಿ ಗೀತಾ, ಹಾಗೂ ತೊಡಿಕಾನ ಸೇವಾ ಪ್ರತಿನಿಧಿ ಸುಂದರ ಬಾಜಿನಡ್ಕ ಉಪಸ್ಥಿತರಿದ್ದರು.
ಅರಂತೋಡು : ಒಕ್ಕೂಟ ಅಧ್ಯಕ್ಷರಾಗಿ ಪ್ರಸನ್ನ ಅಜ್ಜನಗದ್ದೆ ಆಯ್ಕೆ Read More »








