September 10, 2026

ಕರ್ನಾಟಕ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಬಿಡುಗಡೆ ಮಾಡಿದೆ

ಕರ್ನಾಟಕದ ವಿವಿಧ ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್‌ ಸಮಿತಿ (DCC) ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಿಸಿದ್ದಾರೆ. ‘ಸಂಘಟನ್‌ ಸೃಜನ ಅಭಿಯಾನ’ದ ಭಾಗವಾಗಿ ಈ ನೇಮಕಾತಿಗಳು ನಡೆಯುತ್ತಿದ್ದು, AICC ವೀಕ್ಷಕರು ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ, ವರದಿ ಸಲ್ಲಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿರಿಯ ನಾಯಕರೊಂದಿಗೂ ಸಮಾಲೋಚನೆ ನಡೆಸಲಾಗಿದೆ.

ಕರ್ನಾಟಕ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಬಿಡುಗಡೆ ಮಾಡಿದೆ Read More »

ಅರಂತೋಡು : ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಾಡು ಕಡಿದು ಸ್ವಚ್ಚತೆ

ಅರಂತೋಡು ಬಸ್ ನಿಲ್ದಾಣ ಶೌಚಾಲಯದ ಮುಂಭಾಗದಲ್ಲಿರುವ ಕಾಡನ್ನು ಸ್ಥಳೀಯರಾದ ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಡಿಸಿ ಸ್ವಚ್ಛ ಗೊಳಿಸಲಾಯಿತು.ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಅರಂತೋಡು : ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಾಡು ಕಡಿದು ಸ್ವಚ್ಚತೆ Read More »

error: Content is protected !!
Scroll to Top