ಅರಂತೋಡು : ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಾಡು ಕಡಿದು ಸ್ವಚ್ಚತೆ

ಅರಂತೋಡು ಬಸ್ ನಿಲ್ದಾಣ ಶೌಚಾಲಯದ ಮುಂಭಾಗದಲ್ಲಿರುವ ಕಾಡನ್ನು ಸ್ಥಳೀಯರಾದ ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಡಿಸಿ ಸ್ವಚ್ಛ ಗೊಳಿಸಲಾಯಿತು.ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.



































Leave a Comment

Your email address will not be published. Required fields are marked *

error: Content is protected !!
Scroll to Top