ಅರಂತೋಡು ಬಸ್ ನಿಲ್ದಾಣ ಶೌಚಾಲಯದ ಮುಂಭಾಗದಲ್ಲಿರುವ ಕಾಡನ್ನು ಸ್ಥಳೀಯರಾದ ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಡಿಸಿ ಸ್ವಚ್ಛ ಗೊಳಿಸಲಾಯಿತು.ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಅರಂತೋಡು : ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಾಡು ಕಡಿದು ಸ್ವಚ್ಚತೆ


ಅರಂತೋಡು ಬಸ್ ನಿಲ್ದಾಣ ಶೌಚಾಲಯದ ಮುಂಭಾಗದಲ್ಲಿರುವ ಕಾಡನ್ನು ಸ್ಥಳೀಯರಾದ ಬಾಲಕೃಷ್ಣ ರೈ ಯವರ ನೇತ್ರತ್ವದಲ್ಲಿ ಕಡಿಸಿ ಸ್ವಚ್ಛ ಗೊಳಿಸಲಾಯಿತು.ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
















