ಕ್ಯಾಂಪ್ಕೋ ಆರೋಗ್ಯ ನಿಧಿಗೆ ಪರ್ಯಾಯ ಬೆಳೆಗಾರರನ್ನೂ ಸೇರ್ಪಡೆಗೊಳಿಸಲು ಕೆ.ಸಿ. ಹರೀಶ್ ಪೆರಾಜೆ ಒತ್ತಾಯ
ಮಂಗಳೂರು: ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅಡಿಕೆ ಹಾಗೂ ಕೊಕ್ಕೋ ಬೆಳೆಗಾರರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ದಿ ಸೆಂಟ್ರಲ್ ಅರೆಕಾನಟ್ ಅಂಡ್ ಕೊಕ್ಕೊ ಮಾರ್ಕೆಟಿಂಗ್ ಅಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೋ) ಸಂಸ್ಥೆಯ 52ನೇ ವಾರ್ಷಿಕ ಮಹಾಸಭೆ ಮಂಗಳೂರಿನ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಭಾಗಗಳ ಸದಸ್ಯರು ಹಾಗೂ ಅಡಿಕೆ ಬೆಳೆಗಾರರು ಭಾಗವಹಿಸಿದ್ದರು.ಸಭೆಯಲ್ಲಿ ಭಾಗವಹಿಸಿದ ಪೆರಾಜೆ ಗ್ರಾಮದ ಕೆ.ಸಿ. ಹರೀಶ್ ಪೆರಾಜೆ ಅವರು ಸುಳ್ಯ ಹಾಗೂ ಸಂಪಾಜೆ
ಕ್ಯಾಂಪ್ಕೋ ಆರೋಗ್ಯ ನಿಧಿಗೆ ಪರ್ಯಾಯ ಬೆಳೆಗಾರರನ್ನೂ ಸೇರ್ಪಡೆಗೊಳಿಸಲು ಕೆ.ಸಿ. ಹರೀಶ್ ಪೆರಾಜೆ ಒತ್ತಾಯ Read More »







