ಪೆರಾಜೆ : ಕಪ್ಪುಪಟ್ಟಿ ಧರಿಸಿ,ಕಪ್ಪು ಬಾವುಟ ಹಿಡಿದು ಮಾನವ ಸರಪಳಿಯಲ್ಲಿ ಪ್ರತಿಭಟನೆ
ಸುಳ್ಯ : ಸುಳ್ಯ ನಗರದ ಕಸವನ್ನು ಕಲ್ಬರ್ಪೆಯ ವಿಲೇವಾರಿ ಘಟಕದಲ್ಲಿ ಹಾಕುತ್ತಿರುವುದರಿಂದ ಸಮರ್ಕವಾಗಿ ವಿಲೇವಾರಿಯಾಗದೆ ಅಲ್ಲಿನ ಸ್ಥಳೀಯರು ನಿತ್ಯ ಸಮಸ್ಯೆ ಎದುರಿಸುತ್ತಿದ್ದು, ತ್ಯಾಜ್ಯ ನೀರಿನೊಂದಿಗೆ ನದಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಇದರ ವಿರುದ್ಧ ಹೋರಾಟದ ಅಂಗವಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ಮಾನವ ಸರಪಳಿಯಲ್ಲಿ ಕಲ್ಪರ್ಪೆಯ ಸ್ಥಳೀಯರು ಮತ್ತು ಪರಿಸರ ಹೋರಾಟ ಸಮಿತಿ ಸಿರಿಕುರಳ್ ನಗರ ಕಲ್ಚೆರ್ಪೆಯ ಆಲೆಟ್ಟಿಯರು ಕಪ್ಪುಪಟ್ಟಿ ಧರಿಸಿ,ಕಪ್ಪು ಭಾವುಟ ಹಿಡಿದು ಪ್ರತಿಭಟನೆ ನಡೆಸಿದರು.ಪರಿಸರದಲ್ಲಿ ತುಂಬಿಸಿರುವ ಘನತ್ಯಾಜ್ಯವನ್ನು ವಿಲೇವಾರಿ ಮಾಡಿ ಈಗಿರುವ ತ್ಯಾಜ್ಯ […]
ಪೆರಾಜೆ : ಕಪ್ಪುಪಟ್ಟಿ ಧರಿಸಿ,ಕಪ್ಪು ಬಾವುಟ ಹಿಡಿದು ಮಾನವ ಸರಪಳಿಯಲ್ಲಿ ಪ್ರತಿಭಟನೆ Read More »