ಜಾಲ್ಸೂರು : ಅಖಂಡ ಭಜನಾ ಸಂಕಿರ್ತನೆಗೆ ಚಾಲನೆ
ಇಂದು ಸುಳ್ಯ ತಾಲೂಕಿನ ಜಾಲ್ಸುರಿನ ಶ್ರೀ ಪ್ರಸನ್ನ ಆಂಜನೇಯ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿಯ ಚೈತನ್ಯ ಬ್ರಹ್ಮಕಲಶೋತ್ಸವದ ಅಂಗವಾಗಿ 48 ಗಂಟೆಗಳ ಅಖಂಡ ಭಜನಾ ಸಂಕೀರ್ತನ ಕಾರ್ಯಕ್ರಮವು ಶ್ರೀ ಪ್ರಸನ್ನ ಆಂಜನೇಯನ ಸಾನಿಧ್ಯದಲ್ಲಿ ಪ್ರಾರಂಭವಾಯಿತು.ಅಖಂಡ ಭಜನಾ ಸಂಕೀರ್ತನೆಯ ಪ್ರಾರಂಭವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕಿನ ಸದಸ್ಯರು ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷರು ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸುರು ವಲಯದ ನಿರ್ದೇಶಕರಾದ ಶ್ರೀ ಜಯರಾಮ ರೈ ರವರು ಮುಂಜಾನೆ […]
ಜಾಲ್ಸೂರು : ಅಖಂಡ ಭಜನಾ ಸಂಕಿರ್ತನೆಗೆ ಚಾಲನೆ Read More »










