Author name: Tejas

ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ನಾಶ

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆಯಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡಿರುವ ಘಟನೆ ವರದಿಯಾಗಿದೆ.ಅಡ್ತಲೆಯ ಮೋಹನ್ ಪಂಜದಬೈಲು ರವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಡಿಕೆ ಮರಗಳು, ತೆಂಗಿನ ಗಿಡಗಳು ಹಾಗೂ ಬಾಳೆ,ಕೊಕ್ಕೊ ಗಿಡಗಳನ್ನು ಹಾನಿಗೊಳಿಸಿರುವುದಾಗಿ ತಿಳಿದುಬಂದಿದೆ.

ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ನಾಶ Read More »

ಪೆರಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ,ಸ್ಥಳೀಯ ಬಿಜೆಪಿ ಮುಖಂಡ ಎ.ಸಿ ಹೊನ್ನಪ್ಪ ಗೌಡ ನಿಧನ

ಪೆರಾಜೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ,ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು,ಬಿಜೆಪಿ ಹಿರಿಯ ಮುಖಂಡರು ಅಮಚೂರು ಎ.ಸಿ ಹೊನ್ನಪ್ಪ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನ ಹೊಂದಿದ್ದಾರೆ.

ಪೆರಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ,ಸ್ಥಳೀಯ ಬಿಜೆಪಿ ಮುಖಂಡ ಎ.ಸಿ ಹೊನ್ನಪ್ಪ ಗೌಡ ನಿಧನ Read More »

ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಗಾಯ

ಸುಳ್ಯದ ಬಸ್ ನಿಲ್ದಾಣದ ಸಮೀಪ ಮಂಗಳವಾರ ರಾತ್ರಿ ಕಾರು ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ. ಡಿಕ್ಕಿಯ ರಭಸಕ್ಕೆ ಪಾದಾಚಾರಿ ಗಾಯಗೊಂಡಿದ್ದಾರೆ.ಗಾಯಳುವನ್ನು ಸ್ಥಳೀಯರು ಸೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಯಾರು ಅನ್ನುವು ಮಾಹಿತಿ ದೊರೆತ್ತಿಲ್ಲ.ಸುಳ್ಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಗಾಯ Read More »

ಅಮ್ಮ ಅಂದರೆ ಏನೋ ಹರುಷವು !

ಅಮ್ಮ ನಮ್ಮ ಜೀವಕ್ಕೆ ಉಸಿರು ಕೊಟ್ಟ ದೇವತೆ……ಅಮ್ಮ ಎಂದರೆ ಏನೋ ಹರುಷವುಎಂಬ ಹಾಡನ್ನು ಕೇಳಿದ್ದೀರಾ?ಆದರೆ ಅಮ್ಮ ಎನ್ನುವ ಪದಗಳು ಎಲ್ಲಿಂದ ಆರಂಭವಾಯ್ತು……….?ಮಗುವಿಗೆ ಚಂದಮಾಮಾನ್ನು ತೋರಿಸಿ ಊಟ ಮಾಡಿಸುತ್ತಿದ್ದ ತಾಯಿಯು ಈಗ ಹೊತ್ತೊತ್ತಿಗೆ ಊಟ ಮಾಡುವುದ್ದನ್ನು ಮರೆತು ಹೋಗಿದ್ದಾಳೆ. ತಾಯಿ ಎಷ್ಟೇ ಕಷ್ಟ ಪಟ್ಟರು ಆ ಕಷ್ಟವು ಮಗುವಿಗೆ ಬರಬಾರದೆಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ. ಮಗುವಿನ ಹುಟ್ಟಿದ ದಿವಸ ಬಂದರೆ ತಾಯಿ ಹೊಸ ಬಟ್ಟೆ ತೆಗೆದುಕೊಟ್ಟು, ತಾಯಿ ಹರಿದ ಬಟ್ಟೆ ಹಾಕಿಕೊಂಡು, ತನ್ನ ಮಗುವಿನ ಸಂತೋಷವನ್ನು ನೋಡಿ ಖುಷಿ ಪಡುತ್ತಾಳೆ.

ಅಮ್ಮ ಅಂದರೆ ಏನೋ ಹರುಷವು ! Read More »

ಜಿಲ್ಲಾ ಮಟ್ಟದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಶಶ್ಮಿ ಭಟ್ ಪ್ರಥಮ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರವೆಗೆ ಸರಿಯುತ್ತಿರುವ ಖಾದ್ಯಗಳ ಪಾಕಸ್ಪರ್ಧೆಯು ಕೃಷಿ ಇಲಾಖೆ, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಲೋಕೋಪಯೋಗಿ ಕಟ್ಟಡ ಸಂಕೀರ್ಣ ಮಂಗಳೂರಿನಲ್ಲಿ ನಡೆಯಿತು. ದ.ಕ ಜಿಲ್ಲೆಯ ವಿವಿಧ ತಾಲೂಕು ಗಳಿಂದ ಸುಮಾರು 70 ಸ್ಪರ್ಧಿಗಳು ಭಾಗವಹಿಸಿದ್ದು, ಅಜ್ಜಾವರ ಚೈತ್ರ ಯುವತಿ ಮಂಡಲ ಅಧ್ಯಕಕ್ಷೆ ಶ್ರೀಮತಿ ಶಶ್ಮಿ ಭಟ್ ಅಜ್ಜಾವರ ಸಿಹಿ ಖಾದ್ಯ ದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಬೆಂಗಳೂರು ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ gondiruttare

ಜಿಲ್ಲಾ ಮಟ್ಟದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಶಶ್ಮಿ ಭಟ್ ಪ್ರಥಮ Read More »

ಅಕ್ರಮ‌ ಜಾನುವಾರು ಸಾಗಾಟ ವಾಹನಗಳಿಗೆ ಅರಂತೋಡಿನಲ್ಲಿ ತಡೆ

ಪುತ್ತೂರು ಭಾಗದಿಂದ ಮಂಡ್ಯ ಮೈಸೂರು ಕಡೆಗೆ ಅಕ್ರಮವಾಗಿ ದನ ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದುಪರ ಸಂಘಟನೆಗಳು ವಾಹನಗಳಿಗೆ ತಡೆಯೊಡ್ಡಿ ವಾಹನವನ್ನು ಇದೀಗ ಸುಳ್ಯ ಪೋಲಿಸರಿಗೆ ಒಪ್ಪಿಸಿದ ಘಟನೆ ಇದೀಗ ನಡೆದಿದೆ. ಎರಡು ವಾಹನಗಳಲ್ಲಿ 5 ಹೋರಿಗಳು ಹಾಗು 2 ಹಸುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ. ವಾಹನ ಚಾಲಕರು ಸೇರಿದಂತೆ ಮೂವರನ್ನು ಪೋಲಿಸರು ಇದೀಗ ಠಾಣೆಗೆ ಕರೆತಂದಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಅಕ್ರಮ‌ ಜಾನುವಾರು ಸಾಗಾಟ ವಾಹನಗಳಿಗೆ ಅರಂತೋಡಿನಲ್ಲಿ ತಡೆ Read More »

ಚೈನ್‌ ಬಿಸಿನೆಸ್‌ ಎಂಬ ಮಾಯಾಜಾಲ

ʼನಮ್ಮ ಪ್ರಾಡಕ್ಟ್‌ ಬಳಸಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಮಾಯ. ಫೇಸ್‌ ಕ್ರೀಂ, ಬ್ಯೂಟಿ ಪ್ರಾಡಕ್ಟ್‌ಗಳಿಗೆ ತುಂಬಾ ಗ್ರಾಹಕರಿದ್ದಾರೆ. ಒಮ್ಮೆ ಖರೀದಿಸಿದವರು ನಿರಂತರವಾಗಿ ನಮ್ಮ ಪ್ರಾಡಕ್ಟ್‌ ಖರೀದಿಸುತ್ತಿದ್ದಾರೆ. ನೀವೂ ಒಮ್ಮೆ ಖರೀದಿಸಿ ನೋಡಿ..ʼಮೊನ್ನೆ ಮೊನ್ನೆಯಷ್ಟೇ ಶಾಪ್‌ಗೆ ಬಂದ ವ್ಯಕ್ತಿಯೊಬ್ಬರು ಹೀಗೆ ಹೇಳಿದರು.ʼತಲೆನೋವು ಮತ್ತೆ ಬರುವುದಿಲ್ಲ ಎಂದು ನಿಮ್ಮದೇ ಕಂಪೆನಿಯ ಎಣ್ಣೆಯನ್ನು ಇನ್ನೊಬ್ಬರು ಒತ್ತಾಯ ಮಾಡಿ ನೀಡಿದ್ದರು. ಮೂರು ತಿಂಗಳು ಹಾಕಿದರೂ ತಲೆನೋವು ನಿವಾರಣೆಯಾಗಿಲ್ಲʼ ಎಂದಾಗ ಆ ವ್ಯಕ್ತಿ ಸ್ವಲ್ಪ ಮೌನವಾದರು. ಅದು ಯಾಕೆ ಹಾಗಾಯಿತು, ನಮ್ಮ ಯಾವುದೇ ಪ್ರಾಡಕ್ಟ್‌ಗಳೂ

ಚೈನ್‌ ಬಿಸಿನೆಸ್‌ ಎಂಬ ಮಾಯಾಜಾಲ Read More »

ಭೀಕರ ಅಪಘಾತದಲ್ಲಿ ಕರ್ಲಪ್ಪಾಡಿಯ ವ್ಯಕ್ತಿ ಸಾವು

ಜಾಲ್ಸೂರು – ಕಾಸರಗೋಡು ರಸ್ತೆಯ ಕುಂಟಾರು – ಮುರೂರು ಮಧ್ಯೆ ಓಮ್ಮಿ ಮತ್ತು ಮಿನಿ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಅಜ್ಜಾವರ ಕರ್ಲಪ್ಪಾಡಿಯ ಮಹಮ್ಮದ್ ಕುಂಞಯವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಓಮ್ನಿ ಕಾರು ಸಂಪೂರ್ಣ ಜಖಂಗೊಂಡಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಭೀಕರ ಅಪಘಾತದಲ್ಲಿ ಕರ್ಲಪ್ಪಾಡಿಯ ವ್ಯಕ್ತಿ ಸಾವು Read More »

ಗುಂಡಿಮಜಲು ಗಣಪಯ್ಯ ಜಿ.ವಿ ನಿಧನ

ಚೆಂಬು ಗ್ರಾಮದ ಗುಂಡಿಮಜಲು ಗಣಪಯ್ಯ ಜಿ.ವಿ.ಯವರು ಮಂಗಳವಾರ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 65 ವರ್ಷ ಪ್ರಾಯವಾಗಿತ್ತು.ಮೃತರು ಪತ್ನಿ ಲಕ್ಷ್ಮಿ, ಪುತ್ರ ಚಿಂತನ್, ಪುತ್ರಿ ಅನಿತಾ, ಅಳಿಯ, ಸಹೋದರರು, ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.ಗಣಪಯ್ಯರವರು ಚೆಂಬು ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾಗಿ, ಊರು ಗೌಡರಾಗಿ, ಚೆಂಬು ಕಿನುಮಾಣಿ ದೈವಸ್ಥಾನದ ಕಾರ್ಯದರ್ಶಿ ಹಾಗೂ ಉಗ್ರಾಣ ಮುಖ್ಯಸ್ಥರಾಗಿ, ಜೈ ಹಿಂದ್ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು

ಗುಂಡಿಮಜಲು ಗಣಪಯ್ಯ ಜಿ.ವಿ ನಿಧನ Read More »

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿ.11ರಂದು ಸರಕಾರಿ ರಜೆ ಘೋಷಣೆ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿ.11ರಂದು ಸರಕಾರಿ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ.ಎಸ್.ಎಂ.ಕೃಷ್ಣ ರವರು ಡಿ.10ರಂದು ಮಂಗಳವಾರ ಬೆಳಗಿನ ಜಾವ 02:30ಕ್ಕೆ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಡಿ.11 ಬುಧವಾರದಂದುಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ದಿವಂಗತರ ಗೌರವಾರ್ಥವಾಗಿ ಡಿ.11 ಬುಧವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಮೂರು ದಿನಗಳು ರಾಜ್ಯಾದ್ಯಂತ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿ.11ರಂದು ಸರಕಾರಿ ರಜೆ ಘೋಷಣೆ Read More »

error: Content is protected !!
Scroll to Top