Author name: Tejas

ಕನ್ನಡ ಶಾಲೆಗಳಲ್ಲಿ ಕನ್ಮಡದ ಬೇರುಗಳು ಗಟ್ಟಿಯಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಕೇಂದ್ರ ಸಾಹಿತ್ಯ ಪರಿಷತ್ ಅಗತ್ಯವಾಗಿ ಮಾಡಬೇಕು : ಧನಂಜಯ ಕುಂಬ್ಳೆ

ಅರಂತೋಡು, ನ.23 : ಕನ್ನಡ ಶಾಲೆಗಳಲ್ಲಿ ಕನ್ನಡದ ಬೇರುಗಳು ಗಟ್ಟಿಯಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಕೇಂದ್ರ ಸಾಹಿತ್ಯ ಪರಿಷತ್ ಅಗತ್ಯವಾಗಿ ಮಾಡಬೇಕು ಎಂದು ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಧನಂಜಯ ಕುಂಬ್ಳೆ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ […]

ಕನ್ನಡ ಶಾಲೆಗಳಲ್ಲಿ ಕನ್ಮಡದ ಬೇರುಗಳು ಗಟ್ಟಿಯಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಕೇಂದ್ರ ಸಾಹಿತ್ಯ ಪರಿಷತ್ ಅಗತ್ಯವಾಗಿ ಮಾಡಬೇಕು : ಧನಂಜಯ ಕುಂಬ್ಳೆ Read More »

ಖ್ಯಾತ ಹಾಡುಗಾರ ಶಶೀಧರ ಕೋಟೆಯವರಿಗೆ ಮಾತೃ ವಿಯೋಗ

ಹಿರಿಯ ಸಹಕಾರಿ ಧುರೀಣ, ಸಜ್ಜನ ಬಂಧು ದಿ. ಕೋಟೆ ವಸಂತ ಕುಮಾರ್ ರವರ ಪತ್ನಿ ಪಾರ್ವತಿ ವಸಂತ ಕುಮಾರ್ (82)ಕೋಟೆಯವರು ನ. 23 ರಂದು ನಿಧನರಾದರು.ಮೃತರು ಪುತ್ರರಾದ ಖ್ಶಾತ ಹಾಡುಗಾರ ಶಿಶಿಧರ ಕೋಟೆ, ರಘುರಾಮ ಕೋಟೆ ಪುತ್ರಿ ಶಶಿಕಲಾ ಗಣಪಯ್ಯ ವನಶ್ರಿ ಪೆರುವಾಜೆ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ

ಖ್ಯಾತ ಹಾಡುಗಾರ ಶಶೀಧರ ಕೋಟೆಯವರಿಗೆ ಮಾತೃ ವಿಯೋಗ Read More »

ಗುತ್ತಿಗಾರು ಸಹಕಾರಿ ಸಂಘ ಸಮಾಜಕ್ಕೆ ಮಾದರಿಯಾದ ಸಹಕಾರಿ ಸಂಘ : ಕಟೀಲ್

ಗುತ್ತಿಗಾರು: ಶತಮಾನವನ್ನು ಕಂಡ ಗುತ್ತಿಗಾರು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘ ಸಮಾಜಕ್ಕೆ ಮಾದರಿಯಾದ ಸಹಕಾರ ಸಂಘ ಎಂದು ಮಾಜಿ ಸಂಸದರಾದ ನಳಿನ್‌ಕುಮಾ‌ರ್ ಕಟೀಲ್ ಹೇಳಿದ್ದಾರೆ.ಅವರು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ – 2024 ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಛೇರಿಯ ಶತ ಸೌಧದ ದೀನ್ ದಯಾಳ್ ರೈತ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ನಡೆದ ಸಹಕಾರಿ ಚಳುವಳಿಯಿಂದ ದೇಶದ ಆರ್ಥಿಕ ಸ್ಥಿತಿಗೆ ಸಹಕಾರಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಗಟ್ಟಿಯಾಗಿ ನೆಲೆಯೂರಿದೆ

ಗುತ್ತಿಗಾರು ಸಹಕಾರಿ ಸಂಘ ಸಮಾಜಕ್ಕೆ ಮಾದರಿಯಾದ ಸಹಕಾರಿ ಸಂಘ : ಕಟೀಲ್ Read More »

SKSSF ಸುಳ್ಯ ವಲಯಇದರ ವತಿಯಿಂದಸುಗಂಧ ಸಾಗರಕಲೋತ್ಸವ -2024 ಕಾರ್ಯಕ್ರಮ

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಇದರ ವತಿಯಿಂದ ಸುಗಂಧ ಸಾಗರ ಕಲೋತ್ಸವ ಕಾರ್ಯಕ್ರಮ ಕನಕಮಜಲು ಸುಣ್ಣಮೂಲೆ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಾಳೆ ನ.24 ರಂದು ನಡೆಯಲಿದೆ.9:00 ಗಂಟೆಗೆ ಹಸೈನಾರ್ ಕೆ.ಸಿ ಅಧ್ಯಕ್ಷರು ಜುಮಾ ಮಸೀದಿ ಸುಣ್ಣಮೂಲೆ ಧ್ವಜಾರೋಹಣ ನೆರವೇರಿಸಲಿದ್ದಾರೆ .ನೂರಾರು ಸ್ಪರ್ಧಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .ಪೂರ್ವಾಹ್ನ 9 ಗಂಟೆಗೆ ಸ್ಪರ್ಧಾರ್ಥಿ ಗಳ ನೋಂದಾವಣಿ ನಡೆಯಲಿದೆ.ಸಮಾರಂಭದಲ್ಲಿಸಿರಾಜುದ್ದೀನ್ ಇರ್ಫಾನಿ ಖತೀಬರು BJM ಸುಣ್ಣಮೂಲೆ ದುವಾ ನೆರವೇರಿಸಲಿದ್ದಾರೆ.ಹಸೈನಾರ್ ಫೈಝಿ ಖತೀಬರು MJM ಅಜ್ಜಾವರ ಕಾರ್ಯಕ್ರಮ

SKSSF ಸುಳ್ಯ ವಲಯಇದರ ವತಿಯಿಂದಸುಗಂಧ ಸಾಗರಕಲೋತ್ಸವ -2024 ಕಾರ್ಯಕ್ರಮ Read More »

ಚನ್ನಪಟ್ಟಣ, ಸಂಡೂರ್, ಶಿಗ್ಗಾಂವಿ ಉಪ ಚುನಾವಣೆ ಭರ್ಜರಿ ವಿಜಯಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹರ್ಷ

ಚನ್ನಪಟ್ಟಣ, ಸಂಡೂರ್ ಮತ್ತು ಶಿಗ್ಗಾಂವಿ ಉಪ ಚುನಾವಣೆ ಕಾಂಗ್ರೇಸ್ ನ ಅಭೂತಪೂರ್ವ ಗೆಲುವಿಗೆ ಕಾಂಗ್ರೆಸ್ ಮುಖಂಡ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹರ್ಷ ವ್ಯಕ್ತ ಪಡಿಸಿರುತ್ತಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಕಾಂಗ್ರೆಸ್ ಸರಕಾರಕ್ಕೆ ಜನಮಣ್ಣನೆ ನೀಡಿದ್ದು ಸರಕಾರದ ಪಂಚ ಗ್ಯಾರಂಟಿಗಳು ಮಹಿಳೆಯರಿಗೆ, ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಭರವಸೆಯನ್ನು ನೀಡಿದೆ. ಬಿ.ಜೆ.ಪಿ.ಯವರು ಸಿದ್ದರಾಮಯ್ಯ ಅವರಿಗೆ ಮುಡಾ ಹೆಸರಿನಲ್ಲಿ ಇ ಡಿ ಕಿರುಕುಳ, ವಕ್ಪ್ ನ

ಚನ್ನಪಟ್ಟಣ, ಸಂಡೂರ್, ಶಿಗ್ಗಾಂವಿ ಉಪ ಚುನಾವಣೆ ಭರ್ಜರಿ ವಿಜಯಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹರ್ಷ Read More »

ಅರಂತೋಡಿನಲ್ಲಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ, ಸುಳ್ಯ ಸಾಹಿತ್ಯ,ಸಾಂಸ್ಕೃತಿಕ, ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಚಾಪು ಮೂಡಿಸಿದ ಕ್ಷೇತ್ರ : ನರೇಂದ್ರ ರೈ ದೇರ್ಲ ಅಭಿಮತ

ಸುಳ್ಯ ಸಾಹಿತ್ಯ,ಸಾಂಸ್ಕೃತಿಕ, ಕಲೆ,ಪ್ರತ್ರಿಕೋದ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಚಾಪು ಮೂಡಿಸಿದ ಕ್ಷೇತ್ರವಾಗಿದೆ ಎಂದು ಹಿರಿಯ ಸಾಹಿತಿ ನರೇಂದ್ರ ರೈ ದೇರ್ಲ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಾಂಗಣದಲ್ಲಿ 27ನೇ ಸಾಹಿತ್ಯ ಸಮ್ಮೇಳನ

ಅರಂತೋಡಿನಲ್ಲಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ, ಸುಳ್ಯ ಸಾಹಿತ್ಯ,ಸಾಂಸ್ಕೃತಿಕ, ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಚಾಪು ಮೂಡಿಸಿದ ಕ್ಷೇತ್ರ : ನರೇಂದ್ರ ರೈ ದೇರ್ಲ ಅಭಿಮತ Read More »

ವಿಶೇಷ ಚಿಟ್ಟೆ ಪತ್ತೆ !

ಕಲ್ಲುಗುಂಡಿ ಪಂಚಮಿ ಸ್ಟೋರ್ ಮಾಲಕರಾದ ವಿಶ್ವನಾಥ್ ಅವರ ಮನೆಯಲ್ಲಿ ವಿಶೇಷ ಒಂದು ಚಿಟ್ಟೆ ಕಾಣಿಸಿಕೊಂಡಿದೆ. ಮೊದಲಿಗೆ ಮಕ್ಕಳಿಗೆ ಈ ವಿಶೇಷ ಚಿಟ್ಟೆ ಕಂಡಿದೆ. ಆಟ ಆಡುತ್ತಾ ಹೊರಗಡೆ ಹೋಗುವಾಗ ಗೋಡೆಯಲ್ಲಿ ಮಗಳು ಪಂಚಮಿಗೆ ಈ ಚಿಟ್ಟೆ ಮೊದಲು ಕಂಡಿದೆ. ಪ್ರಣವಿ ಅದರ ಫೋಟೋ ತೆಗೆದು ಮನೆಯವರಿಗೆ ತೋರಿಸಿ ಇದು ಚಿಟ್ಟೆ ಹೌದೋ ಅಥವಾ ಬೇರೆ ಏನಾದರೂ ಹುಳದ ಜಾತಿಯೇ ಎಂದು ಅವಳು ಕೇಳಿದ್ದಾಳೆ.ಬಳಿಕ ಮನೆಯವರು ಚಿಟ್ಟೆ ಎಂದು ಹೇಳಿದ್ದಾಗ ಆಶ್ಚರ್ಯ ಹಾಗೂ ಖುಷಿ ವ್ಯಕ್ತಪಡಿಸಿದ್ದಾಳೆ.

ವಿಶೇಷ ಚಿಟ್ಟೆ ಪತ್ತೆ ! Read More »

ಮಂಡೆಕೋಲಿನಲ್ಲಿ ನಡೆಯುವ ಅರೆಭಾಷೆ ಗಡಿನಾಡ ಉತ್ಸವಕ್ಕೆ ಡಿ.ವಿ.ಎಸ್ ಗೆ ಅಹ್ವಾನ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸ್ಥಾಪನೆಗೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಮಾನ್ಯ ಡಿ.ವಿ. ಸದಾನಂದ ಗೌಡರನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಸದಸ್ಯರು ಹಾಗೂ ಮಂಡೆಕೋಲು ಗ್ರಾಮ ಗೌಡ ಸಮಿತಿಯ ಪದಾಧಿಕಾರಿಗಳು ಅವರ ದೇವರಗುಂಡದ ನಿವಾಸದಲ್ಲಿ ಭೇಟಿಯಾಗಿ ಗೌರವಿಸಿದರು.ಡಿ.ವಿ.ಯವರ ಹುಟ್ಟೂರಾದ ಮಂಡೆಕೋಲಿನಲ್ಲಿ ಡಿಸೆಂಬರ್ 1 ರಂದು ನಡೆಯಲಿರುವ ಅರೆಭಾಷೆ ಗಡಿನಾಡ ಉತ್ಸವ -2024 ಕಾರ್ಯಕ್ರಮಕ್ಕೆ ಅವರನ್ನು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು

ಮಂಡೆಕೋಲಿನಲ್ಲಿ ನಡೆಯುವ ಅರೆಭಾಷೆ ಗಡಿನಾಡ ಉತ್ಸವಕ್ಕೆ ಡಿ.ವಿ.ಎಸ್ ಗೆ ಅಹ್ವಾನ Read More »

ನಾಳೆ ಅರಂತೋಡಿನಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ

ಅರಂತೋಡು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು (ನ.23) ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಂಗಣದಲ್ಲಿ ನಡೆಯಲಿದೆ.ಪೂರ್ವಾಹ್ನ 9 ಗಂಟೆಗೆ ಅರಂತೋಡು ಗ್ರಾಮ ಪಂಚಾಯತ್ ಕಚೇರಿ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು ನಿವೃತ್ತ ಮುಖ್ಯ

ನಾಳೆ ಅರಂತೋಡಿನಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ Read More »

ರಾಜ್ಯ ಮಟ್ಟದ ಕವಿಗೋಷ್ಠಿಗೆ ಅಕ್ಷತಾ ಆಯ್ಕೆ

ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯ ಘಟಕ ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆ ಇದರ ವತಿಯಿಂದ ಸಾಹಿತ್ಯ ಸಂಭ್ರಮ -100ರ ಪ್ರಯುಕ್ತ ನಡೆಯಲಿರುವ ರಾಜ್ಯ ಮಟ್ಟದ ಕವಿ ಕಾವ್ಯ ಸಮ್ಮೇಳನದ ಕವಿಗೋಷ್ಠಿಗೆ ಪೆರುವಾಜೆ ಗ್ರಾಮದ ಅಕ್ಷತಾ ನಾಗನಕಜೆ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರಿನ ಸಾಹಿತಿ ರಂಗಭೂಮಿ ಕಲಾವಿದರಾಗಿರುವ ಹೆಚ್. ಎಂ. ನಾಗರಾಜ್ ರಾವ್ ರವರ ಅಧ್ಯಕ್ಷತೆಯಲ್ಲಿ ಮೂಡಿಗೆರೆ ಪಂಚಾಯತ್ ದೀನ್ ದಯಾಳ್ ಸಭಾಂಗಣದಲ್ಲಿ ನ. 24ರಂದು ಕವಿಗೋಷ್ಠಿ ನಡೆಯಲಿದೆಯೆಂದು ಸಂಘಟನೆಯ ರಾಜ್ಯಾಧ್ಯಕ್ಷ ಎಂ. ಎಸ್.ನಾಗರಾಜ್ ಮೂಡಿಗೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಕವಿಗೋಷ್ಠಿಗೆ ಅಕ್ಷತಾ ಆಯ್ಕೆ Read More »

error: Content is protected !!
Scroll to Top