ಮನಸಿನಿಂದ ಮನಸುಗಳನ್ನು ಬೆಳಗೋಣ..
ದೀಪಗಳ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಪ್ರತೀ ವರ್ಷದಂತೆ ಈ ವರ್ಷವೂ ಸಂಭ್ರಮವನ್ನು ಹೊತ್ತು ತಂದಿದೆ. ಕತ್ತಲಿನಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಎಂಬ ಸಂದೇಶ ಸಾರುವ ದೀಪಾವಳಿಯ ಮಹತ್ವವೇ ದೊಡ್ಡದು.ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ದೀಪಾವಳಿಯ ಆರಂಭ. ಕೆಲವು ಕಡೆಗಳಲ್ಲಿ ಮೂರು ದಿನ ಆಚರಿಸಿದರೆ ಇನ್ನು ಕೆಲವೆಡೆ ಐದು ದಿನಗಳ ಕಾಲವೂ ದೀಪಾವಳಿ ಸಂಭ್ರಮ ಇರುತ್ತದೆ. ಮನೆಮಂದಿಯೆಲ್ಲ ಒಟ್ಟು ಸೇರಿ, ಹೊಸ ಬಟ್ಟೆ ಧರಿಸಿ ವೈವಿಧ್ಯ ಖಾದ್ಯ ತಯಾರಿಸಿ ಒಟ್ಟಾಗಿ ಕುಳಿತು ಉಂಡು […]
ಮನಸಿನಿಂದ ಮನಸುಗಳನ್ನು ಬೆಳಗೋಣ.. Read More »










