ಪ್ರಜಾಧ್ವನಿ ಕರ್ನಾಟಕ, ಕೇಂದ್ರೀಯ ಸಮಿತಿ ಸಭೆ.
ಸುಳ್ಯ ಶಿವ ಕೃಪಾ ಸಭಾಭವನದಲ್ಲಿ ಅ. 13ರಂದು ಪ್ರಜಾಧ್ವನಿ ಕರ್ನಾಟಕ ಕೇಂದ್ರೀಯ ಸಮಿತಿ ಸುಳ್ಯ ಇದರ ವಿಶೇಷ ಸಭೆಯು ಸಮಿತಿ ಉಪಾಧ್ಯಕ್ಷರಾದ ಪ್ರವೀಣ್ ಮುಂಡೋಡಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.ಸಭೆಯಲ್ಲಿ ಮುಂದಿನ ನವಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವವನ್ನು ಆಚರಿಸುವಂತೆ ನಿರ್ಣಯಿಸಲಾಯಿತು.ಸಮಿತಿಯ ವಾರ್ಷಿಕೋತ್ಸವವನ್ನು ಅದೇ ದಿನ ಆಚರಣೆ ಮತ್ತು ಪ್ರಜಾಧ್ವನಿ ಕರ್ನಾಟಕ ಹೆಸರಿನಲ್ಲಿ ನೂತನವಾಗಿ ಯೂಟ್ಯೂಬ್ ಒಂದನ್ನು ಉದ್ಘಾಟನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಅಲ್ಲದೇ ಭಾರತದ ಸಂವಿಧಾನದ ವಿಚಾರವಾಗಿ ದೇಶದ ಸರ್ವ ಪ್ರಜೆಗಳು ದೇಶದ ಸಂವಿಧಾನವನ್ನು ರಾಷ್ಟ್ರೀಯ […]
ಪ್ರಜಾಧ್ವನಿ ಕರ್ನಾಟಕ, ಕೇಂದ್ರೀಯ ಸಮಿತಿ ಸಭೆ. Read More »










