ಅರಂತೋಡು : ಅಖಂಡ ಭಾರತ ಸಂಕಲ್ಪ ಯಾತ್ರೆ
ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತ್ರ್ ಶಕ್ತಿ ದುರ್ಗಾವಾಹಿನಿ ಹನುಮಾನ್ ಶಾಖೆ ಆರಂತೋಡು ಸುಳ್ಯ ಪ್ರಖಂಡ ವತಿಯಿಂದ ಅಖಂಡ ಭಾರತ ಸಂಕಲ್ಪ ಯಾತ್ರೆಪ್ರತಿ ವರ್ಷದಂತೆ ಅಖಂಡ ಸಂಕಲ್ಪ ಯಾತ್ರೆಯ ಮೆರವಣಿಗೆ ಕೋಡಂಕೇರಿಯಿಂದ ದುರ್ಗಾಮತಾ ಭಜನಾ ಮಂದಿರದ ಎದುರುಗಡೆ ಸಂಪನ್ನ ಗೊಂಡು ಸಿರಿಸೌಧ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕರಾದ ಪದ್ಮನಾಭ ಯು ಎಸ್ ವಹಿಸಿದರು ಧಾರ್ಮಿಕ ಉಪನ್ಯಾಸವನ್ನು ಸಂದೀಪ್ ಒಳಳಂಬೆ ವಿ ಹೆಚ್ ಪಿ ನ ವಿಧಿ ಪ್ರಮುಖ್ ಸುಳ್ಯ ಪ್ರಖಂಡ […]
ಅರಂತೋಡು : ಅಖಂಡ ಭಾರತ ಸಂಕಲ್ಪ ಯಾತ್ರೆ Read More »










