ಆಲೆಟ್ಟಿ ಶಾಲೆಗೆ ಚೈತನ್ಯ ಸೇವಾಶ್ರಮದಿಂದ ಉಚಿತ ಪುಸ್ತಕ ವಿತರಣೆ
23/06/2025 ಸೋಮವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿ ಇಲ್ಲಿ ಪ್ರಥಮ ಪೋಷಕರ ಸಭೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಶ್ರೀ ಶ್ರೀ ಸ್ವಾಮಿ ಯೋಗೇಶ್ವರನಂದ ಸರಸ್ವತಿ, ಚೈತನ್ಯ ಸೇವಾ ಶ್ರಮ ಅಜ್ಜಾವರ ಇವರ 223 ನೇ ಕೃತಿ ಮನಸಿನಂತೆ ಮಾನವನು ಕೃತಿಯನ್ನು ಸರಕಾರಿ ಪ್ರೌಢಶಾಲೆ ಆಲೆಟ್ಟಿ ಇಲ್ಲಿಯ ಮುಖ್ಯ ಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಇವರು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಪ್ರಕಾಶ ಮುಡಿತ್ತಾಯ ಉಪ ಪ್ರಾಂಶುಪಾಲರು […]
ಆಲೆಟ್ಟಿ ಶಾಲೆಗೆ ಚೈತನ್ಯ ಸೇವಾಶ್ರಮದಿಂದ ಉಚಿತ ಪುಸ್ತಕ ವಿತರಣೆ Read More »










