ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ತಾಲೂಕು,ತೊಡಿಕಾನ ಗ್ರಾಮ ಸಮಿತಿ ವತಿಯಿಂದ
(10 ಕುಟುಂಬ 18 ಗೋತ್ರದ ವ್ಯಾಪ್ತಿಗೆ ಒಳಪಟ್ಟಂತೆ)
ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಸೀಮಿತ ಗ್ರಾಮಗಳಿಗೆ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟ ಫೆ.8ರಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮೈದಾನ ನಡೆಯಲಿದೆ.
ಸಂಜೆ 5 ಗಂಟೆಗೆ ಕಬಡ್ಡಿ ಪಂದ್ಯಾಟ ಆರಂಭವಾಗಲಿದ್ದು ರಾತ್ರಿ ಗಂಟೆ 8ಕ್ಕೆ ಸಭಾ ಕಾರ್ಯಕ್ರಮ ಉದ್ಘಾಟನೆಯಾಗಲಿದೆ.
ಶ್ರೀ ಅಕ್ಷಯ್ ಕುರುಂಜಿ ಆರ್ಕಿಟೆಕ್ಟ್
ಎ.ಓ.ಎಲ್.ಇ.(ರಿ.),ಕುರುಂಜಿಭಾಗ್, ಸುಳ್ಯ ಇವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಶ್ರೀ ಬಿ. ರಮಾನಂದ ಗೌಡ ಬಾಳೆಕಜೆ ಅಧ್ಯಕ್ಷರು, ಗೌಡರ ಯುವ ಸೇವಾ ಸಂಘ ತೊಡಿಕಾನ ಗ್ರಾಮ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ಒಕ್ಕಲಿಗರ ಸಂಘ (ರಿ), ಬೆಂಗಳೂರು ಹಾಗೂ ಉಪಾಧ್ಯಕ್ಷರು, ಎ.ಒ.ಎಲ್.ಇ (ರಿ.), ಕಮಿಟಿ ‘ಬಿ’, ಕುರುಂಜಿಭಾಗ್, ಸುಳ್ಯ ಇದರ ಅಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ,ಪಿ.ಎಸ್.ಗಂಗಾಧರ, ಅಧ್ಯಕ್ಷರು, ಗೌಡ ಯುವ ಸೇವಾ ಸಂಘ (ರಿ), ಸುಳ್ಯ,ಪಿ.ಸಿ.ಜಯರಾಮ ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿ, ವಿನುತ ಪಾತಿಕಲ್ಲು, ಅಧ್ಯಕ್ಷರು ತಾಲೂಕು ಮಹಿಳಾ ಗೌಡರ ಘಟಕ,ಕಿಶೋರ್ ಕುಮಾರ್, ನಿಕಟಪೂರ್ವ ಅಧ್ಯಕ್ಷರು, ವ್ಯ. ಸ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ, ಅವಿನ್ ರಂಗತ್ಮಲೆ, ಕಾರ್ಯನಿರ್ವಹಣಾಧಿಕಾರಿಗಳು, ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ,ಸೋಮಶೇಖರ ಕೊಯಿಂಗಾಜೆ, ಅಧ್ಯಕ್ಷರು, ಪ್ರಾ.ಕೃ.ಪ.ಸ.ಸಂ. ಸಂಪಾಜೆ
ವೆಂಕಟ್ ವಳಲಂಬೆ, ಆಡಳಿತ ಮೊತ್ತೇಸರರು, ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ಗುತ್ತಿಗಾರು
ಹರೀಶ್ ಕಂಜಿಪಿಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು
ದಾಮೋದರ ನಾರ್ಕೋಡು, ವಲಯ ಉಸ್ತುವಾರಿಗಳು, ಗೌಡ ಯುವ ಸೇವಾ ಸಂಘ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಕಾರ್ಯಕ್ರಮ
ಮಾ.,9ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 6.00 ರಿಂದ ಸಮರೋಪ ಸಮಾರಂಭ ನಡೆಯಲಿದೆ.
ಬಿ.ರಮಾನಂದ ಗೌಡ ಬಾಳೆಕಜೆ ಅಧ್ಯಕ್ಷರು, ಗೌಡರ ಯುವ ಸೇವಾ ಸಂಘ ತೊಡಿಕಾನ ಗ್ರಾಮ ಅಧ್ಯಕ್ಷತೆ ವಹಿಸಲಿದ್ದಾರೆ.
ಸದಾನಂದ ಮಾವಜಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿ ಬೆಂಗಳೂರು
ಕೇಶವ ಅಡ್ತಲೆ, ಅಧ್ಯಕ್ಷರು, ಗ್ರಾಮ ಪಂಚಾಯತ್, ಅರಂತೋಡು, ನಾಗೇಶ್ ಕುಂದಲ್ಪಾಡಿ ಮಾಜಿ ಅಧ್ಯಕ್ಷರು, ತಾ. ಪಂಚಾಯತ್ ಮಡಿಕೇರಿ,ಯು.ಕೆ. ಕೇಶವ ಅಧ್ಯಕ್ಷರು, ವ್ಯ. ಸಮಿತಿ ಶ್ರೀಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ,ಎ.ವಿ. ತೀರ್ಥರಾಮ ಅಡ್ಡಬಳೆ ಪ್ರಧಾನ ಕಾರ್ಯದರ್ಶಿಗಳು, ಗೌಡ ಯುವ ಸೇವಾ ಸಂಘ (ರಿ), ಸುಳ್ಯ
ವೆಂಕಟ್ರಮಣ ಪೆತ್ತಾಜೆ, ಸದಸ್ಯರು, ಗ್ರಾಮ ಪಂಚಾಯತ್, ಆರಂತೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸನ್ಮಾನ ಕಾರ್ಯಕ್ರಮ
ಪ್ರಶಾಂತ್ ಕಾಫಿಲ ನಿರ್ದೇಶಕರು ಆರಂತೋಡು ತೊಡಿಕಾನ ಪ್ರಾಕೃ.ಪ.ಸ.ಸಂಘ ಲೋಚನಾ ಲೋಕೇಶ್ ಉಳುವಾರು ಕೊಳಲುಮೂಲೆ ನಿರ್ದೇಶಕರು, ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘ ಜಯಾನಂದ ಕಾಡುಪಂಜ
ನಿವೃತ್ತ ಇ.ಯಂ.ಇ. ಇಂಡಿಯನ್ ಆರ್ಮಿ ಇವರನ್ನು ಸನ್ಮಾನಿಸಲಾಗುವುದು.
ನಾಳೆ(ಮಾ.8) ತೊಡಿಕಾನದಲ್ಲಿ ಗೌಡ ಸಮುದಾಯವರಿಗೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ
