ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವದಿ ಜಾತ್ರೋತ್ಸವ ಏ.13ರಿಂದ ಆರಂಭಗೊಳ್ಳಲಿದ್ದು
ಏಪ್ರಿಲ್ 1ರಂದು ಬೆಳಿಗ್ಗೆ 9 ಗಂಟೆಗೆ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭಗಳಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ ವ್ಯವಸ್ಥಾಪನಾ ಸಮಿತಿ
ಸದಸ್ಯರಾದ ತೀರ್ಥರಾಮ ಪರ್ನೋಜಿ,ಬಾಲಕೃಷ್ಣ ಕುಂಟುಕಾಡು, ತಿಮ್ಮಯ್ಯ ಮೆತ್ತಡ್ಕ,ವಸಂತ ಪೆಲ್ತಡ್ಕ,ಮಾಲತಿ ಬೋಜಪ್ಪ,ಚಂಚಲಾಕ್ಷ್ಮಿನಾಗೇಂದ್ರ,ಮಾಜಿ ಸದಸ್ಯರಾದ ಕೆ.ಕೆ ನಾರಾಯಣ,ಭವಾನಿಶಂಕರ ಅಡ್ತಲೆ ,ಚಂದ್ರಪ್ರಕಾಶ್ ಪಾನತ್ತಿಲ, ಎಸ್.ಪಿ ಲೋಕನಾಥ, ಉಮಾಶಂಕರ ಎ.ಜಿ,ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟರಮಣ ಪೆತ್ತಾಜೆ,ರವೀಂದ್ರ ಪೂಜಾರಿ, ಹಾಗೂ ಸುಂದರ ಬಾಜಿನಡ್ಕ,ಸುಧಾಕರ ಎ.ಜಿ,ಜಗದೀಶ ಎಡ್ಚಾರ್,ಮಾದಪ್ಪ ಕುಂಟುಕಾಡು,ಚಿದಾನಂದ ಮಾಸ್ತರ್ ಅಡ್ತಲೆ,ರಾಧಾಕ್ರಷ್ಣ ಪಾರೆಮಜಲು,ಸೀತಾರಾಮ ಬಾಳೆಕಜೆ,ಮಹೇಶ ಕುತ್ತಮೊಟ್ಟೆ,ಮೋನಪ್ಪ ಬಾಳೆಕಜೆ,ಕಮಲಾಕ್ಷ ಪಡ್ಪು,ಕೇಪಣ್ಣ ಪುತ್ಯ ಆಕಾಶ್ ಪಾರೆಪ್ಪಾಡಿ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.
ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ
