ಪ್ರಸಿದ್ದ ಪುಣ್ಯಕ್ಷೇತ್ರ ವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಗ್ಗಿನ ಉಪಹಾರ ನೀಡಲು ವ್ಯವಸ್ಥಾಪನಾ ಸಮಿತಿ ಚಿಂತನೆ ನಡೆಸಿದ್ದು ಮೇ.30ರಂದು ಇದರ ಪ್ರಾರಂಭೋತ್ಸವ ನಡೆಯಲಿದೆ.
ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾಸೋಹ ಭೋಜನಪ್ರಸಾದ ವ್ಯವಸ್ಥೆ ಜಾರಿಯಲ್ಲಿದೆ. ಇದೀಗ ಬೆಳಗ್ಗಿನ ಉಪಹಾರವನ್ನು ನೀಡಲು ಯೋಜನೆ ರೂಪಿಸಲಾಗಿದ್ದು ಮೇ.30ರಂದು ಬೆಳಗ್ಗೆ8 ರಿಂದ ಉಪಹಾರ ಸೇವೆ ಆರಂಭ ಆಗಲಿದೆ.
ಇನ್ನೂ ಮುಂದೆ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಬೆಳಗ್ಗಿನ ಉಪಹಾರ ಆರಂಭ
