ಭಾರತದ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ 11 ನೇ ವರ್ಷದ ಆಚರಣೆಯ ಭಾಗವಾಗಿ ಬಿಜೆಪಿ ಕರ್ನಾಟಕದ ವತಿಯಿಂದ
ಸಂಕಲ್ಪದಿಂದ ಸಾಧನವರೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಸಂಕಲ್ಪದಿಂದ ಸಾಧನವರೆಗೆ ಕಾರ್ಯಕ್ರಮದ ದ.ಕ.ಜಿಲ್ಲಾ ತಂಡದ ಸಂಚಾಲಕರಾಗಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಆಯ್ಕೆಯಾಗಿದ್ದಾರೆ.
ಸುಳ್ಯ ಮಂಡಲ ಸಂಚಾಲಕರಾಗಿ ಪುಲಸ್ಯ ರೈ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಆಶಾ ತಿಮ್ಮಪ್ಪ ಹಾಗೂ ಪದ್ಮನಾಭ ಶೆಟ್ಟಿ ಪೆರುವಾಜೆ ಆಯ್ಕೆಯಾಗಿದ್ದಾರೆ.
ಸಂಕಲ್ಪದಿಂದ ಸಾಧನೆವರೆಗೆ ದ.ಕ ಜಿಲ್ಲಾ ತಂಡದ ಸಂಚಾಲಕರಾಗಿ ಹರೀಶ್ ಕಂಜಿಪಿಲಿ
