ಅರಂತೋಡು ಗ್ರಾಮದ ಉಳುವಾರು ಎಲ್ಪುಕಜೆ ಪ್ರವೀಣ . ಯು.ಎಲ್. ಅವರ ತೋಟಕ್ಕೆ ಆನೆ ಬಂದು ಕೃಷಿ ಹಾನಿ ಮಾಡಿವೆ.ಬಾಳೆ,ಅಡಿಕೆ ಇತರ ಕ್ರಷಿ ಬೆಳೆಗಳನ್ನು ನಾಶ ಪಡಿಸಿವೆ ಎಂದು ತಿಳಿದು ಬಂದಿವೆ.
ಅರಂತೋಡು : ಕಾಡಾನೆಗಳು ತೋಟಕ್ಕೆ ನುಗ್ಗಿ ಕ್ರಷಿ ನಾಶ

ಅರಂತೋಡು ಗ್ರಾಮದ ಉಳುವಾರು ಎಲ್ಪುಕಜೆ ಪ್ರವೀಣ . ಯು.ಎಲ್. ಅವರ ತೋಟಕ್ಕೆ ಆನೆ ಬಂದು ಕೃಷಿ ಹಾನಿ ಮಾಡಿವೆ.ಬಾಳೆ,ಅಡಿಕೆ ಇತರ ಕ್ರಷಿ ಬೆಳೆಗಳನ್ನು ನಾಶ ಪಡಿಸಿವೆ ಎಂದು ತಿಳಿದು ಬಂದಿವೆ.