ಭತ್ತ ಸಾಗಿಸುತ್ರಿದ್ದ ಲಾರಿಯೊಂದಕ್ಕೆ ಬೆಂಕಿ ಹತ್ರಿಕೊಂಡ ಘಟನೆ ಶನಿವಾರ ಸಂಪಾಜೆ ಸಮೀಪದ ದೇವರಕೊಲ್ಲಿಯಿಂದ ವರದಿಯಾಗಿದೆ.
ಮಡಿಕೇರಿ ಕಡೆಯಿಂದ ಕಾರ್ಕಳಕ್ಕೆ ಲಾರಿಯಲ್ಲಿ ಭತ್ತ ಸಾಗಿಸಲಾಗುತ್ತಿತ್ತು.ಲಾರಿಯ ಒಂದು ಟಯರ್ ಸಂಪೂರ್ಣ ಸುಟ್ಟು ಹೋಗಿದೆ.ಲೈನರ್ ಬಿಸಿಯಾಗಿ ಬೆಂಕಿ ಹತ್ತಿಕೊಂಡಿರಬೇಕೆಂದು ಅಂದಾಜಿಸಲಾಗಿದೆ.
ಲಾರಿಗೆ ಬೆಂಕಿ ಹತ್ತಿಕೊಂಡು ಸುಟ್ಟು ಹೋದ ಟಯರ್



































