ಅರಂತೋಡು ಕಲ್ಲಗದ್ದೆ ಸುಧಾಕರ ರವರ ಮನೆಗೆ ರಾತ್ರಿ ಬೀಸಿದ ಬಾರಿ ಗಾಳಿಯಿಂದ ಹಿಂಬದಿ ಇರುವ ಮರ ಮನೆ ಮೇಲೆ ಬಿದ್ದು ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ಪಿಡಿಒ ಜಯ ಪ್ರಕಾಶ್,ಗ್ರಾಮ ಲೆಕ್ಕಾಧಿಕಾರಿ ಶರತ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಂತೋಡು : ಮನೆಗೆ ಮರ ಬಿದ್ದು ಹಾನಿ

















