ಬಲ್ಪ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ದಲ್ಲಿ ನಾಳೆ 7-3-26 ಶನಿವಾರ ಪೂರ್ವಹ್ನ 10 ರಿಂದ ಕೊಳ್ಳಿ ಮುಹೂರ್ತ ನಡೆಯಲಿದೆ ಒತ್ತೆಕೋಲ ಏಪ್ರಿಲ್ 27,28 ರಂದು ನಡೆಯಲಿದೆ ನಾಳೆ ನಡೆಯುವ ಕೊಳ್ಳಿ ಮುಹೂರ್ತಕ್ಕೆ ಭಕ್ತದಿಗಳೆಲ್ಲರೂ ಆಗಮಿಸಿ ಪ್ರಸಾದ ಸ್ವೀಕರಿಸಬೇಕಾಗಿ ಆಡಳಿತ ಮಂಡಳಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರು ತಿಳಿಸಿದ್ದಾರೆ.
ನಾಳೆ ಬಳ್ಪ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕೊಳ್ಳಿಮೂರ್ತ

















