June 14, 2026

ಹಲಸು ಮಾವು ಮೇಳದಿಂದ ನವ ಪೀಳಿಗೆಗೆ ಹಲಸು ಮಾವಿನ ಮಹತ್ವ ಅರಿವಾಗಿದೆ : ಶಾಸಕಿ ಭಾಗೀರಥಿ ಮುರುಳ್ಯ

ಹಲಸು ಮಾವು ಮೇಳದಿಂದ ನವಪೀಳಿಗೆಗೆ ಹಲಸು ಮಾವಿನ ಮಹತ್ವ ಅರಿವಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಟೀಮ್ ಉಬಾ‌ರ್, ಸುಳ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಕೃಷಿ ಅರಿವು ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಆಡಳಿತ,ತಾಲೂಕು ಪಂಚಾಯತ್, ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳು ಹಾಗೂ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದ ವಠಾರದಲ್ಲಿ ಏರ್ಪಡಿಸಲಾದ 3 […]

ಹಲಸು ಮಾವು ಮೇಳದಿಂದ ನವ ಪೀಳಿಗೆಗೆ ಹಲಸು ಮಾವಿನ ಮಹತ್ವ ಅರಿವಾಗಿದೆ : ಶಾಸಕಿ ಭಾಗೀರಥಿ ಮುರುಳ್ಯ Read More »

ಶ್ರೀ ಕ್ಷೇ.ಧ ಗ್ರಾ.ಯೋಜನೆ (ರಿ).ಬಿ.ಸಿ ಟ್ರಸ್ಟ್ ಸುಳ್ಯ ತೊಡಿಕಾನ ಕಾರ್ಯ ಕ್ಷೇತ್ರದ ನೂತನ ಒಕ್ಕೂಟ ಅಧ್ಯಕ್ಷರಾಗಿ ವೆಂಕಟ್ರಮಣ ಪೆತ್ತಾಜೆ ಆಯ್ಕೆ

ಶ್ರೀ ಕ್ಷೇ.ಧ ಗ್ರಾ.ಯೋಜನೆ (ರಿ).ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಲಯದ ತೊಡಿಕಾನ ಕಾರ್ಯ ಕ್ಷೇತ್ರದ ನೂತನ ಒಕ್ಕೂಟದ ಅಧ್ಯಕ್ಷರಾಗಿ ವೆಂಕಟ್ರಮಣ ಪೆತ್ತಾಜೆ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಚಂದ್ರಶೇಖರ ಆಚಾಯ೯, ಕಾರ್ಯದರ್ಶಿಯಾಗಿ ಚಿದಾನಂದ ಚಿ ಪ್ರು ಗುಡ್ಡೆ,, ಜೊತೆ ಕಾರ್ಯದರ್ಶಿಯಾಗಿ ಸುಲೋಚನಾ,, ಕೋಶಾದಿಕಾರಿಯಾಗಿ ಪ್ರೇಮಲತಾ ಬಾಳೆಕಜೆ, ಕೇಪು ದೊಡ್ಡಕುಮೇರಿ, ವಿಶಾಲಾಕ್ಷಿ ಅಡ್ಯಡ್ಕ, ಹೇಮಲತಾ ಕೊಳಲು ಮೂಲೆ, ದಯಾನಂದ ನಾಗನ ಮೂಲೆ, ಚಿತ್ರ ಕಲಾಚಾಂಬಾಡು, ಜಯಂತಿ ಪಂಜಿ ಕೋಡಿ, ಧನ್ಯನಾರ್ಕೊಡು ಇವರುಗಳನ್ನು ಆಯ್ಕೆ ಮಾಡಲಾಗಿದೆ

ಶ್ರೀ ಕ್ಷೇ.ಧ ಗ್ರಾ.ಯೋಜನೆ (ರಿ).ಬಿ.ಸಿ ಟ್ರಸ್ಟ್ ಸುಳ್ಯ ತೊಡಿಕಾನ ಕಾರ್ಯ ಕ್ಷೇತ್ರದ ನೂತನ ಒಕ್ಕೂಟ ಅಧ್ಯಕ್ಷರಾಗಿ ವೆಂಕಟ್ರಮಣ ಪೆತ್ತಾಜೆ ಆಯ್ಕೆ Read More »

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಜಮಾ ಖರ್ಚು ಗಳ ವಿಶೇಷ ಸಭೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಜಾತ್ರೋತ್ಸವದ ಜಮಾ ಖರ್ಚುಗಳ ವಿಶೇಷ ಸಭೆ ದೇವಳದ ಅಕ್ಷಯ ಮಂದಿರದಲ್ಲಿ ಜೂ.13ರಂದು ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು‌.ಕೆ, ಜೀರ್ಣೊದ್ದಾ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ,ಜಾತ್ರೋತ್ಸವ ಸಮಿತಿ ಅಧ್ಯಕ್ಷ, ಸಂತೋಷ್ ಕುತ್ತಮೊಟ್ಟೆ,ಇ.ಒ ಅವಿನ್ ರಂಗತ್ ಮಲೆ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಎಂ ಕಿಶೋರ್ ಕುಮಾರ್,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಕೆ‌.ಕೆ,ವಸಂತ ಪೆಲ್ತಡ್ಕ,ತಿಮ್ಮಯ್ಯ ಮೆತ್ತಡ್ಕ,ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ,ದೇವಳದ ವ್ಯವಸ್ಥಾಪಕ ಆನಂದ ಕಲ್ಲದೆ,ಮಾಜಿ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಜಮಾ ಖರ್ಚು ಗಳ ವಿಶೇಷ ಸಭೆ Read More »

error: Content is protected !!
Scroll to Top