July 13, 2026

ದಬ್ಬಡ್ಕ ಕಾಂತಬೈಲು : ಶ್ರೀ ರಾಮ ಯುವಕ ಸಂಘ (ರಿ) ನೇತೃತ್ವದಲ್ಲಿ ಶ್ರಮ ಸೇವೆ

ದಬ್ಬಡ್ಕ ಕಾಂತಬೈಲು ಶ್ರೀ ರಾಮ ಯುವಕ ಸಂಘ ಇವರ ನೇತ್ರತ್ವದಲ್ಲಿ ಜು.12ರಂದು ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವಂತಹ ಮರದ ಕೊಂಬೆಗಳನ್ನು ಹಾಗೂ ರಸ್ತೆಯ ಎರಡು ಬದಿಯ ಬೆಳೆದಿರುವ ಚಿಕ್ಕ ಗಿಡಗಳನ್ನು ಕಡೆಯುವ ಶ್ರಮ‌ ಸೇವೆ ನಡೆಸಲಾಯಿತು.ಗ್ರಾಮ ಪಂಚಾಯತ್ ಚೆಂಬು ಸದಸ್ಯರುಗಳ, ಸಹಕಾರಿ ಸಂಘದ ನಿರ್ದೇಶಕರುಗಳ, ಹಾಗೂ ಅರಣ್ಯ ಸಮಿತಿ ಚೆಂಬು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸಂಪಾಜೆ ಹಾಗೂ ಊರಿನ ಎಲ್ಲಾ ಜನರ ಸಹಯೋಗದೊಂದಿಗೆ ನಡೆದ ಶ್ರಮ ಸೇವೆಯಲ್ಲಿ ಜನರು ಪ್ರತ್ಯಕ್ಷ ಹಾಗೂ ಕೆಲವು ಜನರು ಪರೋಕ್ಷವಾಗಿ […]

ದಬ್ಬಡ್ಕ ಕಾಂತಬೈಲು : ಶ್ರೀ ರಾಮ ಯುವಕ ಸಂಘ (ರಿ) ನೇತೃತ್ವದಲ್ಲಿ ಶ್ರಮ ಸೇವೆ Read More »

ಸುಳ್ಯ : ಮಕ್ಕಳಲ್ಲಿ ಕಾಲು ಬಾಯಿ ಜ್ವರದ ಪ್ರಕಣಗಳು ಪತ್ತೆ!

ಸುಳ್ಯ ತಾಲೂಕಿನಲ್ಲಿ ಮಕ್ಕಳ ಕಾಲು ಬಾಯಿ ಜ್ವರದ ಅನೇಕ ಪ್ರಕರಣಗಳು ಕಾಣಿಸಿಕೊಂಡಿವೆ.ಇದು ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ವೈರಲ್ ಸೋಂಕು. ಇದರ ಲಕ್ಷಣಗಳೆಂದರೆ ಜ್ವರ, ಬಾಯಿಯಲ್ಲಿ ಹುಣ್ಣುಗಳು, ಮತ್ತು ಕೈ ಹಾಗೂ ಪಾದಗಳ ಮೇಲೆ ಸಣ್ಣ ಗುಳ್ಳೆಗಳುಳ್ಳ ಕಜ್ಜಿಗಳು.ಕಜ್ಜಿಗಳ ನೋವಿಗೆ ಜ್ವರ ಬರುತ್ತವೆ.ಈ ರೋಗ ಸಾಮಾನ್ಯವಾಗಿ 7 ರಿಂದ 10 ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ಗುಣವಾಗುತ್ತದೆ.ಮಕ್ಕಳಲ್ಲಿ ಕೈ, ಕಾಲು ಮತ್ತು ಬಾಯಿ ರೋಗದ ಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ 2 ದಿನಗಳ ನಂತರ ಈ ಕೆಳಗಿನ

ಸುಳ್ಯ : ಮಕ್ಕಳಲ್ಲಿ ಕಾಲು ಬಾಯಿ ಜ್ವರದ ಪ್ರಕಣಗಳು ಪತ್ತೆ! Read More »

ನಿಡ್ಯಮಲೆ ಬಾಲಕೃಷ್ಣ ಎನ್. ಪಿ ನಿಧನ

ಪೆರಾಜೆ ಗ್ರಾಮದ ನಿಡ್ಯಮಲೆ ಬಾಲಕೃಷ್ಣ ಎನ್. ಪಿ (64:ವರ್ಷ) ಮೆದುಳಿನ ರಕ್ತಸ್ರಾವದಿಂದ ಜು.13ರಂದು ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಯಶೋಧ, ಪುತ್ರರಾದ ಶಿವಪ್ರಸಾದ್‌, ಸಚಿನ್, ಪುತ್ರಿ ಮಮತಾ ಮುಕುಂದ ನಾರ್ಕೋಡು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ನಿಡ್ಯಮಲೆ ಬಾಲಕೃಷ್ಣ ಎನ್. ಪಿ ನಿಧನ Read More »

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಬಂಧನ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ. ಅಧಿಕಾರಿಗಳು ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಏಕಕಾಲದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಕೊಡಗು ಜಿಲ್ಲೆಯ ಸೋಮರಪೇಟೆ ನಿವಾಸಿ ಅಬ್ದುಲ್ ನಾಸೀರ್(41), ಬೆಳ್ತಂಗಡಿ ತಾಲೂಕಿನ ನೌಷದ್(32) ಬಂಧಿತ ಆರೋಪಿಗಳು.ಆರೋಪಿಗಳು ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಬಂಧನ Read More »

ಶ್ರೀ ಶಾರದಾಂಬಾ ಭಜನಾ ಮಂದಿರಕ್ಕೆ ನಿವೇಶನ ಖರೀದಿಯ ದೇಣಿಗೆ ಸಂಗ್ರಹಣದ ಕರಪತ್ರ ಬಿಡುಗಡೆ

ಶ್ರೀ ಶಾರದಾಂಬ ಭಜನಾ ಮಂದಿರ ಪಂಜ ಇದರ ಅಭಿವೃದ್ಧಿ ಹಾಗೂ ನೂತನ ನಿವೇಶನ ಖರೀದಿಗಾಗಿ ದೇಣಿಗೆ ಸಂಗ್ರಹಣೆಯ ಕರಪತ್ರವನ್ನು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರು ಇವರು ಬಿಡುಗಡೆಗೊಳಿಸಿ ಪ್ರಥಮ ದೇಣಿಗೆಯನ್ನು ನೀಡಿ ಶುಭ ಹಾರೈಸಿದರು.ವೇದಿಕೆಯಲ್ಲಿ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷರಾದ ಬಾಲಕೃಷ್ಣ ಪುತ್ಯ, ನಿವೇಶನ ಖರೀದಿ ಸಂಚಾಲಕರಾದ ಲೋಕೇಶ್ ಬರೆಮೇಲು, ಕಾರ್ಯದರ್ಶಿ ಗುರುಪ್ರಸಾದ್ ತೋಟ, ಜೊತೆ ಕಾರ್ಯದರ್ಶಿ ರಾಜಕುಮಾರ್ ಬೇರ್ಯ ಸದಸ್ಯರಾದ ಕುಶಾಲಪ್ಪ ನೆಲ್ಲಿಕಟ್ಟೆ,

ಶ್ರೀ ಶಾರದಾಂಬಾ ಭಜನಾ ಮಂದಿರಕ್ಕೆ ನಿವೇಶನ ಖರೀದಿಯ ದೇಣಿಗೆ ಸಂಗ್ರಹಣದ ಕರಪತ್ರ ಬಿಡುಗಡೆ Read More »

error: Content is protected !!
Scroll to Top