August 31, 2026

ಬೆಳ್ಳಾರೆ : ಬಸ್ಸಿನ ಚಕ್ರ ಮೆಸ್ಕಾಂನವರು ತೋಡಿದ ಕಣಿಯಲ್ಲಿ ಹೂತು ಹೋಗಿ ಸಮಸ್ಯೆಗೊಳಗಾದ ಪ್ರಯಾಣಿಕರು

ಬೆಳ್ಳಾರೆ ಪೆರ್ಲಂಪಾಡಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ಶೇಣಿಯಲ್ಲಿ ಆ.31ರಂದು ರಸ್ತೆ ಬದಿಗೆ ಮೆಸ್ಕಾಂನವರು ಹಾಕಿದ ಅಂಡರ್ ಗ್ರೌಂಡ್ ಕೇಬಲ್ ಚರಂಡಿಯಲ್ಲಿ ಬಸ್ಸಿನ ಚಕ್ರ ಹೂತು ಹೋಗಿ ಪ್ರಯಾಣಿಕರು ಸಮಸ್ಯೆಗೊಳಗಾದ ಘಟನೆ ವರದಿಯಾಗಿದೆ.ಎಲೆಮಲೆ ಪೈಲಾರು – ಚೊಕ್ಕಾಡಿ – ಬೆಳ್ಳಾರೆ – ಪೆರ್ಲಂಪಾಡಿ ಮೂಲಕ ಪುತ್ತೂರಿಗೆ ಹೋಗುವ ಈ ಬಸ್ಸಿನಲ್ಲಿ ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ಹೋಗುವ ಪ್ರಯಾಣಿಕರೇ ಹೆಚ್ಚಾಗಿ ಇದ್ದರು. ಪೆರ್ಲಂಪಾಡಿ ಮೂಲಕ ಪುತ್ತೂರಿಗೆ ಸಂಚರಿಸುವ ಒಂದೇ ಬಸ್ಸ್ ಇದಾಗಿದ್ದು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತಲುಪಲು […]

ಬೆಳ್ಳಾರೆ : ಬಸ್ಸಿನ ಚಕ್ರ ಮೆಸ್ಕಾಂನವರು ತೋಡಿದ ಕಣಿಯಲ್ಲಿ ಹೂತು ಹೋಗಿ ಸಮಸ್ಯೆಗೊಳಗಾದ ಪ್ರಯಾಣಿಕರು Read More »

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ – ವ್ಯವಹಾರ ತರಬೇತಿ ಕಾರ್ಯಾಗಾರ

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ ಜೇಸಿಐ ಸಪ್ತಾಹ ಸುಸ್ನಿಲ 2026 ಅಂಗವಾಗಿ ಸುಳ್ಯದ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಬೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಿತು. ಘಟಕಾಧ್ಯಕ್ಷರಾದ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಾಹಿತಿ ತಜ್ಞರಾಗಿ ಜೇಸಿಐ ಭಾರತ ವಲಯ 15ರ ಪ್ರೊವಿಷನಲ್ ನ್ಯಾಷನಲ್ ಟ್ರೖನರ್ ಜೇಸಿಐ ಸೆನೆಟರ್ ಪೀಟರ್ ಅಂಥೋನಿ ಪಿಂಟೋ ಭಾಗವಹಿಸಿ Communicate- Connect – Create LoyaltyTurning Conversations into Connectios

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ – ವ್ಯವಹಾರ ತರಬೇತಿ ಕಾರ್ಯಾಗಾರ Read More »

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನಡೆದ ವೇದ ಪಾರಾಯಣ, ಉಪನಿಷತ್ ತರಗತಿ ಸಂಪನ್ನ

ಅಜ್ಜಾವರ, ಆ.30: ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದಲ್ಲಿ ಆಗಸ್ಟ್ 2ರಂದು ಆರಂಭಗೊಂಡು ಐದು ವಾರಗಳ ಕಾಲ ನಡೆದ  ವೇದ ಪಾರಾಯಣ ಮತ್ತು ಉಪನಿಷತ್ತುಗಳ ಉಚಿತ ತರಗತಿ ಆ.30ರಂದು ಯಶಸ್ವಿಯಾಗಿ ಸಂಪನ್ನಗೊಂಡಿತು.ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಆಶ್ರಮದ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಅವರು, ತಾವು ಕಲಿತ ವೇದ ಪಾರಾಯಣ ಹಾಗೂ ಉಪನಿಷತ್ತುಗಳ ಮೂಲಭೂತ ವಿಚಾರಗಳನ್ನು ಆಧ್ಯಾತ್ಮಿಕ ಆಸಕ್ತರಿಗೆ ತಿಳಿಸಿಕೊಡುವ ಉದ್ದೇಶದಿಂದ ಈ ತರಗತಿಯನ್ನು ಆಯೋಜಿಸಲಾಗಿತ್ತು. ಕಲಿತ ಜ್ಞಾನವನ್ನು ನಿತ್ಯ ಪಠಣ ಮತ್ತು ಅಭ್ಯಾಸದ ಮೂಲಕ ಮುಂದುವರಿಸಬೇಕು ಎಂದು ಹೇಳಿದರು.ತರಗತಿಯಲ್ಲಿ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನಡೆದ ವೇದ ಪಾರಾಯಣ, ಉಪನಿಷತ್ ತರಗತಿ ಸಂಪನ್ನ Read More »

error: Content is protected !!
Scroll to Top