ಕಡೆಪಾಲ : ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನ ಕಡೆಪಾಲ, ಸಂಪಾಜೆ, ಇದರ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಅತಿಥಿಗಳಾಗಿ ಪ್ರಶಾಂತ್ ಚಟ್ಟೆಕಲ್ಲು, ಎಸ್ ಪಿ ಕರುಣಾಕರ ಗೂನಡ್ಕ, ಶ್ರೀ ನಾಗೇಶ್ ಕಲ್ಲುಗುಂಡಿ, ವರದರಾಜ್ ಸಂಕೇಶ, ದೇವಯ್ಯ ಕಲ್ಲುಗುಂಡಿ, ಯಶೋಧರ ಕಡೆಪಾಲ, ಉದಯ ನಾಯ್ಕ್ ದೊಡ್ಡಡ್ಕ, ಮತ್ತು ದೈವಸ್ಥಾನದ ಟ್ರಸ್ಟ್ ನ ಸದಸ್ಯರು ಹಾಜರಿದ್ದರು. ನೇಮೋತ್ಸವವು ಮಾರ್ಚ್ 07 ನೇ ಶನಿವಾರ ಮತ್ತು 08 ನೇ ಆದಿತ್ಯವಾರ ನಡೆಯಲಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top