ಹೃದಯಾಘಾತದಿಂದ ಯುವಕ ಸಾವು

ಆಲೆಟ್ಟಿ ಗ್ರಾಮದ ಬಡ್ಡಡ್ಕ ಗೂಡಿಂಜ ನಿವಾಸಿ ರಾಮಣ್ಣ ನಾಯ್ಕ ರ ಪುತ್ರ ದಿನೇಶ್ ನಾಯ್ಡ್ ರವರು ಹೃದಯಾಘಾತದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 29 ವರ್ಷ ವಯಸ್ಸಾಗಿತ್ತು. ಮೃತರು ತಂದೆ ರಾಮಣ್ಣ ನಾಯ್ಕ, ತಾಯಿ ಶ್ರೀಮತಿ ಕಾವೇರಿ ಸಹೋದರ ರಾಜೇಶ್ ನಾಯ್ಕ ಮತ್ತು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top