ಪೆರಾಜೆ ಗ್ರಾಮದ ಪೆರುಮುಂಡ ನರೇಂದ್ರ ಪಿ.(51)ಅವರು ಹೃದಯಾಘಾತದಿಂದ ಸೆ. ೨೨ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಬೆಳಿಗ್ಗೆ ಎದೆನೋವು ಬಂದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮೃತರು ತಾಯಿ ಕಮಲ, ಪತ್ನಿ ಸುಲೋಚನಾ, ಮಕ್ಕಳಾದ ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.
ಪೆರಾಜೆ : ಹೃದಯಾಘಾತದಿಂದ ನಿಧನ



































