ಪಂಜ : ಬ್ರಹ್ಮ ರಥೋತ್ಸವದ ರಥ ಮುಹೂರ್ತ ಕಾರ್ಯಕ್ರಮ

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಪ್ರಯುಕ್ತ ನಡೆಯುವ ಬ್ರಹ್ಮ ರಥೋತ್ಸವದ ರಥ ಮುಹೂರ್ತ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿ ಪ್ರಾರಂಭ ಮಾಡಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್, ಬ್ರಹ್ಮ ರಥೋತ್ಸವ ವ್ಯವಸ್ಥೆಯ ಸಂಚಾಲಕರಾದ ಕುಮಾರ ಕಕ್ಯಾನ, ಪುತ್ಯ, ಸಂಪ ಚಿದ್ಗಲ್ ಹಾಗೂ ಕಕ್ಯಾನ ಬೈಲ್ ನವರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top