ಶ್ರೀವಿಷ್ಣು ಮೂರ್ತಿ ದೈವಸ್ಥಾನ ಶ್ರೀ ಕಾಳಿಕಾಂಬ ದೇವಿ ದೇವಸ್ಥಾನ ವಿಷ್ಣುಪುರ, ಕರಿಮಜಲು ಪುನ್ಚತ್ತಾರು ಶ್ರೀ ಮಹಾ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಪ್ರಯುಕ್ತ ಮುಹೂರ್ತದ ಕೊಳ್ಳಿ ಕಡಿಯುವ ಕಾರ್ಯಕ್ರಮವು ಇದೇ ಬರುವ ತಾರೀಕು 01-03-2026ನೇ ಆದಿತ್ಯವಾರ ಗಂಟೆ 10 ಕ್ಕೆ ನಡೆಯಲಿದೆ ಆದುದರಿಂದ ಭಕ್ತಾಬಿಮಾನಿಗಳಾದ ತಾವೆಲ್ಲರೂ ಬಂದು ಶ್ರೀ ದೇವರ ಪ್ರಸಾದ ಸ್ವೀಕರಿಸ,ಬೇಕೆಂದು ದೈವಸ್ಥಾನದ ಆಡತ ಮಂಡಳಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ವಿನಂತಿಸಿಕೊಂಡಿದ್ದಾರೆ.
ನಾಳೆ ಪುನ್ಚತ್ತಾರು ಗ್ರಾಮದ ಕರಿಮಜಲು ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

















