ದೀಕ್ಷಿತ್ ಮಡ್ತಿಲರಿಂದ ಬೆಳ್ಳಾರೆ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

ಬೆಳ್ಳಾರೆ ಗ್ರಂಥಾಲಯ ಮತ್ತು ಅರಿವು ಕೇಂದ್ರಕ್ಕೆ ಐವರ್ನಾಡು ಮಂಜುನಾಥ್ ಮಡ್ತಿಲ ಇವರ ಪುತ್ರ ದೀಕ್ಷಿತ್ ಮಡ್ತಿಲ ಇವರು ಸಾಹಿತಿ ಬರಹಗಾರ ತೇಜಕುಮಾರ್ ಬಡ್ಡಡ್ಕ ಇವರ ಜನಪ್ರಿಯ ಕೃತಿ ಮಜಲಿನಾಚೆ – ಪುಸ್ತಕವನ್ನು ಕೊಡುಗೆಯಾಗಿ ನೀಡಿದರು. ಇವರೊಂದಿಗೆ ಇವರ ಸಹಪಾಠಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗ್ರಂಥಾಪಾಲಕಿ ಶ್ರೀಮತಿ ಶಶಿಕಲಾ O ಪುಸ್ತಕ ಸ್ವೀಕರಿಸಿದರು.





















































































Leave a Comment

Your email address will not be published. Required fields are marked *

error: Content is protected !!
Scroll to Top